6
  • Latest

Artist | ಕಲಾವಿದನ ನೆನಪಿನಲ್ಲಿ ಕಲಾಸೇವೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

Artist | ಕಲಾವಿದನ ನೆನಪಿನಲ್ಲಿ ಕಲಾಸೇವೆ

AchyutKumar by AchyutKumar
August 13, 2024
in ಸ್ಥಳೀಯ
advt advt advt
ADVERTISEMENT

ಸಿದ್ದಾಪುರ: ಕಾನಸೂರಿನಲ್ಲಿ ನಡೆದ `ಅಂಗದ-ಸ0ಧಾನ’ (Artist) ತಾಳಮದ್ದಲೆ ನೆರೆದಿದ್ದವರ ಮನರಂಜಿಸಿತು.

ಯಕ್ಷಪ್ರೇಮಿ (Artist) ನಾಗೇಶ ಶೇಟರ ಪ್ರಥಮ ವರ್ಷದ ಪುಣ್ಯಸ್ಮರಣೆಯ ಪ್ರಯುಕ್ತ ಇದನ್ನು ಆಯೋಜಿಸಲಾಗಿತ್ತು. ಸಂತೋಷ ಶೇಟ ಕಾರ್ಯಕ್ರಮ ಸಂಘಟಿಸಿದ್ದರು.

Advertisement. Scroll to continue reading.
ADVERTISEMENT
ADVERTISEMENT

ನಾಟ್ಯಾಚಾರ್ಯ ಶಂಕರ ಭಟ್ಟರ ಅಂಗದ ಹಾಗೂ ಸುಬ್ರಾಯ ಹೆಗಡೆ ಕೆರೆಕೊಪ್ಪರವರ ರಾವಣ ಸಂವಾದ ಗಮನಸೆಳೆಯಿತು. ಉಮಾಕಾಂತ ಹೆಗಡೆ ಮಾದನಕಳ್‌ರವರ ರಾಮ, ಚಂದ್ರಶೇಖರ ಹೆಗಡೆ ಮಾದನಕಳ್ ರವರ ಸುಗ್ರೀವ, ರತ್ನಾಕರ ಭಟ್ ಕಾನಸೂರ್ ಪ್ರಹಸ್ತ ಜನಮೆಚ್ಚುಗೆ ಪಡೆಯಿತು.

Advertisement. Scroll to continue reading.

ಹಿಮ್ಮೇಳದಲ್ಲಿ ಗಣಪತಿ ಹೆಗಡೆ ಕಲ್ಲಳ್ಳಿಯವರ ಭಾಗವತಿಕೆ, ಶ್ರೀಪತಿ ಹೆಗಡೆ ಕಂಚಿಮನೆಯವರ ಮದ್ದಳೆ ಪ್ರೇಕ್ಷರನ್ನು ರಂಜಿಸಿತು. ಈ ವೇಳೆ ಸಂತೋಷ ಸಿಗಂದೂರ್ ಹಾಗೂ ಗಣೇಶ ಶೇಟ್ ಕಾನಸೂರು ಕಲಾವಿದರನ್ನು ಗೌರವಿಸಿದರು.

ShareSendTweetShare
ADVERTISEMENT
Previous Post

Mental illness | ಮಾರುತಿ ಮಂದಿರದ ಬಳಿ ಸಾವನಪ್ಪಿದ ಮಾನಸಿಕ ಅಸ್ವಸ್ಥೆ

Next Post

Gokarna | `ರಾಮನಾಮ ಸ್ಮರಣೆಯಿಂದ ಮೋಕ್ಷ ಸಾಧ್ಯ’

Next Post

Gokarna | `ರಾಮನಾಮ ಸ್ಮರಣೆಯಿಂದ ಮೋಕ್ಷ ಸಾಧ್ಯ'

Post office | ಅಂಚೆ ನೌಕರರಿಂದ ರಾಷ್ಟ್ರಪ್ರೇಮ ಜಾಗೃತಿ ಕಾರ್ಯ

vishwadarshana: `ಶಾಲೆ ಮುಂದಿನ ಅಪಾಯ ತಪ್ಪಿಸಿ’

vishwadarshana: `ಶಾಲೆ ಮುಂದಿನ ಅಪಾಯ ತಪ್ಪಿಸಿ'

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.