6
  • Latest

Leopard | ಗದ್ದೆಗೆ ನುಗ್ಗಿದ ವನ್ಯಜೀವಿ: ಶಾಲೆ ಸುತ್ತ ಚಿರತೆ ಓಡಾಟ

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Monday, June 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ವಿಡಿಯೋ

Leopard | ಗದ್ದೆಗೆ ನುಗ್ಗಿದ ವನ್ಯಜೀವಿ: ಶಾಲೆ ಸುತ್ತ ಚಿರತೆ ಓಡಾಟ

AchyutKumar by AchyutKumar
in ವಿಡಿಯೋ

ಕುಮಟಾ ಬಾಡ ಜನತಾ ವಿದ್ಯಾಲಯದ ಬಳಿ ಚಿರತೆ (Leopard)  ಓಡಾಟ ನಡೆಸಿದೆ. ಬುಧವಾರ ಮಧ್ಯಾಹ್ನ ಇಲ್ಲಿನ ಅರುಣ ಗುನಗಾ ಎಂಬಾತದ ಗದ್ದೆಯಲ್ಲಿ ಚಿರತೆ ಕಂಡ ವ್ಯಕ್ತಿಯೊಬ್ಬ ಅದನ್ನು ಮೊಬೈಲ್ ಮೂಲಕ ಚಿತ್ರಿಕರಿಸಿದ್ದು, ಈ ವಿಡಿಯೋ ವೈರಲ್ ಆಗಿದೆ. ಚಿರತೆ ನೋಡಿದ ಜನ ಭಯಗೊಂಡಿದ್ದು, ಅರಣ್ಯ ಇಲಾಖೆಯವರು ಸ್ಥಳಕ್ಕೆ ದೌಡಾಯಿಸಿದ್ದಾರೆ.

ಭತ್ತದ ಗದ್ದೆಯಲ್ಲಿ ಚಿರತೆ ಓಡಾಟ ನಡೆಸಿದೆ. ಚಿರತೆ ಹೆಜ್ಜೆ ನೋಡಿದ ಅರಣ್ಯಾಧಿಕಾರಿಗಳು ಅದು ಯಾವ ಕಡೆ ಹೋಗಿದೆ? ಎಂದು ಅಂದಾಜಿಸಿದ್ದಾರೆ. ಮತ್ತೆ ಚಿರತೆ ಬಂದರೆ ತಕ್ಷಣ ಮಾಹಿತಿ ಕೊಡುವಂತೆಯೂ ಸ್ಥಳೀಯರಿಗೆ ಹೇಳಿದ್ದಾರೆ.
ಈ ಹಿಂದೆ ಬಾಡದ ವ್ಯಕ್ತಿಯೊಬ್ಬರ ಮನೆಗೆ ಚಿರತೆ ಆಗಮಿಸಿತ್ತು. ನಂತರ ಅರಣ್ಯ ಇಲಾಖೆಯವರು ಅರವಳಿಕೆ ನೀಡಿ ಅದನ್ನು ಸ್ಥಳಾಂತರಿಸಿದ್ದರು.

ಬುಧವಾರ ಮಧ್ಯಾಹ್ನ ಗದ್ದೆಯಲ್ಲಿ ಕಾಣಿಸಿಕೊಂಡ ಚಿರತೆಯ ವಿಡಿಯೋ ಇಲ್ಲಿ ನೋಡಿ…

ShareSendTweetShare
Previous Post

Independence day | ಮಾತೃ ಹೃದಯದ ಮಹಿಳಾ ಅಧಿಕಾರಿಯಿಂದ ಮಾತೆಯರಿಗೆ ಕಿವಿಮಾತು: ನಿಮ್ಮ ಮನೆಯಲ್ಲಿ ಸಣ್ಣ ಮಕ್ಕಳಿದ್ದಾರಾ? ಹಾಗಾದರೆ ಜಿಲ್ಲಾಧಿಕಾರಿ ಹೇಳಿದ ಈ ಕೆಲಸ ಮಾಡಿ!

Next Post

Ayurveda | ನಾಟಿ ವೈದ್ಯನಿಗೆ ದೊರೆತ ಶ್ರೀ ಮಂಜುನಾಥನ ಆಶೀರ್ವಾದ!

Next Post

Ayurveda | ನಾಟಿ ವೈದ್ಯನಿಗೆ ದೊರೆತ ಶ್ರೀ ಮಂಜುನಾಥನ ಆಶೀರ್ವಾದ!

Independence day | ಹರ್ ಘರ್ ತಿರಂಗಾ: ಡ್ರೋಣಾಚಾರ್ಯನ ಕಣ್ಣಿನಲ್ಲಿ ಜಾಗೃತಿ ಜಾಥಾ!

Temple | ಶಾಂತಿ ಸಮೃದ್ಧಿಗಾಗಿ ಕುಂಕುಮ ಅರ್ಚನೆ

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.