6
  • Latest
Animal lover | ಹರಿ ನಾರಾಯಣ: ಪೊಲೀಸ್ ವಾಹನ ಏರಿದ ಶಿರೂರು ಶ್ವಾನ!

Animal lover | ಹರಿ ನಾರಾಯಣ: ಪೊಲೀಸ್ ವಾಹನ ಏರಿದ ಶಿರೂರು ಶ್ವಾನ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

Animal lover | ಹರಿ ನಾರಾಯಣ: ಪೊಲೀಸ್ ವಾಹನ ಏರಿದ ಶಿರೂರು ಶ್ವಾನ!

ಮೂಕಪ್ರಾಣಿಯ ಮನವಿ ಆಲಿಸಿದ ಪೊಲೀಸ್ | ಅನಾಥ ನಾಯಿಗೆ ಅಧಿಕೃತ ಸರ್ಕಾರಿ ಕೆಲಸ | ಬಾಲ ಅಲ್ಲಾಡಿಸಿ ಪ್ರೀತಿ ತೋರಿದ ಶ್ರಮಜೀವಿ

AchyutKumar by AchyutKumar
in ಸ್ಥಳೀಯ
Animal lover | ಹರಿ ನಾರಾಯಣ: ಪೊಲೀಸ್ ವಾಹನ ಏರಿದ ಶಿರೂರು ಶ್ವಾನ!

ಶಿರೂರು ಗುಡ್ಡ ಕುಸಿತದಿಂದ ಬಂಧು-ಬಳಗದವರನ್ನು ಕಳೆದುಕೊಂಡಿದ್ದ ಎರಡು ನಾಯಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ( Animal lover )ತಮ್ಮ ಮನೆಗೆ ಕರೆದೊಯ್ದಿದ್ದಾರೆ. ಅದಕ್ಕೆ ಚಿಕಿತ್ಸೆ ಕೊಡಿಸಿದ ನಂತರ ಪೊಲೀಸ್ ನಾಯಿಗಳ ಜೊತೆ ಇವುಗಳಿಗೂ ಅಗತ್ಯ  ತರಬೇತಿ ನೀಡಿ ಸರ್ಕಾರಿ ಸೇವೆಗೆ ಬಳಸಿಕೊಳ್ಳಲಿದ್ದಾರೆ.

ADVERTISEMENT

ಶಿರೂರು ಚಹಾ ಅಂಗಡಿಯ ಲಕ್ಷ್ಮಣ ಕುಟುಂಬದವರ ಜೊತೆ ಬೆರೆತಿದ್ದ ಈ ನಾಯಿಗಳನ್ನು ಇನ್ಮುಂದೆ ಪೊಲೀಸ್ ಕುಟುಂಬ ಸಾಕಲಿದೆ. ಲಕ್ಷ್ಮಣ ಕುಟುಂಬದವರ ಮರಣದ ನಂತರ ಅಲ್ಲಿನ ಎರಡು ನಾಯಿಗಳು ಅನಾಥವಾಗಿದ್ದವು. ಕೆಲ ದಿನಗಳವರೆಗೆ ಅಲ್ಲಿ ಹೋಗಿ-ಬರುತ್ತಿದ್ದ ಜನ ಆಹಾರ ನೀಡಿದ್ದರು. ಕಳೆದ ಐದಾರು ದಿನಗಳಿಂದ ಒಂದು ನಾಯಿ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದು, ಏನನ್ನು ಸೇವಿಸುತ್ತಿರಲಿಲ್ಲ. ಜೊತೆಗೆ ಗುಡ್ಡದ ತಪ್ಪಲನ್ನು ಬಿಟ್ಟು ಎಲ್ಲಿಯೂ ಹೋಗುತ್ತಿರಲಿಲ್ಲ.

ಬುಧವಾರ ಆ ನಾಯಿಯ ಸಮೀಪ ಹೋದ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವುಗಳ ಭಾವನೆ ಅರ್ಥ ಮಾಡಿಕೊಂಡರು. ನಾರಾಯಣ ಅವರು ಕೈ ಮುಂದೆ ಮಾಡಿದಾಗ ಅವು ಮುಂದಿನ ಕಾಲುಗಳನ್ನು ಅವರತ್ತ ಚಾಚಿದ್ದು, ಅಲ್ಲಿದ್ದ ಎರಡು ನಾಯಿಗಳನ್ನು ಅವರು ತಮ್ಮ ಮನೆಗೆ ಕರೆದುಕೊಂಡು ಬಂದರು.

Advertisement. Scroll to continue reading.

ಗಾಯಗೊಂಡ ನಾಯಿಗೆ ಚಿಕಿತ್ಸೆ ನೀಡಿ ಅದಕ್ಕೆ ಅವರು ತಮ್ಮದೇ ಶೈಲಿಯಲ್ಲಿ ತರಬೇತಿ ನೀಡಲಿದ್ದಾರೆ. ಮೇಲಧಿಕಾರಿಗಳು ಇದಕ್ಕೆ ಒಪ್ಪಿಗೆ ನೀಡಿದ್ದು, ಶ್ವಾನದಳ ತಂಡಕ್ಕೆ ಈ ಎರಡು ನಾಯಿ ಸೇರ್ಫಡೆಗೆ ಅನುಮತಿ ನೀಡಿದ್ದಾರೆ. ಈ ಹಿನ್ನಲೆ ಅನಾಥವಾಗಿದ್ದ ಎರಡೂ ನಾಯಿಗಳು ಪೊಲೀಸ್ ವಾಹನ ಏರಿವೆ.

Advertisement. Scroll to continue reading.
Previous Post

BJP | ದೇಶಪ್ರೇಮಿಗಳಿಂದ ಪಂಚಿನ ಮೆರವಣಿಗೆ

Next Post

Yakshagana | ಯಕ್ಷಶ್ರೀ: ಕುಂಟೆಮನೆಯವರ ಧ್ವನಿ ಆಕಾಶವಾಣಿಯಲ್ಲಿ ಪ್ರಸಿದ್ಧ!

Next Post
Yakshagana | ಯಕ್ಷಶ್ರೀ: ಕುಂಟೆಮನೆಯವರ ಧ್ವನಿ ಆಕಾಶವಾಣಿಯಲ್ಲಿ ಪ್ರಸಿದ್ಧ!

Yakshagana | ಯಕ್ಷಶ್ರೀ: ಕುಂಟೆಮನೆಯವರ ಧ್ವನಿ ಆಕಾಶವಾಣಿಯಲ್ಲಿ ಪ್ರಸಿದ್ಧ!

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ