6
  • Latest
Animal lover | ಹರಿ ನಾರಾಯಣ: ಪೊಲೀಸ್ ವಾಹನ ಏರಿದ ಶಿರೂರು ಶ್ವಾನ!

Animal lover | ಹರಿ ನಾರಾಯಣ: ಪೊಲೀಸ್ ವಾಹನ ಏರಿದ ಶಿರೂರು ಶ್ವಾನ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

Animal lover | ಹರಿ ನಾರಾಯಣ: ಪೊಲೀಸ್ ವಾಹನ ಏರಿದ ಶಿರೂರು ಶ್ವಾನ!

ಮೂಕಪ್ರಾಣಿಯ ಮನವಿ ಆಲಿಸಿದ ಪೊಲೀಸ್ | ಅನಾಥ ನಾಯಿಗೆ ಅಧಿಕೃತ ಸರ್ಕಾರಿ ಕೆಲಸ | ಬಾಲ ಅಲ್ಲಾಡಿಸಿ ಪ್ರೀತಿ ತೋರಿದ ಶ್ರಮಜೀವಿ

AchyutKumar by AchyutKumar
August 15, 2024
in ಸ್ಥಳೀಯ
advt advt advt
ADVERTISEMENT

ಶಿರೂರು ಗುಡ್ಡ ಕುಸಿತದಿಂದ ಬಂಧು-ಬಳಗದವರನ್ನು ಕಳೆದುಕೊಂಡಿದ್ದ ಎರಡು ನಾಯಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ( Animal lover )ತಮ್ಮ ಮನೆಗೆ ಕರೆದೊಯ್ದಿದ್ದಾರೆ. ಅದಕ್ಕೆ ಚಿಕಿತ್ಸೆ ಕೊಡಿಸಿದ ನಂತರ ಪೊಲೀಸ್ ನಾಯಿಗಳ ಜೊತೆ ಇವುಗಳಿಗೂ ಅಗತ್ಯ  ತರಬೇತಿ ನೀಡಿ ಸರ್ಕಾರಿ ಸೇವೆಗೆ ಬಳಸಿಕೊಳ್ಳಲಿದ್ದಾರೆ.

ಶಿರೂರು ಚಹಾ ಅಂಗಡಿಯ ಲಕ್ಷ್ಮಣ ಕುಟುಂಬದವರ ಜೊತೆ ಬೆರೆತಿದ್ದ ಈ ನಾಯಿಗಳನ್ನು ಇನ್ಮುಂದೆ ಪೊಲೀಸ್ ಕುಟುಂಬ ಸಾಕಲಿದೆ. ಲಕ್ಷ್ಮಣ ಕುಟುಂಬದವರ ಮರಣದ ನಂತರ ಅಲ್ಲಿನ ಎರಡು ನಾಯಿಗಳು ಅನಾಥವಾಗಿದ್ದವು. ಕೆಲ ದಿನಗಳವರೆಗೆ ಅಲ್ಲಿ ಹೋಗಿ-ಬರುತ್ತಿದ್ದ ಜನ ಆಹಾರ ನೀಡಿದ್ದರು. ಕಳೆದ ಐದಾರು ದಿನಗಳಿಂದ ಒಂದು ನಾಯಿ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದು, ಏನನ್ನು ಸೇವಿಸುತ್ತಿರಲಿಲ್ಲ. ಜೊತೆಗೆ ಗುಡ್ಡದ ತಪ್ಪಲನ್ನು ಬಿಟ್ಟು ಎಲ್ಲಿಯೂ ಹೋಗುತ್ತಿರಲಿಲ್ಲ.

Advertisement. Scroll to continue reading.
ADVERTISEMENT
ADVERTISEMENT

ಬುಧವಾರ ಆ ನಾಯಿಯ ಸಮೀಪ ಹೋದ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವುಗಳ ಭಾವನೆ ಅರ್ಥ ಮಾಡಿಕೊಂಡರು. ನಾರಾಯಣ ಅವರು ಕೈ ಮುಂದೆ ಮಾಡಿದಾಗ ಅವು ಮುಂದಿನ ಕಾಲುಗಳನ್ನು ಅವರತ್ತ ಚಾಚಿದ್ದು, ಅಲ್ಲಿದ್ದ ಎರಡು ನಾಯಿಗಳನ್ನು ಅವರು ತಮ್ಮ ಮನೆಗೆ ಕರೆದುಕೊಂಡು ಬಂದರು.

Advertisement. Scroll to continue reading.

ಗಾಯಗೊಂಡ ನಾಯಿಗೆ ಚಿಕಿತ್ಸೆ ನೀಡಿ ಅದಕ್ಕೆ ಅವರು ತಮ್ಮದೇ ಶೈಲಿಯಲ್ಲಿ ತರಬೇತಿ ನೀಡಲಿದ್ದಾರೆ. ಮೇಲಧಿಕಾರಿಗಳು ಇದಕ್ಕೆ ಒಪ್ಪಿಗೆ ನೀಡಿದ್ದು, ಶ್ವಾನದಳ ತಂಡಕ್ಕೆ ಈ ಎರಡು ನಾಯಿ ಸೇರ್ಫಡೆಗೆ ಅನುಮತಿ ನೀಡಿದ್ದಾರೆ. ಈ ಹಿನ್ನಲೆ ಅನಾಥವಾಗಿದ್ದ ಎರಡೂ ನಾಯಿಗಳು ಪೊಲೀಸ್ ವಾಹನ ಏರಿವೆ.

ShareSendTweetShare
ADVERTISEMENT
Previous Post

BJP | ದೇಶಪ್ರೇಮಿಗಳಿಂದ ಪಂಚಿನ ಮೆರವಣಿಗೆ

Next Post

Yakshagana | ಯಕ್ಷಶ್ರೀ: ಕುಂಟೆಮನೆಯವರ ಧ್ವನಿ ಆಕಾಶವಾಣಿಯಲ್ಲಿ ಪ್ರಸಿದ್ಧ!

Next Post
Yakshagana | ಯಕ್ಷಶ್ರೀ: ಕುಂಟೆಮನೆಯವರ ಧ್ವನಿ ಆಕಾಶವಾಣಿಯಲ್ಲಿ ಪ್ರಸಿದ್ಧ!

Yakshagana | ಯಕ್ಷಶ್ರೀ: ಕುಂಟೆಮನೆಯವರ ಧ್ವನಿ ಆಕಾಶವಾಣಿಯಲ್ಲಿ ಪ್ರಸಿದ್ಧ!

Fishing | ಮೀನುಗಾರರಿಗೆ ಇದು ಮುಖ್ಯ ಸೂಚನೆ..

Independence day | ಶಿಸ್ತಿನ ಸಿಪಾಯಿಗಳು ನಾವು...!

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.