6
  • Latest

Paddy | ಅಪರೂಪದ ತಳಿಗಳ ಸಂರಕ್ಷಣೆ: ಉಂಚಳ್ಳಿಯಲ್ಲಿ ಭತ್ತ ನಾಟಿ ಹಬ್ಬ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Thursday, June 25, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

Paddy | ಅಪರೂಪದ ತಳಿಗಳ ಸಂರಕ್ಷಣೆ: ಉಂಚಳ್ಳಿಯಲ್ಲಿ ಭತ್ತ ನಾಟಿ ಹಬ್ಬ!

AchyutKumar by AchyutKumar
in ಸ್ಥಳೀಯ

ಅಳಿವಿನ ಅಂಚಿನಲ್ಲಿರುವ ಸಾಂಪ್ರದಾಯಿಕ ಭತ್ತಗಳ (Paddy) ತಳಿಗಳ ಸಂವರ್ಧನೆಗಾಗಿ ಶಿರಸಿಯ ಉಂಚಳಿಯಲ್ಲಿ ಆ 17ರಂದು `ನಾಟಿ ಹಬ್ಬ’ ಆಯೋಜಿಸಲಾಗಿದೆ ಎಂದು ಸ್ಕೊಡ್‌ವೆಸ್ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು `ಸಹಜ ಹಾಗೂ ಸಾವಯವ ಕೃಷಿ ಪದ್ಧತಿ ಉತ್ತೇಜನಕ್ಕೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದರು.

`ನಾವು ಬೆಳೆಯುವ ಬೆಳೆ ಲಾಭಕ್ಕಿಂತ ಉತ್ಪಾದಕ ವೆಚ್ಚವೇ ಅಧಿಕವಾಗಿದ್ದು, ಬೆಳೆದಂತ ವಸ್ತುಗಳಿಗೆ ಸರಿಯಾದ ಮಾರುಕಟ್ಟೆ ಇಲ್ಲ. ಕೃಷಿ ಕ್ಷೇತ್ರ ಲಾಭದಾಯಕವಲ್ಲ ಎನ್ನುವ ಅಭಿಪ್ರಾಯ ರೈತರಿಂದ ಮೂಡಿಬರುತ್ತಿದೆ. ಆದರೆ ಕೃಷಿ ಇಲ್ಲದೇ ನಮ್ಮ ಬದುಕು ಇಲ್ಲ ಎನ್ನುವುದೂ ಸತ್ಯ. ಇದನ್ನು ಮನವರಿಕೆ ಮಾಡುವ ಪ್ರಯತ್ನ ಇದಾಗಿದೆ’ ಎಂದರು.

`ಈಗಾಗಲೇ 22ಕ್ಕೂ ಹೆಚ್ಚಿನ ವಿವಿಧ ಬಗೆಯ ಭತ್ತದ ಬೀಜಗಳ ಸಸಿ ಮಾಡಲಾಗಿದ್ದು, ಇವು ಈಗ ನಾಟಿಗೆ ಸಿದ್ದವಾಗಿದೆ. ಈ ಸಸಿಗಳನ್ನು ಪ್ರತ್ಯೇಕ-ಪ್ರತ್ಯೇಕ ಭಾಗಗಳಲ್ಲೇ ನಾಟಿ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಉತ್ತಮ ತಳಿಯ ಭತ್ತದ ಬೀಜಗಳು ರೈತರಿಗೆ ಲಭ್ಯವಾಗುವ ಉದ್ದೇಶದಿಂದ ಸೀಡ್ ಬ್ಯಾಂಕ್ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ShareSendTweetShare
Previous Post

Theft | ಕಳ್ಳರ ಕಾಟ: ಶೆಟ್ಟರಿಗೆ ಸಂಕಷ್ಟ!

Next Post

Deer | ಹಸಿದ ಜಿಂಕೆಗೆ ಮೂಗುದಾರ: ಕೋಡು ಹಿಡಿದು ನೀರು ಕುಡಿಸಿದ ಜನ!

Next Post

Deer | ಹಸಿದ ಜಿಂಕೆಗೆ ಮೂಗುದಾರ: ಕೋಡು ಹಿಡಿದು ನೀರು ಕುಡಿಸಿದ ಜನ!

Water | ಕಾವೇರಿ ಬೇಡ-ಶರಾವತಿ ಬೇಕು: ಜಿಲ್ಲೆಯ ನೀರಿಗೆ ಬೇಡಿಕೆ ಇಟ್ಟ ಬೆಂಗಳೂರಿಗರು!

Shiruru | ಶಿರೂರು ಸಂತ್ರಸ್ತರಿಗೆ ಬ್ರಹ್ಮಕುಮಾರಿಯರ ಅಭಯ

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.