6
  • Latest

House construction | ಮನೆ ನಿರ್ಮಾಣಕ್ಕೆ ಮೂರನೇ ವ್ಯಕ್ತಿ ತೊಂದರೆ: ದಾರಿ ಬಿಡದೇ ಬೀಗ ಜಡಿದ ಭೂಪ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

House construction | ಮನೆ ನಿರ್ಮಾಣಕ್ಕೆ ಮೂರನೇ ವ್ಯಕ್ತಿ ತೊಂದರೆ: ದಾರಿ ಬಿಡದೇ ಬೀಗ ಜಡಿದ ಭೂಪ!

AchyutKumar by AchyutKumar
August 20, 2024
in ಸ್ಥಳೀಯ
advt advt advt
ADVERTISEMENT

ಹೊನ್ನಾವರ: ನವೀಲುಗೋಣದಲ್ಲಿ ಮನೆ ನಿರ್ಮಿಸುತ್ತಿರುವ ( House construction ) ಗೀತಾ ಹಾಗೂ ಭಾಸ್ಕರ್ ನಾಯ್ಕ ಅವರಿಗೆ ದಾರಿ ಸಮಸ್ಯೆ ಎದುರಾಗಿದೆ. ಶ್ರೀಧರ ನಾರಾಯಣ ಮಡಿವಾಳ ಎಂಬಾತ ದಾರಿಗೆ ಗೇಟ್ ಅಳವಡಿಸಿ ಬೀಗ ಹಾಕಿದ್ದು, `ಈ ರಸ್ತೆಯಲ್ಲಿ ಓಡಾಡಿದರ ಜೀವ ತೆಗೆಯುವೆ’ ಎಂದು ಅವರಿಬ್ಬರಿಗೂ ಬೆದರಿಕೆ ಹಾಕಿದ್ದಾನೆ.

Advertisement. Scroll to continue reading.
Advertisement. Scroll to continue reading.

ದಾರಿ ವಿಷಯವಾಗಿ ನ್ಯಾಯಾಲಯದಲ್ಲಿ ದಾವೆ ನಡೆಯುತ್ತಿದ್ದು, ಈ ನಡುವೆ ಆತ ಬೀಗ ಹಾಕಿ ಓಡಾಡುವುದಕ್ಕೆ ಅಡ್ಡಿ ನಡೆಸಿದ ವಿಷಯವಾಗಿ ಅಗಸ್ಟ 19ರಂದು ವಾಗ್ವಾದ-ಹಲ್ಲೆ ನಡೆದಿದೆ. ಈ ಮಾರ್ಗದಲ್ಲಿ ಗೀತಾ ಹಾಗೂ ಭಾಸ್ಕರ ಇಬ್ಬರು ಹೋಗುತ್ತಿದ್ದಾಗ ಅಡ್ಡಗಡ್ಡಿದ ಶ್ರೀಧರ `ಇನ್ಮುಂದೆ ಈ ದಾರಿಯಲ್ಲಿ ತಿರುಗಾಡಬಾರದು’ ಸೂಚನೆ ನೀಡಿ ಜಗಳಕ್ಕೆ ಬಂದಿದ್ದಾನೆ. ಈ ಬಗ್ಗೆ ಪ್ರಶ್ನಿಸಿದಾಗ ಭಾಸ್ಕರನ ಮೇಲೆ ಹಲ್ಲೆ ನಡೆಸಿದ್ದು, ಆಗ ಭಾಸ್ಕರನ ಪತ್ನಿ ಗೀತಾ ಗಂಡನನ್ನು ತಪ್ಪಿಸಿದ್ದಾರೆ. ಆಗ ಶ್ರೀಧರ್ ಗೀತಾರನ್ನು ಉದ್ದೇಶಿಸಿ `ಮಾನಭಂಗ ಮಾಡಿ ಕೊಲೆ ಮಾಡುವೆ’ ಎಂದು ಬೆದರಿಕೆ ಒಡ್ಡಿದ್ದಾನೆ. ಮನೆ ನಿರ್ಮಾಣಕ್ಕೆ ( House construction ) ಮೂರನೇ ವ್ಯಕ್ತಿಯಿಂದ ಅನಗತ್ಯ ತೊಂದರೆ ಆಗುತ್ತಿರುವ ಬಗ್ಗೆ ಗೀತಾ ಪೊಲೀಸ್ ದೂರು ನೀಡಿದ್ದಾರೆ.

ADVERTISEMENT
ADVERTISEMENT
ShareSendTweetShare
ADVERTISEMENT
Previous Post

Theft | ಶಿಕ್ಷಕನ ಮನೆಯಲ್ಲಿದ್ದ ಹಣ ಕಳುವು

Next Post

Suicide | ನೇಣಿಗೆ ಶರಣಾದ ಮಾನಸಿಕ ಅಸ್ವಸ್ಥ

Next Post

Suicide | ನೇಣಿಗೆ ಶರಣಾದ ಮಾನಸಿಕ ಅಸ್ವಸ್ಥ

Govt office problems | ಜನಸ್ಪಂದನಾ ಸಭೆಯಲ್ಲಿ ದೂರುಗಳ ಸುರಿಮಳೆ: ಅಧಿಕಾರಿಗಳಿಗೆ ತಾಕೀತು ಮಾಡಿದ ಸಚಿವ

Activist | ಹೋರಾಟಗಾರರಿಗೆ ಸವಾಲು ಹಾಕಿದ ಹೋರಾಟಗಾರ!

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.