6
  • Latest

Book | ಸಾಹಿತ್ಯ ಸಂವಾದ: ಕಾನೂರ ಮನೆತನ-ಕಾನನದ ಒಡೆತನದ ಸತ್ಯ ಹೇಳುವ ಕಾನೂರು ಹೆಗ್ಗಡತಿ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

Book | ಸಾಹಿತ್ಯ ಸಂವಾದ: ಕಾನೂರ ಮನೆತನ-ಕಾನನದ ಒಡೆತನದ ಸತ್ಯ ಹೇಳುವ ಕಾನೂರು ಹೆಗ್ಗಡತಿ

AchyutKumar by AchyutKumar
August 20, 2024
in ಲೇಖನ
advt advt advt
ADVERTISEMENT

ಆಧುನಿಕ ಯಾಂತ್ರಿಕ ಜೀವಿಗಳ ಜೊತೆಯಾಗಿ ಅನಿವಾರ್ಯತೆಯಿಂದ ಅನಿರ್ದಿಷ್ಟ ಅರೆಬದುಕನ್ನು ಅರೆಮನಸ್ಸಿನಿಂದ ಸಾಗುತ್ತಿರುವ ನಮಗೆ ನಮ್ಮ ಪೂರ್ವ ಜನ ಜೀವನ ಶೈಲಿಯ ಕುರಿತಾದ ಕುತೂಹಲ ಸಾಮಾನ್ಯ! ಹಾಗೆ ಹೋಲಿಸಿದರೆ ಕಾನೂರು ಹೆಗ್ಗಡಿತಿಯ ( Book) ಕಾಲಕ್ಕೆ ನಾವು `ಅಪೂರ್ವಜರು’!

ಅಪೂರ್ವಜರಲ್ಲಿ ಒಬ್ಬನಾದ ನನಗೆ ಪೂರ್ವಜನನ್ನಾಗಿಸಿ ಕಾನೂರಿನ ನೀರವತೆಯಲ್ಲಿಯೂ-ನರವಿಘ್ನತೆಯಲ್ಲಿಯೂ, ರುದ್ರತೆಯಲ್ಲಿಯೂ-ರಮಣೀಯತೆಯಲ್ಲಿಯೂ ಅಸ್ತಿತ್ವ ಕಲ್ಪಿಸಿದ ಕಾದಂಬರಿಕರ್ತನಿಗೆ ಕೋಟಿ ನಮನಗಳು! `ಮಲೆನಾಡು’ -ಅದೊಂದು ಅನಂತ ವಿಸ್ಮಯಗಳ ಅಕ್ಷಯಪಾತ್ರೆ…… ನಡೆದಷ್ಟು ನಿಗೂಢ: ಬಗೆದಷ್ಟು ಸಂಕೀರ್ಣ…. ಅಲ್ಲಿನ ಅನುಭವ ಅವ್ಯಕ್ತವಾದರೂ, ಸ್ವಪ್ರಯತ್ನದಿಂದ ವ್ಯಕ್ತಪಡಿಸುವ ಶಕ್ತರೂ ಇದ್ದಾರೆ. ಶಕ್ತರ ಕಿರುಪಟ್ಟಿಯಲ್ಲಿ ರಸಋಷಿಯ ಭಾವಭಿವ್ಯಕ್ತಿ ಶ್ರೇಷ್ಠವಾದುದು.. ಆಕರ್ಷಣೀಯವಾದುದು!!

ADVERTISEMENT
ADVERTISEMENT

ಕುವೆಂಪುರವರು ಮಲೆನಾಡ ಬದುಕಿನ ಕಡಲ ಒಂದು ಹನಿಯನ್ನು ಕಾದಂಬರಿ ಮೂಲಕ ಪ್ರಸ್ತುತಪಡಿಸಿದ್ದಾರೆ. ಕಾನೂರ ಮನೆತನ-ಕಾನನದ ಒಡೆತನದ ಕುರಿತಾದ ಕಥಾನಕವನ್ನು ಮುತ್ತುಮಲ್ಲಿಗೆ ಪೋಣಿಸಿದ ರೀತಿಯಲ್ಲಿ ಸತ್ವಯುತಗೊಳಿಸಿದ್ದಾರೆ. (ಸುಮವೋ ಶ್ವೇತ;ಘಮವೋ ಸಮ್ಮೋಹಿತ)

Advertisement. Scroll to continue reading.
Advertisement. Scroll to continue reading.

ಕಾದಂಬರಿಯ ಸಾರಾಂಶ ಹೇಳಬೇಕೆಂದರೆ ಅದು ನನ್ನ ಮಟ್ಟಿಗೆ ಅಸಾಧ್ಯವಾದ ಮಾತು -ಅದು ಕರಿಯ ಬಿಂಬವನ್ನು ಕನ್ನಡಿಯಲ್ಲಿ ಹಿಡಿದಂತೆ! ದೂರದಿಂದ ಕರಿ ಕಾಣಲೂಬಹುದು ಆದರೆ ಅದರ ಗುಣಾವಗುಣಗಳನ್ನು ಸನಿಹದಿಂದ ತಿಳಿಯಬೇಕಾಗುತ್ತದೆ. ಸನಿಹ ತೆರಳಿದರೆ ನಮ್ಮ ಮತಿಯೆಂಬ ದರ್ಪಣವು ಕಿರಿದಾಗುತ್ತದೆ ಮತ್ತು ತನಗೆ ಕಂಡ ಅದ್ಯಾವುದೋ ಒಂದು ಭಾಗದ ವಿವರಣೆಯನ್ನು ಮಾತ್ರ ನೀಡುತ್ತದೆ. ಹಾಗಾಗಿ ದರ್ಪಣವಾಗಿ ದೂರದರ್ಶಕವಾಗಿದ್ದೇನೆ.

ಕಾನೂರಿನ ನನ್ನ ಕೃತಕ ಬದುಕನ್ನು ನಿರಾಯಾಸದಿಂದಲೂ, ನವೋಲ್ಲಾಸದಿಂದಲೂ ಪೂರೈಸಿದ ಸಂತೃಪ್ತಿ ನನಗಿದೆ; ಮುಕ್ತಿ ಇಲ್ಲವಷ್ಟೆ??!!!!??

ಪುರವಣಿ ಬದುಕಿನ ಆಕಾಂಕ್ಷಿಗಳು ವಾಚಿಸಿ (ಜೀವಿಸಿ).

– ದಿನೇಶ ಗೌಡ
.

ShareSendTweetShare
ADVERTISEMENT
Previous Post

Yakshagana | ಯಕ್ಷಶ್ರೀ: ಕೈ – ಕಾಲು ಅಲ್ಲಾಡಿಸಲು ಸಾಧ್ಯವಿಲ್ಲ.. ಆದರೂ ಯಕ್ಷವೇಷದ ಮೋಹ ಕಡಿಮೆ ಆಗಿಲ್ಲ!

Next Post

School | ಸಲಾಮು ಹೊಡೆದರೂ ಸಂಬಳ ಕೊಡದ ಶಾಲೆ!

Next Post

School | ಸಲಾಮು ಹೊಡೆದರೂ ಸಂಬಳ ಕೊಡದ ಶಾಲೆ!

Land issues | ಅಕ್ಕ-ಪಕ್ಕದವರ ನಡುವೆ ಜಗಳ ತಂದ ಹಳ್ಳ - ಕಾಲುಸಂಕ!

Suicide |ಪತ್ನಿ ನೆನಪಲ್ಲಿ ಪ್ರಾಣಬಿಟ್ಟ ನಿವೃತ್ತ ನೌಕರ!

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.