6
  • Latest

Land issues | ಅಕ್ಕ-ಪಕ್ಕದವರ ನಡುವೆ ಜಗಳ ತಂದ ಹಳ್ಳ – ಕಾಲುಸಂಕ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

Land issues | ಅಕ್ಕ-ಪಕ್ಕದವರ ನಡುವೆ ಜಗಳ ತಂದ ಹಳ್ಳ – ಕಾಲುಸಂಕ!

ಹಳ್ಳದ ತಂಟೆಗೆ ಬಂದರೆ ಹುಷಾರ್! |73ರ ವೃದ್ಧನಿಗೆ ಜೀವ ಬೆದರಿಕೆ!

AchyutKumar by AchyutKumar
in ಸ್ಥಳೀಯ

73 ವರ್ಷದ ಗಣಪತಿ ಶಿವರಾಮ ಭಟ್ಟ ಹಾಗೂ 50 ವರ್ಷದ ರಾಮಕೃಷ್ಣ ವೆಂಕಟ್ರಮಣ ಭಟ್ಟ ಯಲ್ಲಾಪುರ ತಾಲೂಕಿನ ಇಡಗುಂದಿಯ ಕೋಮಡಿಯಲ್ಲಿ ಅಕ್ಕ-ಪಕ್ಕದ ಜಮೀನು ( Land issues )ಮಾಲಕರಾಗಿದ್ದು ನಡುವೆ ಹರಿದ ಹಳ್ಳಕ್ಕೆ ಕಾಲು ಸಂಕ ನಿರ್ಮಿಸುವ ವಿಷಯ ಈ ಇಬ್ಬರ ನಡುವಿನ ಹೊಡೆದಾಟಕ್ಕೆ ಕಾರಣವಾಗಿದೆ.

ADVERTISEMENT

ಜಮೀನಿಗೆ ತಿರುಗಾಡುವ ದಾರಿಯಲ್ಲಿದ್ದ ಹಳ್ಳಕ್ಕೆ ಅಡ್ಡಲಾಗಿ ಕಾಲು ಸಂಕ ನಿರ್ಮಿಸುವ ವಿಷಯವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ( Land issues ) ಹಳ್ಳಕ್ಕೆ ಅಡ್ಡಲಾಗಿ ಕಾಲುಸಂಕ ನಿರ್ಮಿಸುವುದು ಅನಿವಾರ್ಯ ಎಂದು ಗಣಪತಿ ಭಟ್ಟ ವಾದಿಸಿದ್ದರು. ಅಲ್ಲಿ ಸಂಕ ನಿರ್ಮಿಸಿದರೆ ತನ್ನ ಜಮೀನಿಗೆ ನೀರು ನುಗ್ಗುತ್ತದೆ ಎಂದು ರಾಮಕೃಷ್ಣ ಭಟ್ಟ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದರು.

`S News ಡಿಜಿಟಲ್’

Advertisement. Scroll to continue reading.

ಅಗಸ್ಟ 17ರಂದು ಕಾಲು ಸಂಕ ನಿರ್ಮಿಸುವ ಬಗ್ಗೆ ಗಣಪತಿ ಭಟ್ಟರು ಪ್ರಮೋದ ಶಿವರಾಮ ಹೆಗಡೆ ಅವರನ್ನು ಸ್ಥಳಕ್ಕೆ ಕರೆದೊಯ್ದು ವಿಚಾರಿಸುತ್ತಿದ್ದರು. ಆಗ ಅಲ್ಲಿಗೆ ಬಂದ ರಾಮಕೃಷ್ಣ ಭಟ್ಟರು ಇಲ್ಲಿ ಕಾಲುಸಂಕ ನಿರ್ಮಿಸಬಾರದು ಎಂದು ತಾಕೀತು ಮಾಡಿದ್ದರು. ಅದಕ್ಕೆ ಒಪ್ಪದಿದ್ದಾಗ ಗಣಪತಿ ಭಟ್ಟರಿಗೆ ಕೆಟ್ಟದಾಗಿ ಬೈದು ಕೈಯಲ್ಲಿದ್ದ ಗುದ್ದಲಿಯ ಕಾವಿನಿಂದ ಬೆನ್ನಿಗೆ ಗುದ್ದಿದ್ದರು.

Advertisement. Scroll to continue reading.

ಪರಿಣಾಮ ಗಣಪತಿ ಭಟ್ಟರು ರಸ್ತೆಯ ಮೇಲೆ ಬಿದ್ದು ಗಾಯಗೊಂಡಿದ್ದು, ಆಗ ರಾಮಕೃಷ್ಣ ಭಟ್ಟರು `ಈಗ ಇಷ್ಟಕ್ಕೆ ಬಿಡುತ್ತೇನೆ. ಮತ್ತೆ ಸಿಕ್ಕರೆ ಜೀವಸಹಿತ ಉಳಿಸುವುದಿಲ್ಲ’ ಎಂದು ಬೆದರಿಕೆ ಒಡ್ಡಿದ ಬಗ್ಗೆ ಗಣಪತಿ ಭಟ್ಟರು ಪೊಲೀಸರಿಗೆ ದೂರಿದ್ದಾರೆ.

`S News ಡಿಜಿಟಲ್’

Previous Post

School | ಸಲಾಮು ಹೊಡೆದರೂ ಸಂಬಳ ಕೊಡದ ಶಾಲೆ!

Next Post

Suicide |ಪತ್ನಿ ನೆನಪಲ್ಲಿ ಪ್ರಾಣಬಿಟ್ಟ ನಿವೃತ್ತ ನೌಕರ!

Next Post

Suicide |ಪತ್ನಿ ನೆನಪಲ್ಲಿ ಪ್ರಾಣಬಿಟ್ಟ ನಿವೃತ್ತ ನೌಕರ!

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ