6
  • Latest

School | ಸಲಾಮು ಹೊಡೆದರೂ ಸಂಬಳ ಕೊಡದ ಶಾಲೆ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

School | ಸಲಾಮು ಹೊಡೆದರೂ ಸಂಬಳ ಕೊಡದ ಶಾಲೆ!

AchyutKumar by AchyutKumar
in ಸ್ಥಳೀಯ

ಶಾಲೆಯ ಕಟ್ಟಡ ನಿರ್ಮಾಣಕ್ಕಾಗಿ ಕಡಿಮೆ ದರಕ್ಕೆ ಕೆಲಸಕ್ಕೆ ಬಂದ ಕಾರ್ಮಿಕರಿಗೆ ಶಾಲಾ ( School ) ಆಡಳಿತ ಮಂಡಳಿ ಮಾತನಾಡಿದ ಸಂಬಳ ನೀಡುವುದಕ್ಕೂ ಕಾಡಿಸುತ್ತಿದೆ. ದಾಂಡೇಲಿ ನಗರದ ವನಶ್ರೀ ನಗರದಲ್ಲಿರುವ ಪರಿಜ್ಞಾನಾಶ್ರಮ ಶಾಲೆಗಾಗಿ ದುಡಿದವರು ತಮ್ಮ ದುಡಿಮೆಯ ಹಣ ಪಡೆಯುಲು ಬೇರೆ ಕೆಲಸವನ್ನು ಬಿಟ್ಟು ಅಲೆದಾಡುತ್ತಿದ್ದಾರೆ!

ADVERTISEMENT

ವನಶ್ರೀ ನಗರದಲ್ಲಿರುವ ಪರಿಜ್ಞಾನಾಶ್ರಮ ಶಾಲಾ ( School ) ಕಟ್ಟಡ ನಿರ್ಮಾಣ ಕಾರ್ಯದ ಗೌಂಡಿ ಕೆಲಸವನ್ನು ಪ್ರತಿ ಚದರ ಅಡಿಗೆ 170ರೂ ದರದಲ್ಲಿ ಮಾಡಿಕೊಡಲು ಮಂಜುನಾಥ ಗಿರಿ ಒಪ್ಪಿಕೊಂಡಿದ್ದರು. ಇದರೊಂದಿಗೆ ನೆಲಮಹಡಿಯ ಕೆಲಸವನ್ನು ಮಾಡುವ ಬಗ್ಗೆ 2 ಲಕ್ಷ ರೂಪಾಯಿಯ ಗುತ್ತಿಗೆ ಪಡೆದಿದ್ದರು. 2024 ಮೇ ಪೂರ್ತಿ ಕೆಲಸ ಮಾಡಿ ಮುಗಿಸಿದ್ದಾರೆ.

ಒಟ್ಟು 25 ಕಾರ್ಮಿಕರನ್ನು ಈ ಶಾಲಾ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಮಂಜುನಾಥ ಗಿರಿ ಬಳಸಿಕೊಂಡಿದ್ದರು. ಮಂಜುನಾಥ ಗಿರಿ ಅವರು ಸೇರಿದಂತೆ ಇನ್ನಿತರ ಕಾರ್ಮಿಕರ ಜೊತೆ ಸೇರಿ ಮಾಡಿದ್ದ ಕೆಲಸದ ಒಟ್ಟು ಸಂಬಳ 9,70,000ರೂ ಅವರಿಗೆ ಪಾವತಿಯಾಗಬೇಕಿತ್ತು. ಆದರೆ, ಶಾಲೆಯವರು 6,60,000ರೂ ಕೊಟ್ಟು ಕೈ ತೊಳೆದುಕೊಂಡಿದ್ದಾರೆ. ಉಳಿದ ಮೊತ್ತಕ್ಕಾಗಿ ಕಟ್ಟಡ ಕಾರ್ಮಿಕರು ಅಲೆದಾಡುತ್ತಿದ್ದಾರೆ.

Advertisement. Scroll to continue reading.

ಬಾಕಿ ಮೊತ್ತ ನೀಡುವಂತೆ ಕಳೆದ ಎರಡು ತಿಂಗಳಿನಿAದ ಮಂಜುನಾಥ ಗಿರಿ ಶಾಲಾ ಓಡಾಟ ನಡೆಸಿದ್ದಾರೆ. ಆದರೆ, ಶಾಲೆಯವರು ಮಾತ್ರ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂಬುದು ಅವರ ಆರೋಪ. ಶಾಲಾ ಮುಖ್ಯ ಕಚೇರಿ ಬೈಲಹೊಂಗಲದಲ್ಲಿದ್ದು, ಅಲ್ಲಿಗೆ ತೆರಳಿದರೂ ಅವರ ಸಮಸ್ಯೆ ಬಗೆಹರಿದಿಲ್ಲ.

Advertisement. Scroll to continue reading.
Previous Post

Book | ಸಾಹಿತ್ಯ ಸಂವಾದ: ಕಾನೂರ ಮನೆತನ-ಕಾನನದ ಒಡೆತನದ ಸತ್ಯ ಹೇಳುವ ಕಾನೂರು ಹೆಗ್ಗಡತಿ

Next Post

Land issues | ಅಕ್ಕ-ಪಕ್ಕದವರ ನಡುವೆ ಜಗಳ ತಂದ ಹಳ್ಳ – ಕಾಲುಸಂಕ!

Next Post

Land issues | ಅಕ್ಕ-ಪಕ್ಕದವರ ನಡುವೆ ಜಗಳ ತಂದ ಹಳ್ಳ - ಕಾಲುಸಂಕ!

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ