6
  • Latest

Karwar | ಛೇ! ಇವರೆಂಥ ನಾಯಕರು… ಅಧಿಕಾರಕ್ಕೆ ಬಂದು 3 ದಿನ ಕಳೆದಲ್ಲ, ಆಗಲೆ ಶುರುವಾಯ್ತು ಬೀದಿ ಜಗಳ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜಕೀಯ

Karwar | ಛೇ! ಇವರೆಂಥ ನಾಯಕರು… ಅಧಿಕಾರಕ್ಕೆ ಬಂದು 3 ದಿನ ಕಳೆದಲ್ಲ, ಆಗಲೆ ಶುರುವಾಯ್ತು ಬೀದಿ ಜಗಳ!

AchyutKumar by AchyutKumar
August 23, 2024
in ರಾಜಕೀಯ
advt advt advt
ADVERTISEMENT

ಮೊನ್ನೆ ನಗರಸಭೆ ಚುನಾವಣೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕಾಗಿ ಜಗಳವಾಡಿದ್ದ ಕಾಂಗ್ರೆಸ್ ಹಾಗೂ ಬಿಜೆಪಿಗರು ಶುಕ್ರವಾರ ಕಾರವಾರದ ( Karwar ) ಗಾಂಧಿ ಮಾರುಕಟ್ಟೆಯಲ್ಲಿನ ಮಣ್ಣು ತೆರವು ವಿಷಯವಾಗಿ ಕಚ್ಚಾಟ ನಡೆಸಿದ್ದಾರೆ. ನಗರಸಭೆಯ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಶುರುವಾದ ಮಾತಿನ ಚಕಮಕಿ ಈ ಎರಡು ಬಣದ ಬೆಂಬಲಿಗರ ನಡುವಿನ ದ್ವೇಷ ರಾಜಕಾರಣಕ್ಕೆ ಕಾರಣವಾಗಿದೆ.

Advertisement. Scroll to continue reading.

ಕಾರವಾರ ( Karwar ) ನಗರದ ಗಾಂಧಿ ಮಾರುಕಟ್ಟೆಯಲ್ಲಿನ ಹಳೆಯದಾಗಿದ್ದ ಕಟ್ಟಡವನ್ನು 2020ರಲ್ಲಿ ತೆರವು ಮಾಡಲಾಗಿದ್ದು, ಅಲ್ಲಿನ ಮಣ್ಣನ್ನು ಬೇರೆ ಕಡೆ ಹಾಕಿರಲಿಲ್ಲ. ಇದರಿಂದ ಮಳೆಗಾಲದಲ್ಲಿ ಆ ಮಣ್ಣು ಇತರೆ ಅಂಗಡಿಗಳಿಗೆ ನುಗ್ಗುತ್ತಿತ್ತು. ಮಣ್ಣು ಗಟಾರ ತುಂಬುವುದರಿoದ ನೀರು ಹರಿಯುವಿಕೆಗೆ ಸಮಸ್ಯೆಯಾಗಿತ್ತು. ನಗರಸಭೆಯ ನೂತನ ಅಧ್ಯಕ್ಷರ ಆಯ್ಕೆ ನಂತರ ಮೊದಲ ಕೆಲಸವಾಗಿ ಮಣ್ಣು ಸ್ಥಳಾಂತರಕ್ಕೆ ಯೋಜನೆ ರೂಪಿಸಲಾಗಿದ್ದು, ಇದೇ ವಿಷಯ ಜಗಳಕ್ಕೆ ಕಾರಣವಾಗಿದೆ. ನಗರದ ಮದ್ಯಭಾಗದಲ್ಲಿ ನಡೆದ ಜಗಳ ನೋಡಲು ನೂರಾರು ಜನ ಆಗಮಿಸಿದ್ದು, ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

Advertisement. Scroll to continue reading.
ADVERTISEMENT
ADVERTISEMENT

ನಗರಸಭೆಯಲ್ಲಿ ಯಾವುದೇ ಠರಾವು ಆಗದೇ ಮಣ್ಣು ಸ್ಥಳಾಂತರ ಸರಿಯಲ್ಲ ಎಂದು ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದರು. ಸಾಕಷ್ಟು ವಾಗ್ವಾದದ ನಂತರವೂ ಈ ವಿಷಯ ಬಗೆಹರಿಯಲಿಲ್ಲ. ಹೀಗಾಗಿ ಅರ್ದಕ್ಕೆ ಮಣ್ಣು ತೆರವು ಕಾರ್ಯ ನಿಲ್ಲಿಸಲಾಯಿತು.

ShareSendTweetShare
ADVERTISEMENT
Previous Post

Sea | ತಿಂಗಳು ಕಳೆದರೂ ಈಡೇರದ ಮುಖ್ಯಮಂತ್ರಿ ಆಶ್ವಾಸನೆ!

Next Post

Hand loan | ಕೈ ಸಾಲ ಪಡೆಯುವ ಮುನ್ನ ಎಚ್ಚರ: ಪಡೆದಿದ್ದು 60 ಸಾವಿರ-ಪಾವತಿಸಬೇಕಾಗಿದ್ದು 1.27 ಲಕ್ಷ!

Next Post

Hand loan | ಕೈ ಸಾಲ ಪಡೆಯುವ ಮುನ್ನ ಎಚ್ಚರ: ಪಡೆದಿದ್ದು 60 ಸಾವಿರ-ಪಾವತಿಸಬೇಕಾಗಿದ್ದು 1.27 ಲಕ್ಷ!

God | ಶ್ರಾವಣ ಸೋಮವಾರ: ಬಸವೇಶ್ವರ ದೇಗುಲದಲ್ಲಿ ಪ್ರಸಾದ ಭೋಜನ

Karwar | ಬಿಜೆಪಿಗೆ ಕೈ ಕೊಟ್ಟ ಸಿದ್ದಾರ್ಥ ನಾಯಕ!

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.