6
  • Latest

Hand loan | ಕೈ ಸಾಲ ಪಡೆಯುವ ಮುನ್ನ ಎಚ್ಚರ: ಪಡೆದಿದ್ದು 60 ಸಾವಿರ-ಪಾವತಿಸಬೇಕಾಗಿದ್ದು 1.27 ಲಕ್ಷ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

Hand loan | ಕೈ ಸಾಲ ಪಡೆಯುವ ಮುನ್ನ ಎಚ್ಚರ: ಪಡೆದಿದ್ದು 60 ಸಾವಿರ-ಪಾವತಿಸಬೇಕಾಗಿದ್ದು 1.27 ಲಕ್ಷ!

AchyutKumar by AchyutKumar
August 23, 2024
in ಸ್ಥಳೀಯ
advt advt advt
ADVERTISEMENT

ತುರ್ತು ಸನ್ನಿವೇಶದಲ್ಲಿ 60 ಸಾವಿರ ರೂ ಕೈ ಸಾಲ ( Hand loan ) ಪಡೆದಿದ್ದ ಮುಂಡಗೋಡಿನ ಗಣೇಶ ಶಿರಾಲಿ ಅವರಿಗೆ ಸಾಲ ನೀಡಿದವರು 1.27 ಲಕ್ಷ ರೂ ಪಾವತಿಸುವಂತೆ ದುಂಬಾಲು ಬಿದ್ದಿದ್ದಾರೆ. ಈ ಹಣ ಪಾವತಿಸದ ಕಾರಣ ಗಣೇಶ ಶಿರಾಲಿ ಅವರ ಜೊತೆ ಅವರ ಅಣ್ಣ ನಾಗರಾಜ ಶಿರಾಲಿ ಅವರಿಗೂ ನಾಲ್ವರು ಜೀವ ಬೆದರಿಕೆ ಹಾಕಿದ್ದಾರೆ. S News ಡಿಜಿಟಲ್

ಮುಂಡಗೋಡು ಇಂದಿರಾನಗರದ ಗಣೇಶ ಶಿರಾಲಿ ಮುಂಡಗೋಡದ ಹುಬ್ಬಳ್ಳಿ ರಸ್ತೆಗೆ ಹೊಂದಿಕೊ0ಡು ಕಂಪ್ಯುಟರ್ ಸೆಂಟರ್ ನಡೆಸುತ್ತಾರೆ. ಅಗಸ್ಟ 22ರಂದು ಕಂಪ್ಯುಟರ್ ಸೆಂಟರಿನಲ್ಲಿ ಅಣ್ಣ ನಾಗರಾಜ ಶಿರಾಲಿ ಜೊತೆ ಗಣೇಶ್ ಶಿರಾಲಿ ಕೆಲಸ ಮಾಡುತ್ತಿದ್ದರು. ಆಗ ಅಲ್ಲಿಗೆ ಬಂದ ದೇಶಪಾಂಡೆ ನಗರದ ನಾಗರಾಜ ಚೌಹಾಣ, ಹುಬ್ಬಳ್ಳಿ ರಸ್ತೆಯ ಪ್ರಸನ್ನ ಗೌಳಿ, ವಿಶಾಲ ಶೇಟ್ ಹಾಗೂ ನಂದಿಶ್ವರ ನಗರದ ವೀರೇಶ ಹಲಗೂರು ಹಣಕ್ಕಾಗಿ ( Hand loan ) ಪೀಡಿಸಿದ್ದಾರೆ. `1.27 ಲಕ್ಷ ರೂ ಕೊಡುವಂತೆ ಎಷ್ಟು ಸಲ ಹೇಳಬೇಕು?’ ಎಂದು ದಬಾಯಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದಿದ್ದು ನಾಲ್ವರು ಸೇರಿ ಅಂಗಡಿಯಲ್ಲಿದ್ದ ಇಬ್ಬರಿಗೆ ಕೆಟ್ಟದಾಗಿ ಬೈದಿದ್ದಾರೆ. ನಂತರ `ಹಣ ಪಾವತಿಸದೇ ಇದ್ದರೆ ಜೀವಸಹಿತ ಬಿಡುವುದಿಲ್ಲ’ ಎಂದು ಹೆದರಿಸಿದ್ದಾರೆ.

Advertisement. Scroll to continue reading.
ADVERTISEMENT
ADVERTISEMENT

ತುರ್ತು ಪರಿಸ್ಥಿತಿಯ ವೇಳೆ 60 ಸಾವಿರ ರೂ ಕೈ ಸಾಲ ಪಡೆದ ಕಾರಣ ಸಹೋದರರು ಇದೀಗ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಮಗಾದ ಅನ್ಯಾಯಕ್ಕೆ ನ್ಯಾಯ ಕೊಡಿಸುವಂತೆ ಗಣೇಶ ಶಿರಾಲಿ ಪೊಲೀಸರ ಮೊರೆ ಹೋಗಿದ್ದಾರೆ.

Advertisement. Scroll to continue reading.

S News ಡಿಜಿಟಲ್

ShareSendTweetShare
ADVERTISEMENT
Previous Post

Karwar | ಛೇ! ಇವರೆಂಥ ನಾಯಕರು… ಅಧಿಕಾರಕ್ಕೆ ಬಂದು 3 ದಿನ ಕಳೆದಲ್ಲ, ಆಗಲೆ ಶುರುವಾಯ್ತು ಬೀದಿ ಜಗಳ!

Next Post

God | ಶ್ರಾವಣ ಸೋಮವಾರ: ಬಸವೇಶ್ವರ ದೇಗುಲದಲ್ಲಿ ಪ್ರಸಾದ ಭೋಜನ

Next Post

God | ಶ್ರಾವಣ ಸೋಮವಾರ: ಬಸವೇಶ್ವರ ದೇಗುಲದಲ್ಲಿ ಪ್ರಸಾದ ಭೋಜನ

Karwar | ಬಿಜೆಪಿಗೆ ಕೈ ಕೊಟ್ಟ ಸಿದ್ದಾರ್ಥ ನಾಯಕ!

Aadhar | ಆಧಾರ್ ತಿದ್ದುಪಡೆಗೆ ಇದೀಗ ಸಕಾಲ!

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.