6
  • Latest
Temple Gokarna Kumta Utthara kannada God Indore ahilyabai university Ahilyabai holkar Gokarna homestay Mahabaleshwara gokarna

Temple | ದಿವ್ಯ ದೇಗುಲ: ಇಂದೋರ್ ರಾಣಿಗೆ ಗೋಕರ್ಣದಲ್ಲಿ ನಿತ್ಯ ಪೂಜೆ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

Temple | ದಿವ್ಯ ದೇಗುಲ: ಇಂದೋರ್ ರಾಣಿಗೆ ಗೋಕರ್ಣದಲ್ಲಿ ನಿತ್ಯ ಪೂಜೆ!

ದೇಗುಲ ರಕ್ಷಣೆಗೆ ರಾಣಿ ಕೊಡುಗೆ ಅಪಾರ | ಅಹಲ್ಯಾಬಾಯಿ ಸೇವೆ ಸದಾ ಸ್ಮರಣೀಯ | ರಾಣಿಯ ಕನ್ನಡಿ ಸಂಗ್ರಹಿಸಿದ ವೈದಿಕ್ ವಿಲೇಜ್

AchyutKumar by AchyutKumar
August 24, 2024
in ಲೇಖನ
Temple Gokarna Kumta Utthara kannada God Indore ahilyabai university Ahilyabai holkar Gokarna homestay Mahabaleshwara gokarna
advt advt advt
ADVERTISEMENT

ಮಧ್ಯಪ್ರದೇಶದ ಇಂದೋರ್’ನಲ್ಲಿ ಮಾಲ್ವಾ ಸಾಮ್ರಾಜ್ಯದ ರಾಣಿಯಾಗಿ ಮೆರೆದ ಅಹಲ್ಯಾಬಾಯಿ ಹೋಳ್ಕರ್ ಅವರಿಗೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ನಿತ್ಯ ಪೂಜೆ ನಡೆಯುತ್ತದೆ. ಈ ರಾಣಿಗಾಗಿಯೇ ಇಲ್ಲಿ ದೇವಾಲಯವಿದ್ದು (Temple) ಅನೇಕ ಭಕ್ತರು ಆಗಮಿಸಿ ಸೇವೆ ಸಲ್ಲಿಸುತ್ತಾರೆ!

ಹಿಂದೂ ದೇವಾಲಯಗಳ ( Temple ) ರಕ್ಷಣೆ ಹಾಗೂ ಜೀರ್ಣೋದ್ಧಾರದಲ್ಲಿ ಅಹಲ್ಯಾಬಾಯಿ ಅವರ ಕೊಡುಗೆ ಅಪಾರ. ಮಧ್ಯಪ್ರದೇಶದ ಮಹೇಶ್ವರ, ಕಾಶಿ ವಿಶ್ವನಾಥ, ಗುಜರಾತಿನ ಸೋಮೇಶ್ವರ, ಶ್ರೀನಗರ, ಹೃಷಿಕೇಶ, ಬದ್ರಿನಾಥ, ಕೇದಾರನಾಥ, ವಾರಣಾಸಿ, ನೈಮಿಷಾರಣ್ಯ, ಪುರಿ, ರಾಮೇಶ್ವರ, ಶ್ರೀಶೈಲ ಮೊದಲಾದ ದೇಗುಲಗಳನ್ನು ಪರಕಿಯರಿಂದ ರಕ್ಷಿಸಿದ ಅಹಲಾಬಾಯಿ ಅವರ ಹೆಸರಿನಲ್ಲಿ ಗೋಕರ್ಣದ ಮಹಾಬಲೇಶ್ವರ ಸನ್ನಿಧಿಯಲ್ಲಿ ಸಹ ಪೂಜೆ ನಡೆಯುತ್ತದೆ! S News ಡಿಜಿಟಲ್

Advertisement. Scroll to continue reading.
ADVERTISEMENT
ADVERTISEMENT
ವೈದಿಕ್ ವಿಲೇಜಿನಲ್ಲಿ ಸಂರಕ್ಷಿಸಿಡಲಾದ ಕನ್ನಡಿ

ಈ ರಾಣಿ ಗೋಕರ್ಣಕ್ಕೆ ಆಗಮಿಸಿದಾಗ ಇಲ್ಲಿನ ಮಹಿಳೆಯರು ಅವರಿಗೆ ಭಾಗೀನ ನೀಡಿದ್ದರು. ಈ ವೇಳೆ ಅವರು ಬಂದಾಗ ಛತ್ರವನ್ನು ನಿರ್ಮಿಸಿದ್ದು, ಅಲ್ಲಿ ಅವರ ರಾಣಿಯ ಪ್ರತಿಮೆ ಇದೆ. ರಾಣಿಯ ಜೊತೆ ಇಂದೂರಿನಿ0ದ ಬಂದಿದ್ದ ಬುಗದೆ ಕುಟುಂಬದ ಮೂರನೇ ತಲೆಮಾರಿನವರು ಇಂದಿಗೂ ರಾಣಿಯನ್ನು ನೆನೆದು ಪೂಜೆ ಮಾಡುತ್ತಿದ್ದಾರೆ. ಇದರ ಜೊತೆ ನಿತ್ಯ ಮಹಾಬಲೇಶ್ವರ ಸನ್ನಿಧಿಯಲ್ಲಿ ಸಹ ರಾಣಿಯ ಹೆಸರಿನಲ್ಲಿ ಪೂಜೆ ಸಲ್ಲಿಕೆಯಾಗುತ್ತದೆ.

Advertisement. Scroll to continue reading.

ಅಹಲ್ಯಾಬಾಯಿ ಅವರು ಗೋಕರ್ಣಕ್ಕೆ ಆಗಮಿಸಿದಾಗ ಸಿದ್ದೇಶ್ವರ ಕುಟುಂಬದ ಲಕ್ಷ್ಮೀ ಅವರು ಕನ್ನಡಿಯ ಪೆಟ್ಟಿಗೆಯೊಂದನ್ನು ಕಾಣಿಕೆಯಾಗಿ ನೀಡಿದ್ದರು. ಆ ಕಾಣಿಕೆ ಪೆಟ್ಟಿಗೆಯನ್ನು ಇದೀಗ ವೈದಿಕ್ ವಿಲೇಜ್ ಅತಿಥಿ ಗೃಹದ ರಾಜೀವ ಬೈಲಕೇರಿಯವರ ಸಂಗ್ರಹದಲ್ಲಿದೆ. ಅಲ್ಲಿಗೆ ಹೋದವರಿಗೆ ರಾಜೀವ ಅವರು ರಾಣಿಯ ಇತಿಹಾಸ ತಿಳಿಸಿ, ಅವರ ಬಗ್ಗೆ ಅರಿವು ಮೂಡಿಸುತ್ತಾರೆ.

S News ಡಿಜಿಟಲ್

Tags: Ahilyabai holkarTemple Gokarna Kumta Utthara kannada
ShareSendTweetShare
ADVERTISEMENT
Previous Post

ಭಾರತ ಮಾತೆ ಹೆಸರಿನಲ್ಲಿ ಶ್ರೀಗಳ ಪರಿಸರ ಸೇವೆ

Next Post

Sports | ಕಷ್ಟದಲ್ಲಿರುವ ಕ್ರೀಡಾಪಟುಗಳಿಗೆ ಸರ್ಕಾರಿ ನೆರವು

Next Post

Sports | ಕಷ್ಟದಲ್ಲಿರುವ ಕ್ರೀಡಾಪಟುಗಳಿಗೆ ಸರ್ಕಾರಿ ನೆರವು

Cyber crime awareness | ಅಪರಿಚಿತರ ಮಾತು ನಂಬಿದರೆ ಮೋಸ ಹೋಗುವುದು ಖಚಿತ!

Education | ಶೌಚಾಲಯವಿದ್ದಲ್ಲಿ ನೀರಿಲ್ಲ.. ನೀರಿದ್ದಲ್ಲಿ ಶೌಚಾಲಯವಿಲ್ಲ: ಅಂಗನವಾಡಿಗೆ ಸಿಕ್ಕಿಲ್ಲ ಕನಿಷ್ಠ ಸೌಕರ್ಯ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.