6
  • Latest
Foot way Uttara kannada

Foot way | ಕಣ್ಮರೆಯಾಗುತ್ತಿರುವ ಕಾಲು ದಾರಿ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

Foot way | ಕಣ್ಮರೆಯಾಗುತ್ತಿರುವ ಕಾಲು ದಾರಿ!

AchyutKumar by AchyutKumar
in ಲೇಖನ
Foot way Uttara kannada

ಹೇಳಿ ಕೇಳಿ ನಮ್ಮದು ಹಳ್ಳ -ಕೊಳ್ಳ, ಗದ್ದೆ -ತೋಟ, ಗುಡ್ಡಗಳಿಂದ ಕೂಡಿದ ಉತ್ತರಕನ್ನಡ ( Uttara kannada ) ಜಿಲ್ಲೆ! ಮೊದಲೆಲ್ಲ ಇಲ್ಲಿ ಹೇಗಿತ್ತು ಎಂದರೆ… ಊರಲ್ಲಿರುವ ಇನ್ನೊಂದು ಮನೆಗೋ ಅಥವಾ ಮನೆಯಿಂದ ದೂರವಿರುವ ತೋಟಕ್ಕೋ ಹೋಗಬೇಕಾದರೆ ಚಿಕ್ಕದಾದ ಆದರೆ ತೀರಾ ಹತ್ತಿರದ ( Foot way ) ಕಾಲು ದಾರಿಗಳಿರುತ್ತಿದ್ದವು.

ADVERTISEMENT

ಅದು ಇನ್ಯಾರದ್ದೋ ತೋಟಗಳ ಒಳಗಿಂದ, ಮತ್ಯಾರದ್ದೋ ಬೇಣದಿಂದ, ಒಂದೆರಡು ಕಾಲು ಸಂಕ ಅಥವಾ ಬೇಲಿಗಳನ್ನೋ ದಾಟಿಸಿ ಶೀಘ್ರ ಗಮ್ಯ ತಲುಪಿಸುವ ಬೈತಲೆಯಂತ (Foot way) ಪುಟ್ಟ ದಾರಿ! ಆದರೆ ಇಂದು ಧಾವಂತಕ್ಕೆ ಸಿಕ್ಕ ಬದುಕಿನಲ್ಲಿ, ಕಾಲ್ನಡಿಗೆಯಲ್ಲಿ ಓಡಾಡುವವರು ಕಡಿಮೆಯಾಗಿದ್ದಾರೆ. ಮಾರು ದೂರಕ್ಕೂ ಬೈಕು ಕಾರು ಏರುವಂತಾಗಿದೆ! ಮೊದಲಿದ್ದ ಕಾಲುದಾರಿಗಳು ಜೆಸಿಬಿಯ ದಾಳಿಗೆ ಸಿಕ್ಕಿ ಹೆದ್ದಾರಿಗಳಂತಾಗಿವೆ! ಒಟ್ಟಾರೆ, ಕಾಲದ ವೇಗಕ್ಕೆ ಸ್ಪರ್ಧಿಸಲಾಗದೆ ಕಾಲು ದಾರಿಗಳು ಕಣ್ಮರೆಯಾಗಿವೆ!

ರಾಘವೇಂದ್ರ ಶಿರವಳ್ಳಿ, ಯಲ್ಲಾಪುರ

Advertisement. Scroll to continue reading.
Advertisement. Scroll to continue reading.
Previous Post

ಧರ್ಮದ ದಾರಿಯಲ್ಲಿ ನಡೆಯುವುದೇ ಜೀವನ: ಸ್ವರ್ಣವಲ್ಲಿ ಶ್ರೀ

Next Post

Uttara kannada news | ಸಮಗ್ರ ಸುದ್ದಿಗಳ ಸಂಕ್ಷಿಪ್ತ ನೋಟ

Next Post

Uttara kannada news | ಸಮಗ್ರ ಸುದ್ದಿಗಳ ಸಂಕ್ಷಿಪ್ತ ನೋಟ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ