6
  • Latest

ದ್ವೇಷಕ್ಕೆ ತಿರುಗಿದ ಪ್ರೀತಿ-ಪ್ರೇಮ: ಹೊಡೆದಾಟ ತಪ್ಪಿಸಿದ ಸಿದ್ದಿ ಹುಡುಗರು!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Saturday, July 4, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ದ್ವೇಷಕ್ಕೆ ತಿರುಗಿದ ಪ್ರೀತಿ-ಪ್ರೇಮ: ಹೊಡೆದಾಟ ತಪ್ಪಿಸಿದ ಸಿದ್ದಿ ಹುಡುಗರು!

AchyutKumar by AchyutKumar
in ಸ್ಥಳೀಯ

ಜೊಯಿಡಾ: ಯರುಮುಖದ ಮಹೇಶ ದೇವಿದಾಸ ಕುರ್ಡೇಕರ್ ಹಾಗೂ ಜ್ಞಾನೇಶ ಶ್ರೀಕಾಂತ ಗಾವಡೆ ನಡುವೆ ಹೊಡೆದಾಟ ನಡೆದಿದ್ದು, ಇದನ್ನು ನೋಡಿದ ಸಿದ್ದಿ ಹುಡುಗರಿಬ್ಬರು ಅದನ್ನು ತಪ್ಪಿಸಿದ್ದಾರೆ.

ಅಗಸ್ಟ 26ರಂದು ಯರುಮುಖದ ಮಹೇಶ್ ಕುರ್ಡೇಕರ್ ಹಳಿಯಾಳಕ್ಕೆ ಹೋಗಿದ್ದರು. ಸಂಜೆ ಅಲ್ಲಿಂದ ದಾಂಡೇಲಿ ಮಾರ್ಗವಾಗಿ ಮರಳಲು ದಾಂಡೇಲಿ ಬಸ್ ನಿಲ್ದಾಣದಲ್ಲಿ ನಿಂತಿದ್ದರು. ಆಗ ಯರುಮುಖದ ಜ್ಞಾನೇಶ್ ಗಾವಡೆ ಅವರಲ್ಲಿ ಬಂದು ಮಾತನಾಡಿಸಿದ್ದು, ಯರುಮುಖಕ್ಕೆ ತೆರಳುವ ಬಸ್ ಬಂದ ಕಾರಣ ಮಹೇಶ್ ಬಸ್ ಏರಿದರು. ಜ್ಞಾನೇಶ್ ಸಹ ಅವರ ಹಿಂದೆ ಬಸ್ ಹತ್ತಿ ಹಿಂದಿನ ಸೀಟಿನಲ್ಲಿಯೇ ಕುಳಿತಿದ್ದು ಬಸ್ ಯರುಮುಖ ತಲುಪಿದಾಗ ಇಬ್ಬರು ಇಳಿದಿದ್ದರು.

ಬಸ್ಸಿನಿಂದ ಮೊದಲು ಇಳಿದ ಮಹೇಶ್ ಕುರ್ಡೇಕರ್ ಮನೆ ಕಡೆ ನಡೆದು ಹೋಗುತ್ತಿದ್ದಾಗ ಹಿಂದಿನಿ0ದ ಬಂದು ಅಡ್ಡಗಟ್ಟಿದ ಜ್ಞಾನೇಶ ಗಾವಡೆ ಮೊದಲು ಕೆಟ್ಟದಾಗಿ ಬೈದಿದ್ದು, ಇದನ್ನು ಮಹೇಶ್ ವಿರೋಧಿಸಿದರು. ಆಗ ಜ್ಞಾನೇಶ್, ಮಹೇಶ್ ಕೆನ್ನೆಗೆ ಹೊಡೆದಿದ್ದು ಇಬ್ಬರ ನಡುವಿನ ಜಗಳ ತಾರಕಕ್ಕೆರಿತು. ಜ್ಞಾನೇಶ್ ಮುಷ್ಟಿಕಟ್ಟಿ ಮಹೇಶರ ಎದೆ, ಕೈ-ಕಾಲಿಗೆ ಹೊಡೆದು ನೆಲಕ್ಕೆ ಬೀಳಿಸಿದರು.

ಇದನ್ನು ನೋಡುತ್ತಿದ್ದ ಪರಮೇಶ್ವರ ಸಿದ್ದಿ ಹಾಗೂ ಲಕ್ಷ್ಮಣ ಸಿದ್ದಿ ತಕ್ಷಣ ಅಲ್ಲಿಗೆ ದಾವಿಸಿ ಜಗಳ ಬಿಡಿಸಿದರು. ಹೊಡೆದಾಟ ನಡೆಸುತ್ತಿದ್ದವರನ್ನು ಸಮಾಧಾನ ಮಾಡಿ ಮನೆಗೆ ಕಳುಹಿಸಿದರು. ಅದಾಗಿಯೂ ಜ್ಞಾನೇಶ್, ಮಹೇಶ್’ಗೆ ಜೀವ ಬೆದರಿಕೆ ಒಡ್ಡಿದ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ.

ಮಹೇಶ್ ಕುರ್ಡೇಕರ್ ಅವರ ಚಿಕ್ಕಪ್ಪನ ಮಗಳನ್ನು ಜ್ಞಾನೇಶ ಗಾವಡೆ ಪ್ರೀತಿಸುತ್ತಿದ್ದು, ಎರಡು ವರ್ಷದ ಹಿಂದೆ ಆತನಿಗೆ ಎಲ್ಲರೂ ಸೇರಿ ಎಚ್ಚರಿಕೆ ನೀಡಿದ್ದರು. ಇದೇ ದ್ವೇಷದ ಹಿನ್ನಲೆ ಆತ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಮಹೇಶ್ ಕುರ್ಡೇಕರ್ ದೂರಿದ್ದಾರೆ.

ShareSendTweetShare
Previous Post

ಶಿರಸಿಗೆ ಹೋಗುತ್ತಿದ್ದೀರಾ? ಸ್ವಲ್ಪ ನಿಲ್ಲಿ!

Next Post

ಹಿಲ್ಲೂರಿನಿಂದ ಹಾವೇರಿಗೆ ಅಕ್ರಮ ಗೋ ಸಾಗಾಟ: ಆರೋಪಿಗಳ ಬಂಧನ – ಜಾನುವಾರುಗಳ ಬಿಡುಗಡೆ

Next Post

ಹಿಲ್ಲೂರಿನಿಂದ ಹಾವೇರಿಗೆ ಅಕ್ರಮ ಗೋ ಸಾಗಾಟ: ಆರೋಪಿಗಳ ಬಂಧನ - ಜಾನುವಾರುಗಳ ಬಿಡುಗಡೆ

ಅವರೆಲ್ಲರೂ ಕಳ್ಳರು.. ಆದರೆ ಅತ್ಯಂತ ಪ್ರಾಮಾಣಿಕರು!

ನಿಮ್ಮೂರಿನ ಗಣೇಶನಿಗೂ ಈ ನಿಯಮ ಕಡ್ಡಾಯ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.