6
  • Latest

ಮುಳ್ಳಿನಲ್ಲಿ ಬಿದ್ದ ನವಜಾತ ಶಿಶು: ಹೆಣ್ಣಾಗಿ ಹುಟ್ಟಿದ್ದು ಆ ಕೂಸಿನ ತಪ್ಪಾ?

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮುಳ್ಳಿನಲ್ಲಿ ಬಿದ್ದ ನವಜಾತ ಶಿಶು: ಹೆಣ್ಣಾಗಿ ಹುಟ್ಟಿದ್ದು ಆ ಕೂಸಿನ ತಪ್ಪಾ?

AchyutKumar by AchyutKumar
in ಸ್ಥಳೀಯ

ಅದು ಯಾರು ಮಾಡಿದ ಪಾಪದ ಫಲವೋ ಗೊತ್ತಿಲ್ಲ. ಅನಾಥವಾಗಿದ್ದು ಮಾತ್ರ ನವಜಾತ ಶಿಶು!

ADVERTISEMENT

ಎರಡು ತಾಸಿನ ಹಿಂದೆ ಜನಿಸಿದ ಮಗುವನ್ನು ದುಷ್ಕರ್ಮಿಗಳು ಕಾರವಾರದಲ್ಲಿ ಪೊದೆ ಹಿಂದೆ ಎಸೆದಿದ್ದಾರೆ. ಕಾಜುಭಾಗದಿಂದ ಕೂರ್ಸೆವಾಡಕ್ಕೆ ತೆರಳುವ ದಾರಿ ಅಂಚಿನ ಪ್ರದೇಶದ ವಿಜಯವಾಡ ಎಂಬ ಪ್ರದೇಶದಲ್ಲಿ ಸಾಕಷ್ಟು ಪೊದೆಗಳು ಬೆಳೆದಿದ್ದು, ಮಳೆ ನೀರಿನಿಂದ ರಾಡಿಯಾದ ಮಣ್ಣಿನಲ್ಲಿ ಮಗುವನ್ನು ಎಸೆದಿದ್ದಾರೆ. ಮುಳ್ಳಿನ ನಡುವೆ ಮಲಗಿದ್ದ ಮಗುವನ್ನು ನೋಡಿದವರು ಅದನ್ನು ರಕ್ಷಿಸಿದ್ದಾರೆ.

ಇಲ್ಲಿನ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು ಹಿಂದೆ ಮಗು ಅಳುವ ಸದ್ದು ಕೇಳಿಸಿದ್ದು, ಸ್ಥಳೀಯರು ಹುಡುಕಾಟ ನಡೆಸಿದರು. ಆಗ ಅಲ್ಲಿ ಎರಡು ತಾಸಿನ ಹಿಂದೆ ಜನಿಸಿದ ಮಗು ಕಾಣಿಸಿದೆ. ತಕ್ಷಣ ಆಸ್ಪತ್ರೆ ಸಿಬ್ಬಂದಿ ನೆರವು ಯಾಚಿಸಿ ಮಗುವಿನ ಜೀವ ಕಾಪಾಡಲಾಗಿದೆ. ಸರಾಯಿ ಕುಡಿದು ಬಿಸಾಡಿದ ಬಾಟಲಿಗಳ ಪಕ್ಕ ನವಜಾತ ಶಿಶು ಒದ್ದಾಡುತ್ತಿರುವುದನ್ನು ನೋಡಿ ಜನ ಮರುಕ ವ್ಯಕ್ತಪಡಿಸಿದರು. ಇದೀಗ ಆ ಮಗುವನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದು ತುರ್ತು ನಿಗಾ ಘಟಕದಲ್ಲಿರಿಸಿ ಆರೈಕೆ ಮಾಡಲಾಗುತ್ತಿದೆ.

Advertisement. Scroll to continue reading.

ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಗಮನಿಸಿ, ಮಗು ಎಸೆದವರನ್ನು ಹುಡುಕುವ ಕೆಲಸ ನಡೆಯುತ್ತಿದೆ.

Advertisement. Scroll to continue reading.
Previous Post

ಸೆಲ್ಪಿ ಕಳುಹಿಸಿ.. ಹಣ ಗೆಲ್ಲಿ!

Next Post

ಅತಿಕ್ರಮಣದಾರರ ರಕ್ಷಣೆಗೆ ಅಚವೆ ಶೆಟ್ಟರ ಹೋರಾಟ: ನ್ಯಾಯವಾದಿ ಜೊತೆ ಬೆಂಗಳೂರು ತಿರುಗಾಟ!

Next Post

ಅತಿಕ್ರಮಣದಾರರ ರಕ್ಷಣೆಗೆ ಅಚವೆ ಶೆಟ್ಟರ ಹೋರಾಟ: ನ್ಯಾಯವಾದಿ ಜೊತೆ ಬೆಂಗಳೂರು ತಿರುಗಾಟ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ