6
  • Latest
Prasanna love story

ಪತಂಜಲಿ ಪ್ರಸನ್ನನ ಪ್ರೇಮ ಪುರಾಣ: ಕಿಡಿಗೇಡಿ ಕಿತಾಪತಿಗೆ ಜನ ಸುಸ್ತು!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಪತಂಜಲಿ ಪ್ರಸನ್ನನ ಪ್ರೇಮ ಪುರಾಣ: ಕಿಡಿಗೇಡಿ ಕಿತಾಪತಿಗೆ ಜನ ಸುಸ್ತು!

AchyutKumar by AchyutKumar
September 6, 2024
in ಸ್ಥಳೀಯ
Prasanna love story
advt advt advt
ADVERTISEMENT

`ಒಂದು ಮೊಟ್ಟೆ ಕಥೆ’ ಅಡಿ S News Digitel‘ನಲ್ಲಿ ಪ್ರಕಟವಾಗಿದ್ದ ವರದಿಯನ್ನು ಕಿಡಿಗೇಡಿಯೊಬ್ಬರು `ಪತಂಜಲಿ ಪ್ರಸನ್ನನ ಪ್ರೇಮ ಪುರಾಣ’ ಎಂದು ತಿರುಚಿ ಎಲ್ಲಡೆ ವೈರಲ್ ಮಾಡಿದ್ದು, ಇದು ಯಲ್ಲಾಪುರದಲ್ಲಿ ಪತಂಜಲಿ ಮಳಿಗೆ ನಡೆಸುವ ಪ್ರಸನ್ನ ಭಟ್ಟ ಅವರ ತಲೆಬಿಸಿಗೆ ಕಾರಣವಾಗಿದೆ.

ಅಂಗನವಾಡಿ ಶಿಕ್ಷಕಿ ಗರ್ಭಿಣಿ ಹಾಗೂ ಬಾಣಂತಿಯರಿಗೆ ಸರ್ಕಾರದಿಂದ ಬರುವ ಮೊಟ್ಟೆ ಹಾಗೂ ಪಡಿತರವನ್ನು ಸರಿಯಾಗಿ ನೀಡುತ್ತಿಲ್ಲ ಎಂಬುದು ಮೂಲ ಸುದ್ದಿಯ ಸಾರಾಂಶ. ಈ ಬಗ್ಗೆ ಊರಿನ ಹಲವರ ಜೊತೆ ಪ್ರಸನ್ನ ಭಟ್ಟ ಅವರು ಸಹ ಧ್ವನಿ ಎತ್ತಿದ್ದರು. ಪ್ರಕಟವಾದ ವರದಿಯಲ್ಲಿ ಪ್ರಸನ್ನ ಭಟ್ಟ ಅವರ ಸಾಮಾಜಿಕ ಕಳಕಳಿಯ ಬಗ್ಗೆ ಬಿತ್ತರಿಸಲಾಗಿದ್ದು, ಪ್ರಸನ್ನ ಭಟ್ಟ ಅವರು ಅಂಗನವಾಡಿ ಅವ್ಯವಹಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ವಿಡಿಯೋ ಸಹ ವರದಿ ಜೊತೆ ಪ್ರಸಾರವಾಗಿತ್ತು. ಅವರ ಸ್ನೇಹಿತರೊಬ್ಬರು ಸುದ್ದಿಯ ಲಿಂಕ್ ಜೊತೆ `ಪ್ರಸನ್ನನ ಪ್ರೇಮ ಪುರಾಣ’ ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದರು.

ADVERTISEMENT
ADVERTISEMENT

ಇದನ್ನೂ ಓದಿ: ಒಂದು ಮೊಟ್ಟೆಯ ಕಥೆ: ಶಿಕ್ಷಕರ ದಿನದಂದೇ ಸಿಕ್ಕಿಬಿದ್ದ ಶಿಕ್ಷಕಿ

Advertisement. Scroll to continue reading.
Advertisement. Scroll to continue reading.

ಇದನ್ನು ನೋಡಿದ ಅನೇಕರು S News Digitel’ಗೆ ಕರೆ ಮಾಡಿ `ಪ್ರಸನ್ನನ ಪ್ರೇಮ ಪುರಾಣ’ ವರದಿ ಎಲ್ಲಿ? ಎಂದು ಪ್ರಶ್ನಿಸಿದ್ದರು. ಆದರೆ, S News Digitel ಈ ಬಗೆಯ ಯಾವುದೇ ವರದಿಯನ್ನು ಪ್ರಕಟಿಸಿಲ್ಲ. ಈ ನಡುವೆ ಪ್ರಸನ್ನ ಭಟ್ಟ ಸಹ ಸ್ನೇಹಿತನ ವಿರುದ್ಧ ಗರಂ ಆಗಿದ್ದಾರೆ. ಈ ಹಿನ್ನಲೆ ಸಾಮಾಜಿಕ ಜಾಲತಾಣದಲ್ಲಿ `ಪ್ರಸನ್ನನ ಪ್ರೇಮ ಪುರಾಣ’ ಎಂದು ಸುದ್ದಿ ಹಬ್ಬಿಸಿದವರು ಬಹಿರಂಗವಾಗಿ ಕ್ಷಮೆ ಕೋರಿದ್ದಾರೆ.

`ಆತ ನನ್ನ ಸ್ನೇಹಿತನೇ ಆಗಿದ್ದರೂ ಜನಪ್ರತಿನಿಧಿಯಾಗಿ ಜವಾಬ್ದಾರಿ ಸ್ಥಾನದಲ್ಲಿರುವ ಮನುಷ್ಯ. ಜವಾಬ್ದಾರಿ ಸ್ಥಾನದಲ್ಲಿದ್ದವರು ಈ ರೀತಿ ಬೇಜವಬ್ದಾರಿಯ ವರ್ತನೆ ಮಾಡಬಾರದು’ ಎಂದು ಪ್ರಸನ್ನ ಭಟ್ಟ ಪ್ರತಿಕ್ರಿಯಿಸಿದರು.

ShareSendTweetShare
ADVERTISEMENT
Previous Post

BSNL ಗ್ರಾಹಕರಿಗೆ ಮುಖ್ಯ ಸೂಚನೆ..

Next Post

ಉತ್ತರ ಕನ್ನಡಕ್ಕೆ ಬರ್ತಿದ್ದಾರೆ ಉಜ್ವಲಕುಮಾರ ಘೋಷ್!

Next Post

ಉತ್ತರ ಕನ್ನಡಕ್ಕೆ ಬರ್ತಿದ್ದಾರೆ ಉಜ್ವಲಕುಮಾರ ಘೋಷ್!

ಸಾವಿರಾರು ಜೀವ ಉಳಿಸಿದ ಪುಣ್ಯಾತ್ಮ ಈತ!

ಕಂಪ್ಯುಟರ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಧನೆ

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.