6
  • Latest

ಪರರ ಚಿನ್ನಕ್ಕೆ ಆಸೆ ಪಡದ ಶಿರಸಿಯ ಜನ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಪರರ ಚಿನ್ನಕ್ಕೆ ಆಸೆ ಪಡದ ಶಿರಸಿಯ ಜನ!

AchyutKumar by AchyutKumar
in ಸ್ಥಳೀಯ

ಶಿರಸಿ: ಚೌತಿ ಹಿನ್ನಲೆ ಗಣಪನ ವಿಗ್ರಹ ನೋಡಲು ಪೇಟೆಗೆ ಬಂದಿದ್ದ ಇಬ್ಬರು ಚಿನ್ನದ ಸರ ಕಳೆದುಕೊಂಡಿದ್ದು, ಶಿರಸಿಯ ಜನ ಅದನ್ನು ಪ್ರಾಮಾಣಿಕವಾಗಿ ವಾರಸುದಾರರಿಗೆ ಒಪ್ಪಿಸಿದ್ದಾರೆ.

ADVERTISEMENT

ಬಕ್ಕಳ ಗ್ರಾಮದ ಲತಾ ಭಟ್ ಎಂಬಾತರು ಸೋಮವಾರ ರಾತ್ರಿ ತಮ್ಮ ಬಂಗಾರದ ತಾಳಿಯನ್ನು ಕಳೆದುಕೊಂಡಿದ್ದರು. ಶಿವಾಜಿ ಚೌಕ್ ಬಳಿಯಿರುವ ಗಣಪತಿ ನೋಡಲು ಬಂದಿದ್ದ ಅವರು ಬಸ್ ನಿಲ್ದಾಣಕ್ಕೆ ಹೋಗುವಾಗ ಸರ ಕಣ್ಮರೆಯಾಗಿತ್ತು. ಶಿರಸಿಯ ಪವನ್ ರಾಮದಾಸ ಎಸ್ ಅವರಿಗೆ ಆ ತಾಳಿ ಸಿಕ್ಕಿದ್ದು, ಅದನ್ನು ಅವರು ಪೊಲೀಸರಿಗೆ ಒಪ್ಪಿಸಿದ್ದರು. ಶಿರಸಿಯ ರಾಜ್ ನ್ಯೂಸ್ ಕರಾವಳಿ ವಾಹಿನಿ ಈ ಬಗ್ಗೆ ವರದಿ ಪ್ರಸಾರ ಮಾಡಿದ್ದರು. ಬೆಂಗಳೂರಿಗೆ ತೆರಳಿದ್ದ ಲತಾ ಅವರು ಆ ವರದಿ ಗಮನಿಸಿ, `ಚಿನ್ನದ ಸರ ತಮ್ಮದು’ ಎಂದು ಖಚಿತಪಡಿಸಿದ್ದರು. 15 ಗ್ರಾಂ ತೂಕದ 1.30 ಲಕ್ಷ ರೂ ಬೆಲೆಯ ಚಿನ್ನದ ಸರವನ್ನು ಲತಾ ಅವರ ಸಹೋದರ ಠಾಣೆಗೆ ಬಂದು ಸ್ವೀಕರಿಸಿದರು.

ಮೊನ್ನೆ ಬಾಳೆಸರದ ಸ್ವಾತಿ ನಾಯ್ಕ ಅವರು ಸಹ ಚಿನ್ನದ ಸರ ಕಳೆದುಕೊಂಡಿದ್ದು, ಅದನ್ನು ಗಜಾನನೋತ್ಸವ ಸಮಿತಿ ಸ್ವಾತಿ ಅವರಿಗೆ ಹಿಂತಿರುಗಿಸಿದ್ದರು. ಶಿರಸಿಯ ವಿವಿಧ ಕಡೆ ಸ್ಥಾಪಿಸಲಾದ ಗಣಪತಿ ವಿಗ್ರಹಗಳನ್ನು ನೋಡಲು ಸ್ವಾತಿ ಅವರು ತೆರಳಿದ್ದರು. ಆಗ, ಅವರ ಕತ್ತಿನಲ್ಲಿದ್ದ ಸರ ಕಾಣೆಯಾಗಿತ್ತು. ಮನೆಗೆ ಬಂದ ನಂತರ ಸರ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದ್ದು, ಜ್ಯೂ ಸರ್ಕಲ್ ಸಾರ್ವಜನಿಕ ಗಜಾನನೋತ್ಸವ ಸಮಿತಿ ಸದಸ್ಯ ಪ್ರಕಾಶ್ ಬಂಡಾರಿ ತಮಗೆ ಸಿಕ್ಕಿ ಚಿನ್ನದ ಸರವನ್ನು ವಾರಸುದಾರರಿಗೆ ಮುಟ್ಟಿಸಿದ್ದರು.

Advertisement. Scroll to continue reading.
Advertisement. Scroll to continue reading.
Previous Post

ಸಾಹಿತ್ಯ ಸಮಾಗಮ | ಅಪ್ಪ ಮಗನ ಪುಸ್ತಕ ಬಿಡುಗಡೆ ಒಂದೇ ಕಡೆ!

Next Post

ಅರಬ್ಬಿ ಸಮುದ್ರದಲ್ಲಿ ಅತಿಯಾದ ಮೋಜು ಮಸ್ತಿ: ಅಲೆಗಳ ಅಬ್ಬರಕ್ಕೆ ಸಿಲುಕಿದವರ ರಕ್ಷಣೆ

Next Post

ಅರಬ್ಬಿ ಸಮುದ್ರದಲ್ಲಿ ಅತಿಯಾದ ಮೋಜು ಮಸ್ತಿ: ಅಲೆಗಳ ಅಬ್ಬರಕ್ಕೆ ಸಿಲುಕಿದವರ ರಕ್ಷಣೆ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ