6
  • Latest

ಅಡಿಕೆ ಮಾನ ಕಳೆದ ಅಗ್ಗದ ಅಡಿಕೆ | ವರ್ತಕನ ಕಳ್ಳಾಟಕ್ಕೆ 3 ಸಾವಿರ ರೂ ಬೆಲೆ ಕುಸಿತ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಅಡಿಕೆ ಮಾನ ಕಳೆದ ಅಗ್ಗದ ಅಡಿಕೆ | ವರ್ತಕನ ಕಳ್ಳಾಟಕ್ಕೆ 3 ಸಾವಿರ ರೂ ಬೆಲೆ ಕುಸಿತ!

AchyutKumar by AchyutKumar
in ದೇಶ - ವಿದೇಶ

ಕಡಿಮೆ ಬೆಲೆಯ ಕಳಪೆ ಗುಣಮಟ್ಟದ ಬರ್ಮಾ ಅಡಿಕೆ ಇದೀಗ ಸ್ಥಳೀಯ ಮಾರುಕಟ್ಟೆಗೂ ಪ್ರವೇಶಿಸಿದ್ದು, ಅಡಿಕೆ ಬೆಳೆಗಾರರ ಆತಂಕ ಹೆಚ್ಚಿಸಿದೆ. ಅಡಿಕೆ ಅಂಗಳಕ್ಕೆ ಬರ್ಮಾ ಅಡಿಕೆ ಪ್ರವೇಶಿಸಿದ ಕಾರಣ ಅಡಿಕೆ ದರ 3 ಸಾವಿರ ಕುಸಿತ ಕಂಡಿದೆ.

ADVERTISEMENT

ಅಡಿಕೆ ವರ್ತಕ ಅಬ್ದುಲ್ ಮಜೀದ್ ಎಂಬಾತ ಸ್ಥಳೀಯ ಅಡಿಕೆ ಜೊತೆ ಬರ್ಮಾ ಅಡಿಕೆಯನ್ನು ಮಿಶ್ರಣಗೊಳಿಸಿ ಟಿಎಸ್‌ಎಸ್ ಅಂಗಳದಲ್ಲಿ ಮಾರಾಟಕ್ಕೆ ಯತ್ನಿಸಿ ಸಿಕ್ಕಿ ಬಿದ್ದಿದ್ದಾನೆ. ಈ ಅಡಿಕೆಯನ್ನು ಅಲ್ಲಿನ ಆಡಳಿತ ಮಂಡಳಿಯವರು ಜಪ್ತು ಮಾಡಿ, ತನಿಖೆ ನಡೆಸಿದ್ದಾರೆ. ಸ್ವಲ್ಪ ಯಾಮಾರಿದರೂ ಶಿರಸಿ ಟಿಎಸ್‌ಎಸ್ ಆವಾರದಲ್ಲಿ ಬರ್ಮಾದಿಂದ ಬಂದ ಕಳ್ಳ ಅಡಿಕೆ ವ್ಯಾಪಾರವಾಗುತ್ತಿತ್ತು. ಬುಧವಾರ ಅಲ್ಲಿನ ಆಡಳಿತ ಮಂಡಳಿಯವರ ಸತ್ಯ ಶೋಧನೆಯಿಂದ ಅಡಿಕೆ ವರ್ತಕರ ಜೊತೆ ಅಡಿಕೆ ಬೆಳೆಗಾರರು ಸಹ ಬದುಕುಳಿದಿದ್ದಾರೆ. ಅದಾಗಿಯೂ ಅಡಿಕೆ ಮಿಶ್ರಣದ ಕಳ್ಳಾಟದ ಸುದ್ದಿಯಿಂದ ಅಡಿಕೆ ಬೆಲೆ 3 ಸಾವಿರ ರೂ ಕುಸಿತ ಕಂಡಿದೆ.

ಪ್ರತಿ ಕೆಜಿಗೆ 100ರೂ ಆಸುಪಾಸಿನ ದರದಲ್ಲಿ ಈ ಅಡಿಕೆ ಭಾರತಕ್ಕೆ ಬರುತ್ತಿದೆ. ಸ್ಥಳೀಯ ಅಡಿಕೆ ಜೊತೆ ಅದನ್ನು ಮಿಶ್ರಣ ಮಾಡುವ ಮೂಲಕ ಐದು ಪಟ್ಟು ಹೆಚ್ಚಿನ ಬೆಲೆಯಲ್ಲಿ ಮಾರುವ ಪ್ರಯತ್ನ ನಡೆಸಿದ್ದಾರೆ. ಈ ಕುತಂತ್ರದಿoದಾಗಿ ಮಲೆನಾಡಿನ ಉತ್ತಮ ಅಡಿಕೆಗೆ ಉತ್ತರ ಭಾರತದ ಮಾರುಕಟ್ಟೆಯಲ್ಲಿ ಇದ್ದ ಬೇಡಿಕೆ ಕುಸಿದಿದ್ದು, ಚಾಲಿ ಅಡಿಕೆ ದರ ಕ್ವಿಂಟಲ್‌ಗೆ 33 ಸಾವಿರದಿಂದ 30 ಸಾವಿರಕ್ಕೆ ಇಳಿದಿದೆ.

Advertisement. Scroll to continue reading.

ರೈತನ ವೇಷದಲ್ಲಿದ್ದ ವರ್ತಕನನ್ನು ಈ ಅಡಿಕೆ ಬಗ್ಗೆ ಪ್ರಶ್ನಿಸಿದಾಗ ಸರಿಯಾದ ಉತ್ತರ ನೀಡಿಲ್ಲ. ಅಡಿಕೆ ಖರೀದಿಸಿದ ಬಗ್ಗೆ ವ್ಯಾಪಾರಿ ಬಳಿ ಯಾವುದೇ ಅಧಿಕೃತ ದಾಖಲೆ ಸಹ ಇರಲಿಲ್ಲ. ಈ ಹಿನ್ನಲೆ ಎಲ್ಲಾ ಅಡಿಕೆಯನ್ನು ಟಿಎಸ್‌ಎಸ್ ಮುಟ್ಟುಗೋಲು ಹಾಕಿಕೊಂಡಿದ್ದು, ಅಧಿಕೃತ ದಾಖಲೆ ನೀಡಿದ ನಂತರ ಬಿಡುವುದಾಗಿ ಆತನಿಗೆ ಸೂಚಿಸಿದೆ. ಕಳ್ಳ ಮಾರ್ಗದಲ್ಲಿ ವಿದೇಶಿ ಅಡಿಕೆಯನ್ನು ತಂದು ಮಾರಾಟ ಮಾಡುವುದರಿಂದ ಅಡಿಕೆ ಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ.

Advertisement. Scroll to continue reading.
Previous Post

ನಿಯಮಗಳಿಗೆ ಇಲ್ಲ ಮೂರು ಕಾಸಿನ ಬೆಲೆ | ಆಸ್ಪತ್ರೆ ಆವರಣದಲ್ಲಿ ಡಿಜೆ ಸದ್ದು: ರೋಗಿಗಳ ಎದೆಯಲ್ಲಿ ಡವಡವ!

Next Post

ಬೇಡ್ತಿ ದಾರಿಯಲ್ಲಿ ನಿಯಂತ್ರಣ ತಪ್ಪಿದ ಬಸ್ಸು: ಕಾರು ಜಖಂ

Next Post

ಬೇಡ್ತಿ ದಾರಿಯಲ್ಲಿ ನಿಯಂತ್ರಣ ತಪ್ಪಿದ ಬಸ್ಸು: ಕಾರು ಜಖಂ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ