6
  • Latest

ನಿಯಮಗಳಿಗೆ ಇಲ್ಲ ಮೂರು ಕಾಸಿನ ಬೆಲೆ | ಆಸ್ಪತ್ರೆ ಆವರಣದಲ್ಲಿ ಡಿಜೆ ಸದ್ದು: ರೋಗಿಗಳ ಎದೆಯಲ್ಲಿ ಡವಡವ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ನಿಯಮಗಳಿಗೆ ಇಲ್ಲ ಮೂರು ಕಾಸಿನ ಬೆಲೆ | ಆಸ್ಪತ್ರೆ ಆವರಣದಲ್ಲಿ ಡಿಜೆ ಸದ್ದು: ರೋಗಿಗಳ ಎದೆಯಲ್ಲಿ ಡವಡವ!

AchyutKumar by AchyutKumar
in ಸ್ಥಳೀಯ

ಪರಿಸರ ಸ್ನೇಹಿ ಗಣೇಶ ಉತ್ಸವ ಆಚರಿಸುವಂತೆ ಜಿಲ್ಲಾಡಳಿತ ಸೂಚಿಸಿದರೂ ಅದನ್ನು ಉಲ್ಲಂಘಿಸಿ ಕಾರವಾರದ ಕಿಮ್ಸ್ ಆವಾರದಲ್ಲಿ ರಾಸಾಯನಿಕ ಬಣ್ಣ ಬಳಸಿ ಹಬ್ಬ ಆಚರಿಸಿದರು. ದೊಡ್ಡ ಸದ್ದಿನ ಪಟಾಕಿ, ಡಿಜೆ ಬಳಸಿದ ವೈದ್ಯ ವಿದ್ಯಾರ್ಥಿಗಳು ಗಣೇಶ ಉತ್ಸವದ ಹೆಸರಿನಲ್ಲಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ತೊಂದರೆ ನೀಡಿದರು. ಸುಮಾರು ಮುಕ್ಕಾಲು ಗಂಟೆಗಳ ಕಾಲ ಪಟಾಕಿ, ಡಿಜೆ ಹಾಗೂ ರಾಸಾಯನಿಕ ಬಣ್ಣಗಳ ಮಿಶ್ರಣದಿಂದ ಆಸ್ಪತ್ರೆಯ ಆವರಣ ಹದಗೆಟ್ಟಿದ್ದು, ವೈದ್ಯಕೀಯ ವಿದ್ಯಾರ್ಥಿಗಳ ನಡೆಗೆ ಬಹುತೇಕರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ನೂರಾರು ವಿದ್ಯಾರ್ಥಿಗಳು ಮಕ್ಕಳ ವಾರ್ಡಿನ ಕಡೆ ಸೇರಿ ಅಲ್ಲಿ ಪಟಾಕಿ ಸಿಡಿಸಿದರು. ಇದರಿಂದ ಸಣ್ಣ ಮಕ್ಕಳು ಬೆಚ್ಚಿ ಬಿದ್ದರು. ನಂತರ ಇತರೆ ರೋಗಿಗಳು ಇರುವ ಕಡೆ ತೆರಳಿ ರಾಸಾಯನಿಕ ಹೊಗೆ ಬಿಡುವ ಸುರಸುರ ಬತ್ತಿಗಳನ್ನು ಅಂಟಿಸಿದರು. ದೊಡ್ಡದಾಗಿ ಡಿಜೆ ಸದ್ದು ಹಾಕಿಕೊಂಡು ಅಲ್ಲಿಂದ ಬಂದ ಹಾಡಿಗೆ ಕುಣಿದು ಕುಪ್ಪಳಿಸಿದರು. ಬಾಣಂತಿ ವಾರ್ಡ, ಮಕ್ಕಳ ವಾರ್ಡ ಐಸಿಯು ಸೇರಿ ಹಲವು ಬಗೆಯ ರೋಗಿಗಳು ಅಲ್ಲಿದ್ದರೂ ಅವರ ಕಾಳಜಿಯ ಬಗ್ಗೆ ಯಾರೂ ಗಮನಹರಿಸಲಿಲ್ಲ.

ಕಿಮ್ಸ ಆವರದಲ್ಲಿ ಎಲ್ಲರೂ ಸೇರಿ ಗಣಪತಿ ಕೂರಿಸಿದ್ದರು. ಐದನೇ ದಿನವಾದ ಬುಧವಾರ ಸಂಜೆ ಅದನ್ನು ವಿಸರ್ಜಿಸುವ ತಯಾರಿ ನಡೆಸಿದ್ದರು. ಅದಕ್ಕೂ ಮುನ್ನ ದೊಡ್ಡ ಮೆರವಣಿಗೆ ನಡೆಸಿ ಕುಣಿದು ಕುಪ್ಪಳಿಸಿದರು. ವೈದ್ಯ ವಿದ್ಯಾರ್ಥಿಗಳ ನಡತೆಗೆ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದರು. ಆದರೆ, ಅವರ ಮಾತನ್ನು ಸಹ ಯಾರೂ ಕೇಳುವ ಹಾಗಿರಲಿಲ್ಲ. ಈ ಅವಧಿಯಲ್ಲಿ 300ಕ್ಕೂ ಅಧಿಕ ರೋಗಿಗಳು ಆಸ್ಪತ್ರೆಯಲ್ಲಿದ್ದರು. ವೈದ್ಯ ವಿದ್ಯಾರ್ಥಿಗಳ ಗಲಾಟೆಯಿಂದ ಅವರು ಕಂಗಾಲಾಗಿದ್ದರು.

Advertisement. Scroll to continue reading.
Advertisement. Scroll to continue reading.
Previous Post

ವಿರೋಧ ಪಕ್ಷದವರನ್ನು ಹೊಗಳಿದ ಬಿಜೆಪಿ ನಾಯಕ!

Next Post

ಅಡಿಕೆ ಮಾನ ಕಳೆದ ಅಗ್ಗದ ಅಡಿಕೆ | ವರ್ತಕನ ಕಳ್ಳಾಟಕ್ಕೆ 3 ಸಾವಿರ ರೂ ಬೆಲೆ ಕುಸಿತ!

Next Post

ಅಡಿಕೆ ಮಾನ ಕಳೆದ ಅಗ್ಗದ ಅಡಿಕೆ | ವರ್ತಕನ ಕಳ್ಳಾಟಕ್ಕೆ 3 ಸಾವಿರ ರೂ ಬೆಲೆ ಕುಸಿತ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ