6
  • Latest

ರಾಯರಪೇಟೆ ಮಕ್ಕಳ ಮಣ್ಣಿನ ಗಣಪತಿ: ಪೃಕೃತಿಗೂ ಅಂದ.. ನೋಡಲು ಚಂದ!

ವ್ಯಾಪಕ ಮಳೆ: ಬೀಗಾರಿನಲ್ಲಿ ‘ವಾರ್ಷಿಕ’ ಭೂಕುಸಿತ

ವ್ಯಾಪಕ ಮಳೆ: ಬೀಗಾರಿನಲ್ಲಿ ‘ವಾರ್ಷಿಕ’ ಭೂಕುಸಿತ

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ರಾಯರಪೇಟೆ ಮಕ್ಕಳ ಮಣ್ಣಿನ ಗಣಪತಿ: ಪೃಕೃತಿಗೂ ಅಂದ.. ನೋಡಲು ಚಂದ!

AchyutKumar by AchyutKumar
in ಲೇಖನ

ಗಣೇಶ ಹಬ್ಬದ ಅವಧಿಯಲ್ಲಿ ಶಿರಸಿ ರಾಯರಪೇಟೆಯ ಕಡೆ ಹೋದರೆ ಅಲ್ಲಿ ಪುಠಾಣಿಗಳ ಕೈಯಲ್ಲಿ ಅರಳುವ ನೂರಾರು ಮೂರ್ತಿಗಳು ಕಾಣಿಸುತ್ತವೆ. ಯಾವುದೇ ಆಡಂಬರವಿಲ್ಲ. ರಾಸಾಯನಿಕ ಬಣ್ಣಗಳ ಅಲಂಕಾರವೂ ಇಲ್ಲ!

ADVERTISEMENT

ರಾಯರಪೇಟೆ ವಿಷ್ಣುಮಠದಲ್ಲಿ ಹೀಗೊಂದು ವಿಶಿಷ್ಟ ಗಣಪತಿ ಪ್ರದರ್ಶನ ನಡೆಯುತ್ತಿದೆ. ಪುಟ್ಟ ಮಕ್ಕಳಿಗೆ ಇಲ್ಲಿ ಗಣಪನ ಮೂರ್ತಿ ತಯಾರಿಸುವ ಶಿಬಿರ ನಡೆದಿದೆ. ಶಿಬಿರದಲ್ಲಿ ಭಾಗವಹಿಸುವವರಿಗೆ ಸ್ಪರ್ಧೆಯೂ ಇದೆ. ಇಲ್ಲಿ ಪೂಜೆಗೆಂದು ತಯಾರಿಸಲಾದ ಹೇರಂಬ ಗಣಪತಿಯ ಮೂರ್ತಿ ಅತ್ಯಂತ ವಿಶಿಷ್ಟವಾಗಿದೆ. ಹಲವು ವಿಶೇಷಗಳೊಂದಿಗೆ ಭಕ್ತಿಯಿಂದ ಸಿದ್ಧವಾಗುವ ಇಲ್ಲಿನ ಗಣಪ ನಾಡಿಗೆ ಮಾದರಿ.

ಮಣ್ಣಿನ ಮೂರ್ತಿ ಮಾತ್ರವಲ್ಲದೇ ಗಣಪತಿ ಚಿತ್ರ ಬರೆಯುವುದನ್ನು ಸಹ ಇಲ್ಲಿ ಕಲಿಸಲಾಗುತ್ತದೆ. ಆ ಸ್ಪರ್ಧೆಯಲ್ಲಿ ವಿಜೇತರಾದವರಿಗೂ ಬಗೆ ಬಗೆಯ ಬಹುಮಾನಗಳಿವೆ. ಮಹಾ ವಿಷ್ಣುವಿನ ದೇವಸ್ಥಾನದಲ್ಲಿ ಎಡಗಡೆಗೆ ಈ ಪ್ರದರ್ಶನ ಆಯೋಜಿಸಲಾಗಿದ್ದು, ಪುಟ್ಟ ಮಕ್ಕಳಲ್ಲಿ ಗಣಪತಿಯ ಬಗ್ಗೆ ವಿಶೇಷ ಭಕ್ತಿ ಹಾಗೂ ಭಾರತೀಯ ಸಂಸ್ಕೃತಿಯನ್ನು ಉಳಿಸಿ – ಬೆಳೆಸಲು ಇಂಥ ಕಾರ್ಯಕ್ರಮ ಹೆಚ್ಚು ಪ್ರಯೋಜನಕಾರಿ. ಗಣೇಶೋತ್ಸವದ ಅವಧಿಯಲ್ಲಿ ಆ ಗಣೇಶೋತ್ಸವ ಮಂಡಳಿ ಮಾಡಿದ ವಿಶಿಷ್ಟ ಹೆಜ್ಜೆ ಎಲ್ಲರಿಗೂ ಪ್ರೇರಣೆಯಾಗಲಿ.

Advertisement. Scroll to continue reading.

ಪುಟ್ಟ ಮಕ್ಕಳು ಮಾಡಿದ ಗಣಪತಿ ಮೂರ್ತಿಯ ಅಂದ, ಚಂದ, ಗತ್ತು ನೋಡಿ ಅನುಭವಿಸಲು ನೀವೆಲ್ಲರೂ ಒಮ್ಮೆ ಭೇಟಿ ನೀಡಬೇಕು..!

Advertisement. Scroll to continue reading.

ಡಾ ರವಿಕಿರಣ ಪಟವರ್ಧನ ಶಿರಸಿ

 

Previous Post

ಕಾರವಾರ | ಮುಂದುವರೆದ ದೇಗುಲ ಕಳ್ಳತನ: ಚಿನ್ನ ಕದಿಯಲು ಬಂದದವರಿಗೆ ಮೋಸ!

Next Post

ಸೇವೆ ಉಚಿತ.. ಪರಿಹಾರ ಖಚಿತ!

Next Post

ಸೇವೆ ಉಚಿತ.. ಪರಿಹಾರ ಖಚಿತ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ