6
  • Latest

ನಗೆ’ಕೋವೆ ನಾರಾಯಣ ದಂಪತಿಗೆ ನೋವು | ಸರ್ಕಾರಿ ಬಾವಿಗೆ ಖಾಸಗಿ ಬೇಲಿ: ಕುಡಿಯುವ ನೀರಿಗಾಗಿ ಹೊಡೆದಾಟ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ನಗೆ’ಕೋವೆ ನಾರಾಯಣ ದಂಪತಿಗೆ ನೋವು | ಸರ್ಕಾರಿ ಬಾವಿಗೆ ಖಾಸಗಿ ಬೇಲಿ: ಕುಡಿಯುವ ನೀರಿಗಾಗಿ ಹೊಡೆದಾಟ!

AchyutKumar by AchyutKumar
in ಸ್ಥಳೀಯ

ಕಾರವಾರ: ನಗೆಕೋವೆಯ ನಾಯ್ಕವಾಡಾದಲ್ಲಿ ಕುಡಿಯುವ ನೀರಿಗಾಗಿ ಎರಡು ಕುಟುಂಬಗಳ ನಡುವೆ ಹೊಡೆದಾಟ ನಡೆದಿದೆ. ಈ ಹೊಡೆದಾಟದಲ್ಲಿ ಇಬ್ಬರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

ADVERTISEMENT

ಸೆ 13ರಂದು ಆಶಾ ಕಾರ್ಯಕರ್ತೆಯೂ ಆಗಿರುವ ಶ್ಯಾಮಲಾ ನಾಯ್ಕ ಊರಿನಲ್ಲಿದ್ದ ಸರ್ಕಾರಿ ಬಾವಿಗೆ ನೀರು ತರಲು ಹೋಗಿದ್ದರು. ಆದರೆ, ಬಾವಿಗೆ ಅಡ್ಡಲಾಗಿ ಮುಳ್ಳಿನ ಬೇಲಿ ನಿರ್ಮಿಸಿದ್ದರಿಂದ ನೀರು ತರಲು ಸಾಧ್ಯವಾಗಿರಲಿಲ್ಲ. ಮತ್ತೆ ಅಲ್ಲಿಗೆ ಹೋದ ಅವರು ಬೇಲಿ ತೆರವು ಮಾಡಿ ನೀರು ತರುತ್ತಿದ್ದರು. ಆಗ ಅವರ ಪಕ್ಕದ ಮನೆಯವರಾದ ಕೃಷ್ಣಾನಂದ ನಾಯ್ಕ, ಸಾಯಿನಾಥ ನಾಯ್ಕ, ಕಿರಣ ನಾಯ್ಕ, ಜಾನವಿ ನಾಯ್ಕ, ಜೀವನ ನಾಯ್ಕ, ಮಾಯಾ ನಾಯ್ಕ, ಪೂಜಾ ನಾಯ್ಕ ಹಾಗೂ ಮಹಾದೇವ ನಾಯ್ಕ ಎಂಬಾತರು ಅಡ್ಡಗಟ್ಟಿ ನೀರಿನ ಕೊಡವನ್ನು ಕಸಿದರು.

ಆ ಬಾವಿ ನೀರು ತಮ್ಮ ಆಸ್ತಿ ಎಂದು ಅವರು ವಾದಿಸಿದ್ದು, ಬಾವಿಯಲ್ಲಿದ್ದ ನೀರು ಪಡೆದ ಕಾರಣ ಶ್ಯಾಮಲಾ ನಾಯ್ಕ ಅವರಿಗೆ ಜಾಹ್ನವಿ ನಾಯ್ಕ ಮೊದಲು ಕಪಾಳಕ್ಕೆ ಬಾರಿಸಿದರು. ಅದಾದ ನಂತರ ಉಳಿದವರೆಲ್ಲ ಸೇರಿ ದೊಣ್ಣೆಯಿಂದ ಹೊಡೆದರು. ಇದನ್ನು ನೋಡಿದ ಶ್ಯಾಮಲಾ ಅವರ ಪತಿ ನಾರಾಯಣ ನಾಯ್ಕ ತಪ್ಪಿಸಲು ಬಂದಿದ್ದು, ಅವರು ಸಹ ಆರೋಪಿತರಿಂದ ಸಾಕಷ್ಟು ಒದೆ ತಿಂದರು.

Advertisement. Scroll to continue reading.

`ಆ ಬಾವಿಯನ್ನು ನಾವು ಹಲವು ವರ್ಷಗಳಿಂದ ಬಳಸುತ್ತಿದ್ದೇವೆ. ಇದೀಗ ಕುಡಿಯುವ ನೀರಿಗೆ ಪಕ್ಕದಮನೆಯವರು ಅಡ್ಡಿಪಡಿಸಿದ್ದು, ನೀರು ತರಲು ಹೋದಾಗ ಹಲ್ಲೆ ನಡೆಸಿದ್ದಾರೆ’ ಎಂದು ಶ್ಯಾಮಲಾ ಕುಟುಂಬದವರು ದೂರಿದ್ದಾರೆ. ಈ ಬಗ್ಗೆ ಮಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

Advertisement. Scroll to continue reading.
Previous Post

ಪಕ್ಷ ಸಂಘಟನೆಯಲ್ಲಿ ಬಿಜೆಪಿಗೆ ಮುನ್ನಡೆ

Next Post

ಆತ್ಮ ನಿರ್ಭರ ಭಾರತ | ಕುಮಟಾ ಯೋಧನಿಂದ ವಾಯುಸೇನೆಗೆ ತಂತ್ರಜ್ಞಾನದ ಕೊಡುಗೆ

Next Post

ಆತ್ಮ ನಿರ್ಭರ ಭಾರತ | ಕುಮಟಾ ಯೋಧನಿಂದ ವಾಯುಸೇನೆಗೆ ತಂತ್ರಜ್ಞಾನದ ಕೊಡುಗೆ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ