6
  • Latest

ಅಡ್ಡಾದಿಡ್ಡಿ ಬೋಟು ಚಾಲನೆ: ಅರಬ್ಬಿ ಸಮುದ್ರದಲ್ಲಿ ಆ ದಿನ ಆಗಿದ್ದೇನು?

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಅಡ್ಡಾದಿಡ್ಡಿ ಬೋಟು ಚಾಲನೆ: ಅರಬ್ಬಿ ಸಮುದ್ರದಲ್ಲಿ ಆ ದಿನ ಆಗಿದ್ದೇನು?

AchyutKumar by AchyutKumar
in ಸ್ಥಳೀಯ

ಹೊನ್ನಾವರ: ದೇವರಗದ್ದೆ ಹೊನ್ನಾವರ ಶರತ್ ಖಾರ್ವಿ ಎಂಬಾತರು ಅರಬ್ಬಿ ಸಮುದ್ರದಲ್ಲಿ ಅಡ್ಡಾದಿಡ್ಡಿ ಬೋಟು ಚಲಾಯಿಸಿ ಬೋಟಿನ ದಂಡೆ ಮೇಲೆ ಕುಳಿತಿದ್ದ ನಾರಾಯಣ ಖಾರ್ವಿ ಎಂಬಾತರನ್ನು ಕೆಳಗೆ ಬೀಳಿಸಿದ್ದಾರೆ.

ADVERTISEMENT

ಮಂಕಿ ದೇವರಗದ್ದೆಯ ಶರತ್ ಖಾರ್ವಿ ಮೀನುಗಾರಿಕೆ ನಡೆಸುವ ಯಾಂತ್ರಿಕೃತ ಬೋಟಿನ ಚಾಲಕ. ಈತ ಅಗಸ್ಟ 20ರಂದು ಮೀನುಗಾರರನ್ನು ಬೋಟಿನ ಮೂಲಕ ಕರೆದುಕೊಂಡು ಅರಬ್ಬಿ ಸಮುದ್ರಕ್ಕೆ ಹೋಗಿದ್ದ. ಅಲೆಗಳ ಅಬ್ಬರ ಜೋರಾಗಿದ್ದರೂ ಆತ ಸಮುದ್ರದಲ್ಲಿ ಮುನ್ನುಗ್ಗುತ್ತಿದ್ದ. ಬೋಟಿನ ಒಳಗಿದ್ದ ಮೀನುಗಾರರು ಇದರಿಂದ ಆತಂಕಕ್ಕೆ ಒಳಗಾಗಿದ್ದರು.

ಶರತ್ ಖಾರ್ವಿ ಬೋಟನ್ನು ಅಡ್ಡಾದಿಡ್ಡಿ ಚಲಾಯಿಸಿದ ಕಾರಣ ನಾರಾಯಣ ಖಾರ್ವಿ ಎಂಬಾತ ಬೋಡಿನಿಂದ ಕೆಳಗೆ ಬಿದ್ದಿದ್ದು, ಆಗ ಬೋಟಿನ ಘೋರ್ ಭಾಗ ನಾರಾಯಣ ಖಾರ್ವಿಯ ಮಂಡಿಗೆ ಬಡಿದಿದೆ. ಇದರಿಂದ ಕಾಲಿಗೆ ಗಂಭೀರವಾಗಿ ಪೆಟ್ಟಾಗಿದೆ. ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ತಿಂಗಳುಗಳ ಕಾಲ ಚಿಕಿತ್ಸೆ ಪಡೆದರೂ ಈ ನೋವು ವಾಸಿಯಾಗಿಲ್ಲ. ಮೂರು ದಿನದ ನಂತರ ವೈದ್ಯರು ಆಪರೇಶನ್ ಮಾಡಿದರೂ ಪ್ರಯೋಜನಕ್ಕೆ ಬಂದಿಲ್ಲ.

Advertisement. Scroll to continue reading.

ಬೋಟಿನಿoದ ಬಿದ್ದು ಗಾಯಗೊಂಡಿರುವ ನಾರಾಯಣ ಖಾರ್ವಿ ಅವರು ಮೊದಲಿನಿಂದ ಓಡಾಡುವಂತಾಗಲು ಇನ್ನೊಂದು ಆರಪೇಶನ್ ಅಗತ್ಯವಿರುವ ಬಗ್ಗೆ ವೈದ್ಯರು ಹೇಳಿದ್ದಾರೆ. ಈ ಎಲ್ಲಾ ಸಮಸ್ಯೆಗೆ ಬೋಟನ್ನು ಅಡ್ಡಾದಿಡ್ಡಿ ಓಡಿಸಿದ ಚಾಲಕನೇ ಕಾರಣ ಎಂಬುದು ನಾರಾಯಣ ಖಾರ್ವಿ ಅವರ ಸಂಬAಧಿಕರ ದೂರು.

Advertisement. Scroll to continue reading.

 

Previous Post

ಆತ್ಮ ನಿರ್ಭರ ಭಾರತ | ಕುಮಟಾ ಯೋಧನಿಂದ ವಾಯುಸೇನೆಗೆ ತಂತ್ರಜ್ಞಾನದ ಕೊಡುಗೆ

Next Post

ಅಗ್ನಿಜ್ವಾಲೆಗೆ ಉರಿದ ಮನೆ: ಬೀದಿಗೆ ಬಂದ ಮಹಿಳೆಯ ಬದುಕು!

Next Post

ಅಗ್ನಿಜ್ವಾಲೆಗೆ ಉರಿದ ಮನೆ: ಬೀದಿಗೆ ಬಂದ ಮಹಿಳೆಯ ಬದುಕು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ