6
  • Latest

ಇದುವರೆಗಿನ ಪ್ರಾಯಕ್ಕೆ ಇದೀಗ ಬಿಡುಗಡೆಯ ಸಮಯ..

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಇದುವರೆಗಿನ ಪ್ರಾಯಕ್ಕೆ ಇದೀಗ ಬಿಡುಗಡೆಯ ಸಮಯ..

AchyutKumar by AchyutKumar
in ಸ್ಥಳೀಯ

ಯಲ್ಲಾಪುರ: ಪತ್ರಕರ್ತ ಗುರುಗಣೇಶ ಡಬ್ಗುಳಿ ಬರೆದಿರುವ `ಇದುವರೆಗಿನ ಪ್ರಾಯ’ ಕವನ ಸಂಕಲನ ಅಕ್ಟೊಬರ್ 5ರ ಶನಿವಾರ ಸಂಜೆ 5 ಗಂಟೆಗೆ ತೆಲಂಗಾರಿನ ಮೈತ್ರಿ ಕಲಾ ಭವನದಲ್ಲಿ ಲೋಕಾರ್ಪಣೆ ಆಗಲಿದೆ. 100 ರೂ ಮುಖಬೆಲೆಯ ಈ ಪುಸ್ತಕ ಈ ದಿನದಿಂದ ಶೇ 50ರ ರಿಯಾಯತಿಯೊಂದಿಗೆ ಓದುಗರ ಕೈ ಸೇರಲಿದೆ.

ADVERTISEMENT

ಕನ್ನಡ ಪುಸ್ತಕ ಪ್ರಾಧಿಕಾರದ ಚೊಚ್ಚಲ ಕೃತಿಗೆ ಆಯ್ಕೆಯಾದ ಪುಸ್ತಕ ಇದಾಗಿದ್ದು, ಖ್ಯಾತ ವಿಮರ್ಶಕ ನರೇಂದ್ರ ಪೈ ಅವರು ಮುನ್ನುಡಿ ಬರೆದಿದ್ದಾರೆ. ಕಲಾವಿದ ಗುರುಪ್ರಸಾದ ಕಾಶಿ ಅವರು ಮುಖಪುಟ ರಚಿಸಿದ್ದಾರೆ. ನಾಗರಾಜ ವೈದ್ಯ ಒಳಪುಟ ವಿನ್ಯಾಸ ಮಾಡಿಕೊಟ್ಟಿದ್ದಾರೆ. ಅ 5ರಂದು ಖ್ಯಾತ ಕಥೆಗಾರ ಶ್ರೀಧರ ಬಳಗಾರ್ ಅವರು ಪುಸ್ತಕ ಬಿಡುಗಡೆ ಮಾಡಿ ಓದುಗರಿಗೆ ವಿತರಿಸಲಿದ್ದಾರೆ.

ಗುರುಗಣೇಶ ಡಬ್ಗುಳಿ ಯಾರು?
ನಾಡಿನ ಪ್ರಮುಖ ಮಾಧ್ಯಮ ಸಂಸ್ಥೆಗಳಲ್ಲಿ ವಿವಿಧ ಹುದ್ದೆ ನಿಭಾಯಿಸಿರುವ ಗುರುಗಣೇಶ ಡಬ್ಗುಳಿ ಯಲ್ಲಾಪುರ ತಾಲೂಕಿನ ಅರಬೈಲಿನವರು. ಅಲ್ಲಿನ ಡಬ್ಗುಳಿ ಅವರ ಮೂಲ ವಿಳಾಸ. ಪ್ರಸ್ತುತ ಬೆಂಗಳೂರಿನಲ್ಲಿ ವಾಸ. ಲೋಕಲ್ 18 ವಿಭಾಗದ ಪ್ರಾಜೆಕ್ಟ್ ನಿರ್ವಹಣೆ ಈಗಿನ ಕೆಲಸ. ಇದರೊಂದಿಗೆ ಬಿಡುವಿನ ವೇಳೆಯಲ್ಲಿ ಕಥೆ-ಕವನ ಬರೆಯುವುದು ಮುಖ್ಯ ಹವ್ಯಾಸ.

Advertisement. Scroll to continue reading.

ಆ ದಿನ ಬಿಡುಗಡೆ ಅಷ್ಟೇನಾ?!
ಅಕ್ಟೊಬರ್ 5ರಂದು ಸಂಜೆ 5 ಗಂಟೆಗೆ ಪುಸ್ತಕ ಬಿಡುಗಡೆ. ಅದಾದ ನಂತರ ಮೈತ್ರಿ ಕಲಾ ಬಳಗ ಸಂಘಟನೆಯಲ್ಲಿ ಸಾಹಿತ್ಯ ಆಸಕ್ತರ ಚರ್ಚೆ, ಕವನ ವಾಚನ ಕಾರ್ಯಕ್ರಮ ನಡೆಯಲಿದೆ. ಅಖಿಲ ಭಾರತೀಯ ಸಾಹಿತ್ಯ ಪರಿಷತ್ `ತಿಂಗಳ ಅರಿವಿನ ಅಂಗಳ’ ಕಾರ್ಯಕ್ರಮವನ್ನು ಆಯೋಜಿಸಿದೆ. 27 ಕವಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವ ರಚಿತ ಕವನ ವಾಚಿಸಲಿದ್ದಾರೆ.

Advertisement. Scroll to continue reading.

ಸಾಹಿತ್ಯ ಆಸಕ್ತರೇ, ನೀವು ಬನ್ನಿ… ನಿಮ್ಮವರನ್ನು ಕರೆ ತನ್ನಿ!

Previous Post

ಕಾಡಿನಲ್ಲಿ ಜೂಜಿನ ಮೋಜು: ಪೊಲೀಸ್ ದಾಳಿ

Next Post

ಶಿವ ಸನ್ನಿಧಿಯಲ್ಲಿ ಸಾಹಸ ಪ್ರವಾಸೋದ್ಯಮ: ಸುರಕ್ಷಿತ ಜಲಕ್ರೀಡೆಗೆ ಸಜ್ಜಾದ ಮುರುಡೇಶ್ವರ!

Next Post

ಶಿವ ಸನ್ನಿಧಿಯಲ್ಲಿ ಸಾಹಸ ಪ್ರವಾಸೋದ್ಯಮ: ಸುರಕ್ಷಿತ ಜಲಕ್ರೀಡೆಗೆ ಸಜ್ಜಾದ ಮುರುಡೇಶ್ವರ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ