6
  • Latest
Yaksha Artist Subraya Hegde

ಯಕ್ಷಶ್ರೀ: ಯಕ್ಷರಂಗದ ಮಾಗಧ ಈ ಸುಬ್ರಾಯ ಹೆಗಡೆರು!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ಯಕ್ಷಶ್ರೀ: ಯಕ್ಷರಂಗದ ಮಾಗಧ ಈ ಸುಬ್ರಾಯ ಹೆಗಡೆರು!

AchyutKumar by AchyutKumar
October 11, 2024
in ಲೇಖನ
Yaksha Artist Subraya Hegde
advt advt advt
ADVERTISEMENT

ಕಲೆ, ಸಾಹಿತ್ಯ, ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದ ಯಲ್ಲಾಪುರದ ಕಳಚೆ ಊರಿನ ಸುಬ್ರಾಯ ಹೆಗಡೆ ಅವರು ಆಕರ್ಷಕ ಮುಖವರ್ಣಿಕೆ, ಹಿತಮಿತವಾದ ಮಾತಿನ ಮೂಲಕ ಯಕ್ಷಗಾನ ನೋಡುಗರ ಮನಗೆದ್ದಿದ್ದಾರೆ.

ಹಿರಿಯ ಕಲಾವಿದರಾದ ಸೂತ್ರೆ ಅನಂತ ಭಟ್ರು, ಕೊಣೆಮನೆ ಮಹಾಬಲೇಶ್ವರ ಭಟ್ರು, ಗ ರಾ ಗದ್ದೆ, ಇಟ್ಲ ಮನೆ ಭಟ್ರು, ಕರಿಮನೆ ಶಂಕರಣ್ಣ ಮೊದಲದವರು ನಡೆದ ದಾರಿಯಲ್ಲಿ ಸುಬ್ರಾಯ ಹೆಗಡೆ ಅವರು ಸಹ ಸಾಧನೆ ಮಾಡುತ್ತಿದ್ದಾರೆ. ಬಾಲ್ಯದಿಂದಲೂ ನಾಟಕ, ಯಕ್ಷಗಾನ ನೋಡುವ ಹವ್ಯಾಸ ಹೊಂದಿದ್ದ ಅವರು ಯಕ್ಷಗಾನದಲ್ಲಿ ಮೊದಲು ಮಹಿಳಾ ಪಾತ್ರಗಳಿಂದ ಜನರ ಮನ ಗೆದ್ದರು. ಅದಾದ ನಂತರ ಹಾಸ್ಯ ಪಾತ್ರಗಳನ್ನು ನಿಭಾಯಿಸಿದರು.

ADVERTISEMENT
ADVERTISEMENT

ಹೊಸತೋಟ ಗಜಾನನ ಭಟ್ಟ ಅವರಲ್ಲಿ ಕೆಲಕಾಲ ಯಕ್ಷಗಾನ ಅಭ್ಯಾಸ ಮಾಡಿದ ಸುಬ್ರಾಯ ಹೆಗಡೆ ಅವರು ಊರಿನ ಸುತ್ತಮುತ್ತ ನಡೆಯುವ ಎಲ್ಲಾ ಪ್ರಸಂಗಗಳಿಗೂ ಹಾಜರಾಗುತ್ತಿದ್ದರು. ಅವಕಾಶ ಸಿಕ್ಕರೆ ವೇದಿಕೆ ಏರಿ ಪಾತ್ರ ಮಾಡುತ್ತಿದ್ದರು. ಆಗಾಗ ನಡೆಯುತ್ತಿದ್ದ ಯಕ್ಷಗಾನ ಬಯಲಾಟಗಳಲ್ಲಿ ಪಾತ್ರ ನಿಭಾಯಿಸುತ್ತಿದ್ದ ಅವರು ಯುವಜನ ಮೇಳಗಳ ಮೂಲಕ ಪ್ರಚಾರಕ್ಕೆ ಬಂದರು. ಅಲ್ಲಿನ ಯಕ್ಷಗಾನ ಸ್ಪರ್ಧೆಗಳಲ್ಲಿ ಅವರು ಸದಾ ಮಿಂಚುತ್ತಿದ್ದರು. ರಾಜ್ಯಮಟ್ಟದ ಯುವ ಜನ ಮೇಳದಲ್ಲಿ ಸಹ ಸುಬ್ರಾಯ ಹೆಗಡೆ ಅವರು ಭಾಗವಹಿಸಿದ ತಂಡದವರು ಯಕ್ಷಗಾನ ಪ್ರದರ್ಶಿಸಿ ಮೆಚ್ಚುಗೆ ಪಡೆದಿದ್ದಾರೆ.

Advertisement. Scroll to continue reading.

ಮಾಗಧ ಪಾತ್ರ ಮಾಡುವುದು ಎಂದರೆ ಹೆಗಡೆ ಅವರಿಗೆ ಅಚ್ಚುಮೆಚ್ಚು. ಕಳಚೆಯ ಸರ್ವೋದಯ ಯುವಕ ಸಂಘದ ನೇತೃತ್ವದಲ್ಲಿ ಸುಬ್ರಾಯ ಹೆಗಡೆ ಅವರನ್ನು ಒಳಗೊಂಡ ಯಕ್ಷಗಾನ ತಂಡ ದೇಶದ ಅನೇಕ ಪ್ರತಿಷ್ಠಿತ ಉತ್ಸವಗಳಲ್ಲಿ ಭಾಗವಹಿಸಿದೆ. ಅಪನಾ ಉತ್ಸವ, ತಂಜಾವೂರು ಉತ್ಸವ, ಹಂಪಿ ಉತ್ಸವ, ಕರಾವಳಿ ಉತ್ಸವ ಮೊದಲಾದವುಗಳಲ್ಲಿ ಹೆಗಡೆಯವರು ಪ್ರತಿಭೆ ಪ್ರದರ್ಶಿಸಿದ್ದಾರೆ.

Advertisement. Scroll to continue reading.

1978ರಿಂದ 2004ರವರೆಗೆ ಯಕ್ಷಗಾನದಲ್ಲಿ ಅನೇಕ ಪಾತ್ರಗಳನ್ನು ಸುಬ್ರಾಯ ಹೆಗಡೆ ಅವರು ನಿಭಾಯಿಸಿದ್ದಾರೆ. ನಂತರ ಕೃಷಿ ಕಾರ್ಯಕ್ಕಾಗಿ ಜೊಯಿಡಾದ ಚವ್ಕಕ್ಕೆ ತೆರಳಿ ನೆಲಸಿದ ಅವರು ಯಕ್ಷಗಾನ ಹೊರತಾಗಿಯೂ ಹಲವು ಕ್ಷೇತ್ರದ ಮೂಲಕ ಸೇವೆ ಮಾಡಿದ್ದಾರೆ.

– ಕರ್ನಾಟಕ ಕಲಾ ಸನ್ನಿಧಿ ತೇಲಂಗಾರ

ShareSendTweetShare
ADVERTISEMENT
Previous Post

ಮೀನುಗಾರನ ಮೇಲೆ ಹಲ್ಲೆ

Next Post

ಕರೆಯದಿದ್ದರೂ ವೇದಿಕೆ ಏರಿದವರಿಗೆ ಮುಜುಗರ!

Next Post

ಕರೆಯದಿದ್ದರೂ ವೇದಿಕೆ ಏರಿದವರಿಗೆ ಮುಜುಗರ!

ಆತ ವಿದ್ಯಾವಂತ.. ಪ್ರತಿಭಾವಂತ.. ವಿದೇಶಿ ಉದ್ಯೋಗಿ ಬೇರೆ.. ಆದರೆ, ಇದೀಗ ಅನಾಥ!

ಸಾವಿರ ಸಾವಿರ ಪುಸ್ತಕಗಳ ಸರದಾರ: ಭಗವದ್ಗೀತೆ ಸಂದೇಶ ಸಾರುವ ಗುತ್ತಿಗೆದಾರ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.