6
  • Latest

ನಾಯಿ ಬೆದರಿಸಿದ ಕಾಡು ಕಡವೆ: ಅಪರೂಪದ ವಿಡಿಯೋ ಮೊಬೈಲಿನಲ್ಲಿ ಸೆರೆ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ವಿಡಿಯೋ

ನಾಯಿ ಬೆದರಿಸಿದ ಕಾಡು ಕಡವೆ: ಅಪರೂಪದ ವಿಡಿಯೋ ಮೊಬೈಲಿನಲ್ಲಿ ಸೆರೆ!

AchyutKumar by AchyutKumar
October 22, 2024
in ವಿಡಿಯೋ
advt advt advt
ADVERTISEMENT

ಊರ ಬದಿಯ ಹಳ್ಳಕ್ಕೆ ಬಂದ ಕಡವೆಯನ್ನು ನಾಯಿಗಳು ಬೆನ್ನಟ್ಟಿದ್ದು, ಹಳ್ಳದ ನೀರಿನಲ್ಲಿ ನಿಂತ ಕಡವೆ ಪ್ರತಿದಾಳಿಯ ಮುನ್ನಚ್ಚರಿಕೆ ನೀಡಿ ನಾಯಿ ಬೆದರಿಸಿದೆ. ಇಂಥ ಅಪರೂಪದ ವಿಡಿಯೋ ಸ್ಥಳೀಯರ ಮೊಬೈಲಿನಲ್ಲಿ ಸೆರೆಯಾಗಿದೆ.

ನಾಯಿಗಳು ಬೊಗಳಿದರೂ ಅಂಜದ ಕಡವೆ ಎರಡು ಬಾರಿ ತನ್ನ ಬಲಗಾಲನ್ನು ಎತ್ತಿ ನೆಲಕ್ಕೆ ಕುಟ್ಟಿದೆ. ಜೊತೆಗೆ ಮುಂದಿದ್ದ ಮೊಬೈಲ್ ಕ್ಯಾಮರಾಗೆ ಚಂದದ ಫೋಸು ನೀಡಿ ಆಕಳಿಸಿದೆ. ಹೊನ್ನಾವರ ಮಂಕಿ ಗ್ರಾಮದ ಚಿತ್ತಾರ ಬಳಿ ಕಡವೆ ಆಗಮಿಸಿದ್ದು, ಅಲ್ಲಿನ ನಾಯಿಗಳು ಆ ಪ್ರಾಣಿಯ ಬೆನ್ನಟ್ಟಿದ್ದವು. ಹಳ್ಳದ ನೀರು ತಲುಪಿದ ಕಡವೆ ಅಲ್ಲಿ ದಾಹ ತೀರಿಸಿಕೊಂಡ ನಂತರ ನಾಯಿಗೆ ಎದುರಾಗಿ ನಿಂತಿದೆ. ತೋಟದ ಅಂಚಿನ ವಾತಾವರಣದಲ್ಲಿ ನಿಂತ ಕಡವೆಗೆ ನಾಯಿಗಳು ಸುತ್ತುವರೆದರೂ ಆ ಕಾಡು ಪ್ರಾಣಿ ಅಳುಕಲಿಲ್ಲ.

Advertisement. Scroll to continue reading.
ADVERTISEMENT
ADVERTISEMENT

ಬದಲಾಗಿ ತನ್ನ ಕಾಲುಗಳನ್ನು ಹಿಮ್ಮೆಟ್ಟಿಸಿ ಪ್ರತಿದಾಳಿಯ ಮುನ್ಸೂಚನೆ ನೀಡಿ ನಾಯಿಗಳನ್ನು ಕಡವೆ ಬೆದರಿಸಿತು. ಇದನ್ನು ನೋಡಿದ ಸ್ಥಳೀಯರು ನಾಯಿಗಳನ್ನು ಓಡಿಸಿ ಕಡವೆಯನ್ನು ತನ್ನಷ್ಟಕ್ಕೆ ತಾನು ಮೇಯಲು ಬಿಟ್ಟರು. ತೋಟವನ್ನೆಲ್ಲ ತಿರುಗಾಡಿದ ಕಡವೆ ನಂತರ ಕಾಡಿಗೆ ಮರಳಿತು.

Advertisement. Scroll to continue reading.

ನಾಯಿಗೆ ಬೆದರದ ಕಡವೆ ನೀರಾಟವಾಡಿದ ದೃಶ್ಯಾವಳಿಗಳನ್ನು ಇಲ್ಲಿ ನೋಡಿ..

ShareSendTweetShare
ADVERTISEMENT
Previous Post

ಗ್ರಾ ಪಂ ಅಧ್ಯಕ್ಷ ಚುನಾವಣೆ: ಎನಗೂ ಆಣೆ.. ರಂಗ ನಿನಗೂ ಆಣೆ!

Next Post

ಜೋರು ಮಳೆ.. ವ್ಯಾಪಕ ಕೊಳೆ!

Next Post

ಜೋರು ಮಳೆ.. ವ್ಯಾಪಕ ಕೊಳೆ!

ಪತ್ನಿ ಹೆಸರಲ್ಲಿ ಭೂಮಿ ಖರೀದಿಸಿದ್ದ ಬೆಂಗಳೂರು ಉದ್ಯಮಿ: ದುಷ್ಕರ್ಮಿಯಿಂದ ಬೆಳೆ ನಾಶ!

He is the king of the jungle!

ಕೆಳಾಸೆ ಕಾಡಿಗೆ ಈತನೇ ರಾಜ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.