6
  • Latest

ಅನಾಥ ಅಂಗವಿಕಲ ಬಾಲಕನಿಗೆ 40 ಸಾವಿರ ರೂ ಆದಾಯ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಅನಾಥ ಅಂಗವಿಕಲ ಬಾಲಕನಿಗೆ 40 ಸಾವಿರ ರೂ ಆದಾಯ!

AchyutKumar by AchyutKumar
October 30, 2024
in ಸ್ಥಳೀಯ
advt advt advt
ADVERTISEMENT

ಕುಮಟಾ: ಬಾಲ್ಯದಲ್ಲಿಯೇ ತಂದೆ ಕಣ್ಮರೆಯಾಗಿ ಕೊರೊನಾ ಅವಧಿಯಲ್ಲಿ ತಾಯಿ ಕಳೆದುಕೊಂಡ ಅಂಗವಿಕಲ ಬಾಲಕನಿಗೆ ಅಧಿಕಾರಿಗಳು ವಾರ್ಷಿಕ 40 ಸಾವಿರ ರೂ ಆದಾಯ ಪ್ರಮಾಣಪತ್ರ ನೀಡಿದ್ದಾರೆ. ಈ ಕಾರಣದಿಂದ 9 ವರ್ಷದ ಆಹಿಲ್ ಎಂಬಾತರಿಗೆಗೆ ಅಂಗವಿಕಲರಿಗೆ ನ್ಯಾಯಯುತವಾಗಿ ದೊರಯಬೇಕಿದ್ದ ವಿಕಲಚೇತನರ ವೇತನ ಸಿಗುತ್ತಿಲ್ಲ!

ಹಳಕಾರ ಗ್ರಾಮದ ಆಹಿಲ್ ಚಿಕ್ಕವನಿರುವಾಗಲೇ ಆತನ ತಂದೆ ಕಾಣೆಯಾಗಿದ್ದಾರೆ. ಕೊರನಾ ಕಾಲಘಟ್ಟದಲ್ಲಿ ಆತನ ತಾಯಿ ವನಪ್ಪಿದ್ದಾರೆ. ತಾಯಿಯನ್ನು ಉಳಿಸಿಕೊಳ್ಳಲು ಲಕ್ಷಾಂತರ ರೂ ಸಾಲ ಮಾಡಿದರೂ ಕೊರೊನಾ ಕಾರಣ ಅವರು ಬದುಕಲಿಲ್ಲ. ಪ್ರಸ್ತುತ ಆಹಿಲ್ ತಮ್ಮ ಅಜ್ಜಿ ಜೊತೆ ವಾಸವಾಗಿದ್ದಾರೆ. ಆ ಅಜ್ಜಿಗೂ ಯಾವುದೇ ಆದಾಯ ಇಲ್ಲ. ಆಹಿಲ್ ದುಡಿಯುವ ವಯಸ್ಸಿನವನೂ ಅಲ್ಲ. ದುಡಿಯುವುಷ್ಟು ತ್ರಾಣವೂ ಮೈಯಲ್ಲಿಲ್ಲ.

Advertisement. Scroll to continue reading.
ADVERTISEMENT
ADVERTISEMENT

ಆಹಿಲ್ ಶೇ 75ರಷ್ಟು ಮಾನಸಿಕ ಅಂಗವೈಕಲ್ಯ ಹೊಂದಿರುವ ಬಗ್ಗೆ ವೈದ್ಯಕೀಯ ವರದಿ ಪಡೆದಿದ್ದಾರೆ. 4ನೇ ತರಗತಿ ಓದುತ್ತಿರುವ ಆಹಿಲ್’ಗೆ 32 ಸಾವಿರ ರೂ ಮೀರದಂತೆ ಆದಾಯ ಪ್ರಮಾಣ ಪತ್ರ ನೀಡಿದರೂ ಸಾಕಿತ್ತು. ಆಗ, ಸರ್ಕಾರ ನೀಡುವ 1400ರೂ ಮಾಸಿಕ ನೆರವು ಆತನ ವಿದ್ಯಾಬ್ಯಾಸದ ಜೊತೆ ಕುಟುಂಬಕ್ಕೂ ನೆರವಾಗುತ್ತಿತ್ತು. ಆದರೆ, ಅಧಿಕಾರಿಗಳು ಈ ವಿಷಯದಲ್ಲಿ ತಮ್ಮ ಉದಾರತನ ತೋರಿಸಲಿಲ್ಲ.

Advertisement. Scroll to continue reading.

ಆಹಿಲ್ ಅಜ್ಜ ಗುಜರಿ ಮಾರಾಟ ಮಾಡಿ ಬದುಕು ಕಂಡುಕೊ0ಡಿದ್ದು, ಪ್ರಸ್ತುತ ಅದೇ ಈ ಮೂವರ ಬದುಕಿಗೆ ಆಧಾರ. ಹೀಗಾಗಿ ಜನಸಾಮಾನ್ಯ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೆಲ್ ರೋಡ್ರಿಗ್ಸ ಅವರು ಇದೀಗ ಆಹಿಲ್’ಗೆ ನೆರವು ನೀಡುವ ತಯಾರಿ ನಡೆಸಿದ್ದಾರೆ. ಸುಧಾಕರ ನಾಯ್ಕ ಹಾಗೂ ಮುನ್ನ ಸಾಬ್ ಜೊತೆ ಸೇರಿ ಅನ್ಯಾಯಕ್ಕೊಳಗಾದ ಆಹಿಲ್’ಗೆ ಅಂಗವಿಕಲ ವೇತನ ನೀಡುವುದಕ್ಕಾಗಿ ಕಾನೂನು ಹೋರಾಟ ಶುರು ಮಾಡಿದ್ದಾರೆ.

ShareSendTweetShare
ADVERTISEMENT
Previous Post

TSS ಮಾನ ಕಳೆದವರಿಗೆ ಇಲ್ಲ ಮೂರು ಕಾಸಿನ ಮರ್ಯಾದೆ!

Next Post

ಮಹಿಳೆಯರ ಮೊಬೈಲ್ ಮೇಲೆ ರಹಸ್ಯ ಕಣ್ಣು!

Next Post

ಮಹಿಳೆಯರ ಮೊಬೈಲ್ ಮೇಲೆ ರಹಸ್ಯ ಕಣ್ಣು!

ಎಲ್ಲರಿಗಿಂತ ವಿಚಿತ್ರ ಈ ವೈದ್ಯ: ಅಂಗಡಿಯೊಳಗೆ ಬುರುಡೆ ಡಾಕ್ಟರ್!

ದಕ್ಷ ಪೊಲೀಸ್'ಗೆ ದೊರೆತ ದಕ್ಷತಾ ಪದಕ

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.