6
  • Latest

ಒಂದು ಅಪಘಾತ-ನೂರು ನೋವು | ಚಿಕಿತ್ಸೆಗೆ ಯೋಗ್ಯ ಆಸ್ಪತ್ರೆ ಇಲ್ಲ.. ಶವ ಸಾಗಾಟಕ್ಕೆ ರಸ್ತೆ ಇಲ್ಲ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಒಂದು ಅಪಘಾತ-ನೂರು ನೋವು | ಚಿಕಿತ್ಸೆಗೆ ಯೋಗ್ಯ ಆಸ್ಪತ್ರೆ ಇಲ್ಲ.. ಶವ ಸಾಗಾಟಕ್ಕೆ ರಸ್ತೆ ಇಲ್ಲ!

AchyutKumar by AchyutKumar
November 10, 2024
in ಸ್ಥಳೀಯ
advt advt advt
ADVERTISEMENT

ಅಂಕೋಲಾ: ಇನ್ನೂ ನೊಂದಣಿ ಸಹ ಆಗದ ಭಾರತ ಬೆಂಜ್ ಕಂಪನಿಯ ಹೊಸ ಲಾರಿ ಸುರೇಶ ಗೌಡ (33) ಎಂಬಾತರ ಬೈಕಿಗೆ ಗುದ್ದಿದ್ದರಿಂದ ಸುರೇಶ ಗೌಡ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಸುಸಜ್ಜಿತ ಆಸ್ಪತ್ರೆ ಇಲ್ಲದೇ ಸಾವನಪ್ಪಿದ್ದಾರೆ. ಅವರ ಶವವನ್ನು ಆಂಬುಲೆನ್ಸ ಮೂಲಕ ಊರಾದ ಮಾಸ್ತಿಕಟ್ಟಾ ಸಮೀಪದ ಕ್ಯಾದಗಿ ಗ್ರಾಮಕ್ಕೆ ಸಾಗಿಸುವಾಗ ಯೋಗ್ಯ ರಸ್ತೆ ಇಲ್ಲದ ಕಾರಣ ತೊಂದರೆ ಅನುಭವಿಸಬೇಕಾಯಿತು.

ನ 8ರಂದು ಬಾಳೆಗುಳಿ ಕಡೆಯಿಂದ ಮನೆಗೆ ಬೈಕ್ ಮೂಲಕ ತೆರಳುತ್ತಿದ್ದ ಸುರೇಶ ಗೌಡ ಅವರಿಗೆ ಲಾರಿ ಗುದ್ದಿದ್ದರಿಂದ ಅವರು ರಸ್ತೆ ಪಕ್ಕ ಬಿದ್ದಿದ್ದರು. ಕಂಚಿನ ಬಾಗಿಲ ಬಳಿಯ ಬ್ರೋಗ್ರಿಬೈಲ್ ಬಳಿ ಅವರನ್ನು ನೋಡಿದ ಜನ ಅಂಕೋಲಾ ಆಸ್ಪತ್ರೆಗೆ ದಾಖಲಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗೆ ಕಾರವಾರ ಜಿಲ್ಲಾಸ್ಪತ್ರೆಗೆ ಸಾಗಿಸಿದರು. ಅಲ್ಲಿಯೂ ಆತನ ಪರಿಸ್ಥಿತಿ ಕಷ್ಟ ಎಂದೆನಿಸಿದಾಗ ಮಂಗಳೂರಿಗೆ ಸಾಗಿಸುವ ಚಿಂತನೆ ನಡೆಸಿದರು. ಆಂಬುಲೆನ್ಸ ಮೂಲಕ ಮಂಗಳೂರಿಗೆ ಸಾಗಿಸುವ ವೇಳೆ ಭಟ್ಕಳದ ಬಳಿ ಸುರೇಶ ಗೌಡ ಉಸಿರಾಟ ನಿಲ್ಲಿಸಿದ್ದು, ಭಟ್ಕಳ ಆಸ್ಪತ್ರೆ ವೈದ್ಯರು ಅವರ ಸಾವನ್ನು ದೃಢಪಡಿಸಿದರು.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

ಸುರೇಶ ಗೌಡ ಸಾವನಪ್ಪಿದ ಕಾರಣ ಆಂಬುಲೆನ್ಸ ಮೂಲಕ ಅವರ ಶವವನ್ನು ಅಂಕೋಲಾದ ಮಾಸ್ತಿಕಟ್ಟಾ ಸಮೀಪದ ಕ್ಯಾದಗಿ ಗ್ರಾಮಕ್ಕೆ ತರಲಾಯಿತು. ಆದರೆ, ಕ್ಯಾದಗಿ ಬಳಿಯಲ್ಲಿನ ಹಳ್ಳದಲ್ಲಿ ಆಂಬುಲೆನ್ಸ ದಾಟಲಿಲ್ಲ. ರಸ್ತೆ ಸರಿ ಇಲ್ಲದ ಕಾರಣ ಆಂಬುಲೆನ್ಸನ್ನು ಊರಿಗೆ ತರುವುದೇ ಸಾಹಸವಾಗಿತ್ತು. ಅದಾಗಿಯೂ ಆಂಬುಲೆನ್ಸ ಚಾಲಕ ಧೈರ್ಯದಿಂದ ಕ್ಯಾದಗಿ ಪ್ರವೇಶಿಸಿದ್ದು, ಮನೆಯವರೆಗೆ ವಾಹನದ ಮೂಲಕ ಶವ ಸಾಗಾಟ ಸಾಧ್ಯವಾಗಲಿಲ್ಲ. ಕೊನೆಗೆ ಊರಿನ ಕೆಲವರು ಸೇರಿ ಶವವನ್ನು ಮನೆಗೆ ಮುಟ್ಟಿಸಿದ್ದು, ಅಂತ್ಯ ಸಂಸ್ಕಾರ ಮಾಡಿದರು.

ShareSendTweetShare
ADVERTISEMENT
Previous Post

ವಾರದ ಸಂತೆ | ಈತ ಮಾರಿದ್ದು ಹಲಾಲ್ ತರಕಾರಿ!

Next Post

ಮನೆಗೆ ನುಗ್ಗಿ ಮೂವರ ಮೇಲೆ ಹಲ್ಲೆ: ಆಸ್ಪತ್ರೆ ಸೇರಿದವನಿಂದ ಪೊಲೀಸ್ ದೂರು

Next Post

ಮನೆಗೆ ನುಗ್ಗಿ ಮೂವರ ಮೇಲೆ ಹಲ್ಲೆ: ಆಸ್ಪತ್ರೆ ಸೇರಿದವನಿಂದ ಪೊಲೀಸ್ ದೂರು

ಹಣ್ಣು ವ್ಯಾಪಾರಿಯ ಗಾಂಜಾ ವ್ಯವಹಾರ!

ಬಿಸಗೋಡು ರಸ್ತೆಗೂ ಗೃಹಲಕ್ಷ್ಮಿ ಹಣ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.