6
  • Latest

ಬಹುಮುಖ ಪ್ರತಿಭೆಗೆ ಒಲಿದ `ಕಲಾಶ್ರೀ’ ಬಿರುದು

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಬಹುಮುಖ ಪ್ರತಿಭೆಗೆ ಒಲಿದ `ಕಲಾಶ್ರೀ’ ಬಿರುದು

AchyutKumar by AchyutKumar
November 11, 2024
in ಸ್ಥಳೀಯ
advt advt advt
ADVERTISEMENT

ಯಲ್ಲಾಪುರ: ಸಂಗೀತ-ಸಾಹಿತ್ಯ ಹಾಗೂ ವಿವಿಧ ಕಲಾ ಪ್ರದರ್ಶನಗಳ ಮೂಲಕ ರಾಜ್ಯ-ರಾಷ್ಟ್ರಮಟ್ಟದಲ್ಲಿ ಬಹುಮಾನ ಪಡೆದಿರುವ ಸಮೃದ್ಧಿ ಭಾಗ್ವತ ಅವರು `ಕಲಾಶ್ರೀ’ ಪ್ರಶಸ್ತಿ ಪಡೆದಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಡೆಸಿದ ಹಿಂದೂಸ್ತಾನಿ ಸಂಗೀತ ಸ್ಪರ್ಧೆಯಲ್ಲಿ ಸಮೃದ್ಧಿ ಭಾಗ್ವತ ಅವರು ಭಾಗವಹಿಸಿದ್ದರು. ತಮ್ಮ ಗಾಯನದ ಮೂಲಕ ನಿರ್ಣಾಯಕರ ಮನಗೆದ್ದ ಅವರು `ಕಲಾಶ್ರೀ’ ಪ್ರಶಸ್ತಿಗೆ ಭಾಜನರಾದರು. ಕಾರವಾರದ ಸ್ತ್ರೀಶಕ್ತಿ ಭವನದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಈ ಪ್ರಶಸ್ತಿ ನೀಡಿ ಮೆಚ್ಚುಗೆಯ ಮಾತನಾಡಿದರು.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

ಸಮೃದ್ಧಿ ಭಾಗ್ವತ ಅವರು ಯಲ್ಲಾಪುರ ತಾಲೂಕಿನ ಬಿಸಗೋಡು ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದಾರೆ. ಬಾಲ್ಯದಿಂದಲೂ ಅವರು ಓದಿನ ಜೊತೆ ವಿವಿಧ ಬಗೆಯ ಸಾಂಸ್ಕೃತಿಕ ಪ್ರಕಾರಗಳಲ್ಲಿ ಭಾಗವಹಿಸುತ್ತ ಬಂದಿದ್ದಾರೆ. ಜಾನಪದ ಗೀತೆ, ದೇಶಭಕ್ತಿ ಗೀತೆ, ಅಭಿನಯ ಗೀತೆ, ಲಘು ಸಂಗೀತ, ಪ್ರಬಂಧ ಸ್ಪರ್ಧೆಗಳಲ್ಲಿ ಸಮೃದ್ಧಿ ಭಾಗ್ವತ ಅವರಿಗೆ ಅಪಾರ ಆಸಕ್ತಿ. ಕಥೆ ಹೇಳುವುದು, ಚಿತ್ರಕಲೆ ಅವರ ಪ್ರಮುಖ ಹವ್ಯಾಸ. ಅವರಲ್ಲಿನ ಆಸಕ್ತಿ ಹಾಗೂ ಹವ್ಯಾಸಗಳೇ ವಿವಿಧ ಬಹುಮಾನ ಹಾಗೂ ಪ್ರಶಸ್ತಿ ದೊರಕಿಸಿಕೊಡುವಲ್ಲಿ ಮುಖ್ಯ ಪಾತ್ರವಹಿಸಿವೆ.

ಸಮೃದ್ಧಿ ಭಾಗ್ವತ ಅವರ ತಂದೆ ಸಣ್ಣಪ್ಪ ಭಾಗ್ವತ, ತಾಯಿ ವೀಣಾ ಹೆಗಡೆ ಇಬ್ಬರು ಶಿಕ್ಷಕರು. ಮಕ್ಕಳ ಸಾಧನೆಗೆ ಅವರೇ ಮೊದಲ ಪ್ರೇರಣೆ. ಸಮೃದ್ಧಿ ಭಾಗ್ವತ ಅವರ ಸಂಗೀತ ತರಗತಿಗಳಿಗೆ ವಿ ದತ್ತಾತ್ರೇಯ ಚಿಟ್ಟೇಪಾಲ್ ಗುರು. ಸಮೃದ್ಧಿ ಅವರಿಗೆ ಖಾಸಗಿ ಶಾಲೆಗಳ ಮೇಲೆ ಮೋಹವಿಲ್ಲ. ಹೀಗಾಗಿ ಅವರು ಬಾಲ್ಯದಿಂದಲೂ ಸರ್ಕಾರಿ ಶಾಲೆ ಬಿಟ್ಟು ಬೇರೆ ಕಡೆ ಶಿಕ್ಷಣಕ್ಕೆ ಹೋಗಿಲ್ಲ.

ShareSendTweetShare
ADVERTISEMENT
Previous Post

ಸಂಜೆ ವೇಳೆಯ ಕಾರ್ಯಾಚರಣೆ: ಈ ವ್ಯಸನದ ಬೆಲೆ 4.5 ಲಕ್ಷ ರೂ!

Next Post

ಸಮುದ್ರಕ್ಕೆ ಬಿದ್ದು ಭದ್ರತಾ ಸಿಬ್ಬಂದಿ ಸಾವು

Next Post

ಸಮುದ್ರಕ್ಕೆ ಬಿದ್ದು ಭದ್ರತಾ ಸಿಬ್ಬಂದಿ ಸಾವು

ನೌಕರರ ಚುನಾವಣೆಗೂ ವ್ಯಾಪಿಸಿದ ರೆಸಾರ್ಟ ರಾಜಕೀಯ.. ಕಾಂಚಾಣದ ಸದ್ದು!

ಸಾವಿಗೂ ಮುನ್ನ ಸತ್ಯ ಹೇಳಿದ ವೃದ್ಧೆ: ಎರಡುವರೆ ಸಾವಿರದ ಆಸೆಗೆ ಕೊಲೆ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.