6
  • Latest

ಶವ ತರಲು ಹೋದವರು ಆಸ್ಪತ್ರೆ ಸೇರಿದರು!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಶವ ತರಲು ಹೋದವರು ಆಸ್ಪತ್ರೆ ಸೇರಿದರು!

AchyutKumar by AchyutKumar
November 26, 2024
in ಸ್ಥಳೀಯ
advt advt advt
ADVERTISEMENT

ಸಿದ್ದಾಪುರ: ಅಜ್ಜಿ ಸಾವನಪ್ಪಿದ ಸುದ್ದಿ ಕೇಳಿ ಶವ ತರಲು ಕುಮಟಾಗೆ ಹೊರಟ್ಟಿದ್ದ ಸೂರ್ಯನಾರಾಯಣ ಹೆಗಡೆ ಅವರ ಕಾರು ಅಪಘಾತವಾಗಿದೆ. ಪರಿಣಾಮ ಕಾರಿನಲ್ಲಿದ್ದ ಅವರ ತಾಯಿ ಗಂಗಾ ಹೆಗಡೆ ಹಾಗೂ ತಮ್ಮ ಚಂದ್ರಕಾoತ ಹೆಗಡೆ ಗಾಯಗೊಂಡಿದ್ದಾರೆ.

ನ 24ರಂದು ಅಸವಳ್ಳಿ ಬಳಿಯ ಗುಂಜಗೋಡಿನ ಸೂರ್ಯನಾರಾಯಣ ಹೆಗಡೆ ಅವರ ಅಜ್ಜಿ ಕುಮಟಾದಲ್ಲಿ ಸಾವನಪ್ಪಿದ್ದರು. ಈ ವಿಷಯ ತಿಳಿದ ಅವರು ಸಂಜೆ 5.50ರ ವೇಳೆಗೆ ಅಜ್ಜಿಯ ಶವವನ್ನು ಸಿದ್ದಾಪುರಕ್ಕೆ ತರಲು ಕಾರಿನಲ್ಲಿ ಹೊರಟಿದ್ದರು. ಹಸ್ವಗುಳಿ ತಲುಪಿದಾಗ ಎದುರಿನಿಂದ ಬಂದ ಬೆಳ್ಳಿ ಬೆಣ್ಣದ ಮಾರುತಿ ಸುಜುಕಿ ಕಾರು ವೇಗವಾಗಿ ಬರುವುದನ್ನು ಸೂರ್ಯನಾರಾಯಣ ಹೆಗಡೆ ನೋಡಿದರು. ಹೀಗಾಗಿ ಅವರು ತಮ್ಮ ಕಾರನ್ನು ನಿಧಾನಗೊಳಿಸಿ, ರಸ್ತೆ ಬದಿಗೆ ಸರಿದರು. ಅದಾಗಿಯೂ ಎದುರಿನಿಂದ ಬಂದ ಕಾರು ಅವರ ಕಾರಿಗೆ ಗುದ್ದಿತು.

Advertisement. Scroll to continue reading.
ADVERTISEMENT
ADVERTISEMENT

ಅಪಘಾತಪಡಿಸಿದ ಕಾರನ್ನು ಸಿದ್ದಾಪುರ ಕೊಂಡ್ಲಿಯ ಗ್ಯಾರೇಜ್ ಮೆಕಾನಿಕ್ ಮಂಜುನಾಥ ನಾಯ್ಕ ಓಡಿಸುತ್ತಿದ್ದರು. ಅಪಘಾತವಾದರೂ ಅವರು ಕಾರನ್ನು ನಿಲ್ಲಿಸದೇ ಅಲ್ಲಿಂದ ಪರಾರಿಯಾದರು. ಅಪಘಾತದ ರಭಸಕ್ಕೆ ಗಂಗಾ ಅವರ ತಲೆ ಬೆನ್ನಿಗೆ ಗಾಯವಾಗಿದ್ದು, ಚಂದ್ರಕಾAತ ಸಹ ಕೈ-ಮೊಣಕೈಗೆ ಗಾಯ ಮಾಡಿಕೊಂಡರು. ಹೀಗಾಗಿ ಆಂಬುಲೆನ್ಸ ಮೂಲಕ ಗಾಯಗೊಂಡವರನ್ನು ಸಿದ್ದಾಪುರ ಆಸ್ಪತ್ರೆಗೆ ದಾಖಲಿಸಿ, ನಂತರ ಸಾಗರದ ಭಾಗ್ವತ ಆಸ್ಪತ್ರೆಗೆ ಸೇರಿಸಲಾಯಿತು.

Advertisement. Scroll to continue reading.

ಅದಾಗಿಯೂ ಕಾರು ಅಪಘಾತ ಮಾಡಿ ಪರಾರಿಯಾದ ಮಂಜುನಾಥ ನಾಯ್ಕ ಅಲ್ಲೆಲ್ಲಿಯೂ ಬರಲಿಲ್ಲ. ಅಪಘಾತ ಆದವರನ್ನು ಉಪಚಿರಿಸಿಲ್ಲ. ಪೊಲೀಸರಿಗೂ ಮಾಹಿತಿ ನೀಡಲಿಲ್ಲ. ಈ ಹಿನ್ನಲೆ ಸೂರ್ಯನಾರಾಯಣ ಹೆಗಡೆ ಪೊಲೀಸ್ ದೂರು ನೀಡಿದರು.

ShareSendTweetShare
ADVERTISEMENT
Previous Post

ಅಧಿಕಾರಿಯನ್ನು ಮಣಿಸಿದ ಚಾಲಕ!

Next Post

ಉತ್ತರ ಕನ್ನಡ | ನ 27ಕ್ಕೆ ಹಲವು ತಾಲೂಕಿನಲ್ಲಿ ವಿದ್ಯುತ್ ಸ್ಥಗಿತ

Next Post

ಉತ್ತರ ಕನ್ನಡ | ನ 27ಕ್ಕೆ ಹಲವು ತಾಲೂಕಿನಲ್ಲಿ ವಿದ್ಯುತ್ ಸ್ಥಗಿತ

ಪ್ರಕೃತಿ ವಿಕೋಪ | ಪರಿಹಾರ ನೀಡದ ವಿಮಾ ಕಂಪನಿ ವಿರುದ್ಧ ಹೋರಾಟ

ನೇಣಿಗೆ ಶರಣಾದ ಪೌರ ಕಾರ್ಮಿಕ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.