6
  • Latest
School children trip for 50 rupees!

50 ರೂಪಾಯಿಗೆ ಶಾಲಾ ಮಕ್ಕಳ ಪ್ರವಾಸ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ವಾಣಿಜ್ಯ

50 ರೂಪಾಯಿಗೆ ಶಾಲಾ ಮಕ್ಕಳ ಪ್ರವಾಸ!

AchyutKumar by AchyutKumar
in ವಾಣಿಜ್ಯ
School children trip for 50 rupees!

ಡಿಸೆಂಬರ್ ಬಂದರೆ ಶಾಲಾ ಮಕ್ಕಳಿಗೆ ಪ್ರವಾಸದ ಕಾಲ. ಈ ಬಾರಿ ಪ್ರವಾಸಕ್ಕೆ ಎಲ್ಲಿ ಹೋಗುವುದು? ಎಂದು ಯೋಜಿಸುತ್ತಿರುವವರಿಗೆ ಯಲ್ಲಾಪುರದ ಯುಕೆ ನೇಜರ್ ಸ್ಟೇ ಒಂದು ದಿನದ ಅವಕಾಶವನ್ನು ಕಲ್ಪಿಸಿದೆ. ಪೃಕೃತಿಯ ಜೊತೆ ಆಟ-ಪಾಠಗಳೊಂದಿಗೆ ಇಡೀ ದಿನ ಕಳೆಯಲು ಇಚ್ಚಿಸುವವರಿಗೆ ನೇಚರ್ ಸ್ಟೇ ಸಿಬ್ಬಂದಿ ಸ್ವಾಗತಿಸಲು ಸಜ್ಜಾಗಿದ್ದಾರೆ.

ADVERTISEMENT

ಯಲ್ಲಾಪುರದ ಚಂದ್ಗುಳಿ ಗಂಟೆ ಗಣಪತಿ ದೇವಾಲಯ ಬಳಿಯಿರುವ ಯುಕೆ ನೇಚರ್ ಸ್ಟೇ ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ರೆಸಾರ್ಟಗಳಲ್ಲಿ ಒಂದು. ಹಳ್ಳದ ಪಕ್ಕದಲ್ಲಿರುವ ಈ ಭೂಮಿಯಲ್ಲಿ ಬಗೆ ಬಗೆಯ ಗಿಡ-ಮರಗಳಿವೆ. ಪರಿಸರ ಪಾಠದ ಜೊತೆ ಆಟೋಟಗಳಿಗೆ ಈ ಪ್ರದೇಶ ಅತ್ಯಂತ ಯೋಗ್ಯ ಸ್ಥಳ. ಸುಸಜ್ಜಿತವಾದ ಕೊಠಡಿ, ವಿಶಾಲವಾದ ಈಜುಕೊಳ, ಅಡಿಕೆ ಗಿಡಗಳ ಸಾಲುಗಳೊಂದಿಗೆ ಎಲ್ಲಾ ರೀತಿಯಲ್ಲಿಯೂ ಅಚ್ಚುಕಟ್ಟಾದ ವ್ಯವಸ್ಥೆಯಿಂದ ಈ ರೆಸಾರ್ಟ ಪ್ರಸಿದ್ದಿ ಪಡೆದಿದೆ.

50 ರೂಪಾಯಿಗೆ ಆಸ್ರಿಗೆ-ಆಟ-ಓಟ! 
ಅತ್ಯಂತ ಕಡಿಮೆ ದರದಲ್ಲಿ ಮಕ್ಕಳ ಪ್ರವಾಸಕ್ಕೆ ಕರೆದೊಯ್ಯಬೇಕು ಎನ್ನುವ ಶಾಲೆಯವರಿಗೆ ಇಲ್ಲಿನವರು ವಿಶೇಷ ಆತಿಥ್ಯವನ್ನು ಕಲ್ಪಿಸಿದ್ದಾರೆ. ಪ್ರತಿಯೊಬ್ಬರಿಗೆ 50 ರೂ ದರದಲ್ಲಿ ಉದ್ಯಾನವನಕ್ಕಿಂತಲೂ ಭಿನ್ನವಾದ ಅನುಭವವನ್ನು ಈ ರೆಸಾರ್ಟಿನವರು ಮಾಡಿಕೊಡಲಿದ್ದಾರೆ. ಹುಡುಗ ಹಾಗೂ ಹುಡುಗಿಯರಿಗೆ ಪ್ರತ್ಯೇಕವಾದ ಕೋಣೆ, ಶೌಚಾಲಯ, ಬ್ಯಾಗುಗಳನ್ನು ಇಡಲು ಹಾಗೂ ಬಟ್ಟೆ ಬದಲಾಯಿಸಲು ಕೊಠಡಿ ವ್ಯವಸ್ಥೆಯನ್ನು ಇದೇ ಹಣದಲ್ಲಿ ಮಾಡಿಕೊಡುತ್ತಿದ್ದಾರೆ. ಆಗಮಿಸುವ ಪ್ರತಿಯೊಬ್ಬರಿಗೂ ರೆಸಾರ್ಟ ಕಡೆಯಿಂದ `ವೆಲ್ ಕಂ ಡ್ರಿಂಕ್’ ಕೊಡಲಾಗುತ್ತದೆ.

Advertisement. Scroll to continue reading.

50 ರೂ ಪಾವತಿಸಿ ಯುಕೆ ನೇಚರ್ ಸ್ಟೇ’ಗೆ ಬರುವ ಪುಠಾಣಿ ಅತಿಥಿಗಳಿಗೆ ರೈನ್ ಡಾನ್ಸ, ಈಜುಕೊಳದ ಬಳಕೆಗೆ ಅವಕಾಶ ಸಿಗಲಿದೆ. ಲೈಫ್ ಜಾಕೇಟ್ ಜೊತೆ ಅಗತ್ಯ ಮಾರ್ಗದರ್ಶಿಗಳ ನೇತ್ರತ್ವದಲ್ಲಿ ಜಲ ಸಾಹಸ ಕ್ರೀಡೆಗಳನ್ನು ನಡೆಸಲಾಗುತ್ತದೆ. ಇದರೊಂದಿಗೆ ಲಗೋರಿ, ಕಬ್ಬಡ್ಡಿ, ವಾಲಿಬಾಲ್, ಹಗ್ಗ ಜಗ್ಗಾಟ, ಸೇರಿ ದೇಶೀಯ ಆಟಗಳನ್ನು ಆಡಿಸಲಾಗುತ್ತದೆ. ಅವರವರ ಆಸಕ್ತಿಗೆ ಅನುಗುಣವಾಗಿ ಕ್ರಿಕೇಟ್, ಶಟಲ್, ವಾಲಿ ಬಾಲ್ ಆಟಗಳಿಗೂ ಅವಕಾಶವಿದೆ.

Advertisement. Scroll to continue reading.

ಅಗತ್ಯವಿದ್ದವರಿಗೆ ಊಟ-ಟ್ರಕ್ಕಿಂಗ್-ಸಾಹಸ ಚಟುವಟಿಕೆ 
`ನೇಚರ್ ವಾಕ್’ ಆಸಕ್ತಿ ಇದ್ದವರಿಗೆ ಕಾಡು-ಹಳ್ಳಗಳ ನಡಿಗೆ ಮಾಡಿಸಿ ಪೃಕೃತಿ ಶಿಬಿರದ ಪಾಠ ಮಾಡಲಾಗುತ್ತದೆ. ಅಪರೂಪದ ಗಿಡ ಮೂಲಿಕೆ ಹಾಗೂ ಅವುಗಳ ಉಪಯೋಗದ ಬಗ್ಗೆಯೂ ಅರಿವು ಮೂಡಿಸಲಾಗುತ್ತದೆ. ಅವರವರ ಆಸಕ್ತಿಗೆ ಅನುಗುಣವಾಗಿ ಪಕ್ಷಿ ವೀಕ್ಷಣೆ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಇದಕ್ಕೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲ.

ಮಧ್ಯಾಹ್ನದ ಊಟಕ್ಕೆ ಮನೆಯಿಂದಲೇ ಬುತ್ತಿ ಕಟ್ಟಿಕೊಂಡು ಬರುವುದು ಉತ್ತಮ. ಅದಾಗಿಯೂ ಊಟ ತರಲು ಮರೆತವರಿಗೆ ಯುಕೆ ನೇಚರ್ ಸ್ಟೇ ರೆಸಾರ್ಟಿನಲ್ಲಿ ಉತ್ತಮ ಹೊಟೇಲ್ ಇದೆ. ಮುಂಚಿತವಾಗಿ ತಿಳಿಸಿ ಪ್ರತ್ಯೇಕ ಹಣ ಪಾವತಿಸುವವರಿಗೆ ಊಟ ಬಡಿಸಲಾಗುತ್ತದೆ. ಅಲ್ಲಿ ವಿವಿಧ ಬಗೆಯ ಸಾಹಸ ಚಟುವಟಿಕೆಗಳಿಗೆ ಸಹ ಅವಕಾಶವಿದ್ದು, ಅಲ್ಲಿ ತೆರಳಿದ ನಂತರವೂ ಅದರ ಶುಲ್ಕ ಪಾವತಿಸಿ ಬಳಸಬಹುದಾಗಿದೆ.

ನಿಮ್ಮ ಶಾಲೆಯ ಮಕ್ಕಳನ್ನು ಇಲ್ಲಿಗೆ ಕರೆ ತರಲು ಫೋನ್ ಮಾಡಿ. ಫೋನ್ ತಾಗದೇ ಇದ್ದರೆ ವಾಟ್ಸಪ್ ಮಾಡಿ: 9449567673.

ಬರುವ ದಾರಿ ಗೊತ್ತಾಗದಿದ್ದರೆ ಗೂಗಲ್ ಲೊಕೇಶನ್ ಬಳಸಿ: Google location

#Sponsored

Previous Post

ಮಂಗಳೂರಿಗೆ ಹೋದರೂ ಬದುಕದ ಪಾದಚಾರಿ

Next Post

ಅರಣ್ಯಾಧಿಕಾರಿ ದಬ್ಬಾಳಿಕೆ ವಿರುದ್ಧ ಪ್ರತಿಭಟನೆ

Next Post

ಅರಣ್ಯಾಧಿಕಾರಿ ದಬ್ಬಾಳಿಕೆ ವಿರುದ್ಧ ಪ್ರತಿಭಟನೆ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ