6
  • Latest

ಹಂದಿ ಹಿಡಿಯಲು ಹೋಗಿ ಹೊಡೆತ ತಿಂದ ಅಧಿಕಾರಿ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಹಂದಿ ಹಿಡಿಯಲು ಹೋಗಿ ಹೊಡೆತ ತಿಂದ ಅಧಿಕಾರಿ!

AchyutKumar by AchyutKumar
in ಸ್ಥಳೀಯ

ಹಳಿಯಾಳ: ನಗರದಲ್ಲಿ ಬೀಡಾಡಿ ಹಂದಿಗಳು ಹೆಚ್ಚಾಗಿರುವ ಹಿನ್ನಲೆ ಪುರಸಭೆಯಿಂದ ಅವನ್ನು ನಿಯಂತ್ರಿಸಲು ಯೋಜನೆ ರೂಪಿಸಲಾಗಿದೆ. ಆದರೆ, ಹಂದಿ ಹಿಡಿಯುವ ಕಾರ್ಯಾಚರಣೆಗೆ ಕೆಲವರು ಅಡ್ಡಿಪಡಿಸಿದ್ದಾರೆ.

ಬಿಡಾಡಿ ಹಂದಿಗಳ ನಿಗ್ರಹಕ್ಕಾಗಿ ಅಕ್ಟೊಬರ್ 20ರಂದು ಪುರಸಭೆ ವಿಶೇಷ ಸಭೆ ಆಯೋಜಿಸಿದ್ದು, ಹಂದಿ ಮಾಲಕರಿಗೆ 48 ದಿನಗಳ ಗಡುವು ನೀಡಿತ್ತು. ಅದಾಗಿಯೂ ಹಂದಿ ಸಾಕಣಿಕೆದಾರರು ಬೀದಿ ಬೀದಿಯಲ್ಲಿ ಅಲೆಯುತ್ತಿದ್ದ ಹಂದಿಗಳನ್ನು ತಮ್ಮ ವಶಕ್ಕೆ ಪಡೆದಿರಲಿಲ್ಲ.

ಈ ಹಿನ್ನಲೆ ನ 28ರಂದು ಪುರಸಭೆಯವರು ತುಮಕೂರಿನಿಂದ ಹಂದಿ ಹಿಡಿಯುವವರನ್ನು ಕರೆಯಿಸಿದ್ದರು. ದೇಸಾಯಿಗಲ್ಲಿಯಲ್ಲಿ ಹಂದಿ ಹಿಡಿಯುವ ಕಾರ್ಯಾಚರಣೆ ನಡೆಯುವಾಗ ಕುಮಾರ ಗಂಗಪ್ಪ ಸವದತ್ತಿ, ತರುಣಕುಮಾರ ಸವದತ್ತಿ, ದುರ್ಗಪ್ಪ ಯರನ್ನವರ, ಕಾರ್ತಿಕ ಸವದತ್ತಿ, ರೋಹಿತ್ ಸವದತ್ತಿ ಹಾಗೂ ಇನ್ನಿತರರು ಆಗಮಿಸಿ ಹಂದಿ ಹಿಡಿಯಲು ವಿರೋಧಿಸಿದರು.

ಅದಾಗಿಯೂ ತುಮಕೂರಿನ ಎಸ್ ನರಸಿಂಹರಾಜು ಅವರು ಪುರಸಭೆ ಮುಖ್ಯಾಧಿಕಾರಿ ಅಶೋಕಕುಮಾರ ನಾಳೆನವರ್ ಅವರ ಸೂಚನೆ ಮೇರೆಗೆ ಹಂದಿಗಳನ್ನು ಹಿಡಿಯುತ್ತಿದ್ದರು. ಆಗ ಅವರನ್ನು ತಡೆದ ಐದಾರು ಜನ ಹಂದಿ ಹಿಡಿಯುತ್ತಿದ್ದವರ ಮೇಲೆ ದಾಳಿ ನಡೆಸಿದರು. ನರಸಿಂಹರಾಜು ಅವರಿಗೂ ಹಿಗ್ಗಾಮುಗ್ಗ ಥಳಿಸಿದರು. ತಡೆಯಲು ಬಂದ ಅಶೋಕಕುಮಾರ ಅವರನ್ನು ಸಹ ಬೆದರಿಸಿದರು. ಜೊತಗೆ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದರು.

ಈ ಎಲ್ಲಾ ಹಿನ್ನಲೆ ಹಂದಿ ಹಿಡಿಯುವ ಕಾರ್ಯಾಚರಣೆಗೆ ಅಡ್ಡಿಪಡಿಸಿದವರ ವಿರುದ್ಧ ಅಶೋಕಕುಮಾರ ನಾಳೆನವರ್ ಪೊಲೀಸ್ ದೂರು ನೀಡಿದ್ದಾರೆ.

ShareSendTweetShare
Previous Post

ನಾಗರಿಕ ಪೊಲೀಸ್ | ಪೊಲೀಸರ ಕೆಲಸ ನೀವು ಮಾಡಿ!

Next Post

ಅಡ್ಡಾದಿಡ್ಡಿ ಚಾಲನೆ: VRL ಲಾರಿ ಪಲ್ಟಿ

Next Post

ಅಡ್ಡಾದಿಡ್ಡಿ ಚಾಲನೆ: VRL ಲಾರಿ ಪಲ್ಟಿ

ಹೊಂಡಮಯ ರಸ್ತೆ: ಬೈಕಿನಿಂದ ಬಿದ್ದ ಬ್ಯಾಂಕ್ ಸಿಬ್ಬಂದಿ

ಕೈಗಾ | ಅಣು ಘಟಕದ ವೈದ್ಯರಿಗೆ ನಿವೃತ್ತಿ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.