6
  • Latest

ನಾನು ನಂದಿನಿ.. ಪೊಲೀಸ್ ಠಾಣೆಗೆ ಬಂದೀನಿ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ನಾನು ನಂದಿನಿ.. ಪೊಲೀಸ್ ಠಾಣೆಗೆ ಬಂದೀನಿ!

ಈ ಶಿಕ್ಷಕನಿಗೆ ಬೇಕು ಕಾರು.. ಮನೆ | ಪತ್ನಿಗೆ ಪೀಡಿಸುವವನ ವಿರುದ್ಧ ದೂರು

AchyutKumar by AchyutKumar
November 30, 2024
in ರಾಜ್ಯ
advt advt advt
ADVERTISEMENT

ಯಲ್ಲಾಪುರ: ಕುಡುಕ ಶಿಕ್ಷಕನ ವರದಕ್ಷಿಣೆ ಕಾಟಕ್ಕೆ ಬೇಸತ್ತ ನಂದಿನಿ ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ತುಮಕೂರು ಜಿಲ್ಲೆಯ ನಾಗೇಂದ್ರಪ್ಪ ಕೆ ಶಿರಸಿ ಸೋಮನಳ್ಳಿ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. 2024 ಅಗಸ್ಟ 22ರಂದು ಅವರು ತುಮಕೂರಿನ ನಂದಿನಿ ಬಿ ಎಲ್ ಅವರನ್ನು ವಿವಾಹವಾಗಿದ್ದು, ಮಂಚಿಕೇರಿಯಲ್ಲಿ ಇಬ್ಬರು ಸೇರಿ ಮನೆ ಮಾಡಿಕೊಂಡಿದ್ದರು.

ADVERTISEMENT
ADVERTISEMENT

ಕೆಲ ದಿನಗಳ ಕಾಲ ಯೋಗ್ಯ ರೀತಿಯಲ್ಲಿ ಸಂಸಾರ ನಡೆಸಿದ ನಾಗೇಂದ್ರಪ್ಪ ಅವರು ನಂತರ ಕುಡಿತ ಶುರು ಮಾಡಿದರು. ದಿನದಿಂದ ದಿನಕ್ಕೆ ಅವರ ಮದ್ಯ ವ್ಯಸನ ಹೆಚ್ಚಾಗಿದ್ದು, ತವರು ಮನೆಯಿಂದ ಕಾಸು ತರುವಂತೆ ಪತ್ನಿಯನ್ನು ಪೀಡಿಸಲು ಶುರು ಮಾಡಿದರು. ಮೊದಲು ಕಾರು ಖರೀದಿಗೆ ಕಾಸು ಕೊಡುವಂತೆ ಬೇಡಿದರು. ನಂತರ ಮನೆ ನಿರ್ಮಿಸಲು ಹಣ ತರುವಂತೆ ಒತ್ತಾಯಿಸಿದರು.

Advertisement. Scroll to continue reading.
Advertisement. Scroll to continue reading.

5 ಲಕ್ಷ ರೂ ಹಣ ತರಲು ಒಪ್ಪದ ಕಾರಣ ನಾಗೇಂದ್ರಪ್ಪ ಅವರು ನಂದಿನಿ ಮೇಲೆ ಕೈ ಮಾಡಿದರು. ನಿತ್ಯ ಮಾನಸಿಕ ಹಿಂಸೆ ಕೊಡುವುದರ ಜೊತೆ ಹೊಡೆಯುವುದು ಸಾಮಾನ್ಯವಾಯಿತು. ನ 23ರ ರಾತ್ರಿ ಮದ್ಯದ ನಶೆಯಲ್ಲಿದ್ದ ನಾಗೇಂದ್ರಪ್ಪ ತವರು ಮನೆಯಿಂದ ಹಣ ಬಾರದ ಕಾರಣ ಪತ್ನಿ ಮೇಲೆ ಕೈ ಮಾಡಿದ್ದು, ಕೊಲೆ ಮಾಡುವುದಾಗಿಯೂ ಬೆದರಿಸಿದರು.

ಈ ಎಲ್ಲಾ ಘಟನೆಗಳಿಂದ ನೊಂದ ನಂದಿನಿ ನ್ಯಾಯಕ್ಕಾಗಿ ಪೊಲೀಸ್ ಮೊರೆ ಹೋಗಿದ್ದಾರೆ. ಪೀಡಿಸುತ್ತಿರುವ ಪತಿ ವಿರುದ್ಧ ಅವರು ಪೊಲೀಸ್ ದೂರು ನೀಡಿದ್ದಾರೆ. ಮಹಿಳಾ ಪೊಲೀಸ್ ಉಪನಿರೀಕ್ಷಕಿ ನಸ್ರೀನ್ ತಾಜ್ ಚಟ್ಟರಗಿ ನಂದಿನಿಯವರ ಕಥೆ ಕೇಳಿ ಮರುಕ ವ್ಯಕ್ತಪಡಿಸಿದರು. ಸಿಪಿಐ ರಮೇಶ ಹಾನಾಪುರ ಈ ಪ್ರಕರಣದ ತನಿಖೆ ಶುರು ಮಾಡಿದ್ದಾರೆ.

ShareSendTweetShare
ADVERTISEMENT
Previous Post

ಅಪಘಾತ: ಐವರಿಗೆ ಸಣ್ಣಪುಟ್ಟ ಗಾಯ

Next Post

ಬಸ್ ಡಿಪೋ ಎದುರು ಅದೃಷ್ಠದ ಆಟ!

Next Post

ಬಸ್ ಡಿಪೋ ಎದುರು ಅದೃಷ್ಠದ ಆಟ!

ಬೆಳೆಗಾರನ ಕೈಗೆ ಹರಿದ ನೋಟು: ಅಡಿಕೆ ದುಡ್ಡು ಜೇಬುಗಳ್ಳರ ಪಾಲು!

ಅಬ್ದುಲ್ಲನ ವಕಾರಿ ಮೇಲೆ ದಾಳಿ: 10 ಕ್ವಿಂಟಲ್ ಅಡಿಕೆ ಕಾಣೆ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.