6
  • Latest

ನಮಾಜ್’ಗೆ ಹೊರಟವನ ಮೇಲೆ ಹಲ್ಲೆ: ಅಪ್ಪ-ಮಗನ ದಾಂಧಲೆ ವಿರುದ್ಧ ದೂರು!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ನಮಾಜ್’ಗೆ ಹೊರಟವನ ಮೇಲೆ ಹಲ್ಲೆ: ಅಪ್ಪ-ಮಗನ ದಾಂಧಲೆ ವಿರುದ್ಧ ದೂರು!

AchyutKumar by AchyutKumar
in ಸ್ಥಳೀಯ

ದಾಂಡೇಲಿ: ಸೆಂಟ್ರಿoಗ್ ಕೆಲಸ ಮಾಡುವ ಸಾಹಿಲ್ ನಮಾಜ್ ಮಾಡಲು ತೆರಳುತ್ತಿದ್ದಾಗ ಅಡ್ಡಗಟ್ಟಿದ ಇಬ್ಬರು ಕಬ್ಬಿಣದ ರಾಡು, ಇಟ್ಟಿಗೆಯಿಂದ ಹೊಡೆದು ಗಾಯ ಮಾಡಿದ್ದಾರೆ.

ADVERTISEMENT

ಗಾಂಧೀನಗರದ ಸಾಹಿಲ್ ಮನೀರ ಅಹ್ಮದ ಕೆಕ್ಕೇರಿ ನ 29ರಂದು ನಮಾಜ್ ಮಾಡಲು ಮಸೀದಿಗೆ ಹೋಗುತ್ತಿದ್ದರು. ಆಗ ಸುಹೇಲ ಜಾಫರ ತೆರಗಾಂವ್ ಅವರನ್ನು ಅಡ್ಡಗಟ್ಟಿ ಬೈದರು. ಈ ಬಗ್ಗೆ ಪ್ರಶ್ನಿಸಿದಾಗ ಕಪಾಳ ಮೋಕ್ಷ ಮಾಡಿ ಹೊರಟರು.

ಮುಂದಿನ ರಸ್ತೆಯಲ್ಲಿ ಸುಹೇಲರ ತಂದೆ ಜಾಫರ ತೆರಗಾಂವ್ ಕಾಯುತ್ತಿದ್ದು, ಜಾಫರ್ ಸಹ ಸಾಹಿಲ್ ಕೆಕ್ಕೇರಿ ಮೇಲೆ ಆಕ್ರಮಣ ಮಾಡಿದರು. ಸಾಹಿಲರ ಕೂದಲು ಹಿಡಿದು ತಲೆ ಬಗ್ಗಿಸಿ ಬೆನ್ನ ಮೇಲೆ ಗುದ್ದಿದರು.

Advertisement. Scroll to continue reading.

ಈ ವೇಳೆ ಅಲ್ಲಿಗೆ ಬಂದ ಸುಹೇಲ್, ಸಾಹಿಲ್’ಗೆ ಕಬ್ಬಿಣದ ರಾಡಿನಿಂದ ಹೊಡೆದರು. ಆಗ ಜಾಫರ್ ಸಹ ಅಲ್ಲಿದ್ದ ಇಟ್ಟಿಗೆಯನ್ನು ಮೈಮೇಲೆ ಎಸೆದು ಗಾಯಗೊಳಿಸಿದರು. ಈ ಎಲ್ಲಾ ಘಟನೆಗಳ ಬಗ್ಗೆ ಸಾಹಿಲ್ ಪೊಲೀಸ್ ದೂರು ನೀಡಿದ್ದಾರೆ.

Advertisement. Scroll to continue reading.

 

Previous Post

ಹಣಕಾಸು ವ್ಯವಹಾರ: ಸಹಾಯ ಮಾಡಿದವನಿಗೆ ಚಾಕು ಚುಚ್ಚಿದ ಚಾಲಕ!

Next Post

ಒಂದೇ ಇಬ್ಬರು ಶಿಕ್ಷಕರ ಸಾವು: ಮುಗಿಲು ಮುಟ್ಟಿದ ಆಕಂದ್ರನ

Next Post

ಒಂದೇ ಇಬ್ಬರು ಶಿಕ್ಷಕರ ಸಾವು: ಮುಗಿಲು ಮುಟ್ಟಿದ ಆಕಂದ್ರನ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ