6
  • Latest

ಚೌಡೇಶ್ವರಿ ಸ್ಟೂಡಿಯೋ | ಕಾಸು ಹೊಯ್ತು.. ಕ್ಯಾಮರಾವೂ ಹೊಯ್ತು!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಚೌಡೇಶ್ವರಿ ಸ್ಟೂಡಿಯೋ | ಕಾಸು ಹೊಯ್ತು.. ಕ್ಯಾಮರಾವೂ ಹೊಯ್ತು!

AchyutKumar by AchyutKumar
in ಸ್ಥಳೀಯ

ಶಿರಸಿ: ಬಿಸಿಲಕೊಪ್ಪದ ಚೌಡೇಶ್ವರಿ ಸ್ಟೂಡಿಯೋದಲ್ಲಿದ್ದ ಕ್ಯಾಮರಾ ಹಾಗೂ ಹಣ ಕಳ್ಳತನವಾಗಿದೆ. ಸ್ಟೂಡಿಯೋ ಹಿಂದಿನ ಗೋಡೆಗೆ ಅಳವಡಿಸಿದ್ದ ಮೆಸ್ ತೆಗೆದು ಒಳಗೆ ನುಗ್ಗಿದ ಕಳ್ಳರು ನಂತರ ಅಲ್ಲಿಂದಲೇ ಹೊರ ಹೋಗಿದ್ದಾರೆ.

ADVERTISEMENT

ಶಿರಸಿ ಕುಪ್ಪಳ್ಳಿ ಬಂಕನಾಳದ ಉಮಾಕಾಂತ ನಾಯ್ಕ ಅವರು ಉತ್ತಮ ಫೋಟೋಗ್ರಾಫರ್. ಹೀಗಾಗಿ ಅವರು ಬಿಸಲಕೊಪ್ಪ ಗ್ರಾಮ ಪಂಚಾಯತ ಬಳಿ ಫೋಟೋ ಸ್ಟೂಡಿಯೋ ಹಾಕಿಕೊಂಡು ಬದುಕು ಕಟ್ಟಿಕೊಂಡಿದ್ದರು. ಮೋಹನ ಭಾಗ್ವತ ಅವರ ಕಟ್ಟಡದಲ್ಲಿ ಅವರು ಸ್ಟುಡಿಯೋ ನಡೆಸುತ್ತಿದ್ದರು. ಫೋಟೋ ತೆಗೆಯುವುದರ ಜೊತೆ ಜರಾಕ್ಸ್, ಲ್ಯಾಮಿನೇಶನ್, ಟಿವಿ-ಮೊಬೈಲ್ ರಿಚಾರ್ಜ ಸೇರಿ ಹಲವು ಬಗೆಯ ಸೇವೆಯನ್ನು ನೀಡುತ್ತಿದ್ದರು.

ಡಿ 22ರ ರಾತ್ರಿ 9 ಉಮಾಕಾಂತ ನಾಯ್ಕ ಅವರು ತಮ್ಮ ಸ್ಟೂಡಿಯೋ ಬಾಗಿಲು ಹಾಕಿ ಮನೆಗೆ ಹೋಗಿದ್ದರು. ಅವರ ವ್ಯವಹಾರ ನೋಡಿಕೊಂಡಿದ್ದ ಕಳ್ಳರು ಅದೇ ದಿನ ರಾತ್ರಿ ಕಟ್ಟಡದ ಹಿಂದೆ ಅಳವಡಿಸಿದ್ದ ಮೆಸ್ ತೆಗೆದು ಒಳ ನುಗ್ಗಿದರು. ಸ್ಟೂಡಿಯೋದಲ್ಲಿದ್ದ 45 ಸಾವಿರ ರೂ ಮೌಲ್ಯದ ಕ್ಯಾಮರಾ ಕದ್ದರು. ಅದಾದ ನಂತರ ಡ್ರಾವರಿನಲ್ಲಿದ್ದ 6 ಸಾವಿರ ರೂ ಹಣವನ್ನು ಅಪಹರಿಸಿದರು.

Advertisement. Scroll to continue reading.

ಡಿ 23ರ ಬೆಳಗ್ಗೆ ಉಮಾಕಾಂತ ನಾಯ್ಕ ಅವರು ಸ್ಟೂಡಿಯೋಗೆ ಬಂದು ನೋಡಿದಾಗ ಡಿಎಸ್‌ಎಲ್‌ಆರ್ ಕ್ಯಾಮರಾ ಕಾಣಲಿಲ್ಲ. ಡ್ರಾವರಿನಲ್ಲಿದ್ದ ಹಣವೂ ಇರಲಿಲ್ಲ. ಅದಾದ ನಂತರ ಮೆಸ್ ತೆಗೆದಿರುವುದು ಗಮನಕ್ಕೆ ಬಂದಿದ್ದು, ಕಳ್ಳರ ಆಗಮನ ಖಚಿತವಾಗಿತ್ತು. ಕಳ್ಳರನ್ನು ಹುಡುಕಿ ಕಾಣೆಯಾದ ಹಣ-ಕ್ಯಾಮರಾ ಮರಳಿಸಿ ಎಂದು ಉಮಾಕಾಂತ ನಾಯ್ಕ ಅವರು ಪೊಲೀಸರ ಮೊರೆ ಹೋಗಿದ್ದಾರೆ.

Advertisement. Scroll to continue reading.

#S News Digitel Advertisement: ನಿಮ್ಮ ಮನೆ-ತೋಟ-ಮಳಿಗೆ ಸುರಕ್ಷತೆಗಾಗಿ ಸಿಸಿ ಕ್ಯಾಮರಾ ಅಳವಡಿಸಿ. ಗುಣಮಟ್ಟದ ಕ್ಯಾಮರಾಗಳಿಗೆ ಇಲ್ಲಿ ಸಂಪರ್ಕಿಸಿ – 6362189206

Previous Post

ಮೂವರಿಗೆ ಗುದ್ದಿದ ಕಾರು: ನೆರವು ನೀಡಿದ ಗೌಡ್ರು!

Next Post

ಬಾರು ಹಾಗೂ ಬೀರು | ಹೊಟ್ಟೆಗೆ ಬಿಯರ್ ಸುತ್ತಿಕೊಂಡವ ಅಂದರು!

Next Post

ಬಾರು ಹಾಗೂ ಬೀರು | ಹೊಟ್ಟೆಗೆ ಬಿಯರ್ ಸುತ್ತಿಕೊಂಡವ ಅಂದರು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ