6
  • Latest

ಬಾರು ಹಾಗೂ ಬೀರು | ಹೊಟ್ಟೆಗೆ ಬಿಯರ್ ಸುತ್ತಿಕೊಂಡವ ಅಂದರು!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಬಾರು ಹಾಗೂ ಬೀರು | ಹೊಟ್ಟೆಗೆ ಬಿಯರ್ ಸುತ್ತಿಕೊಂಡವ ಅಂದರು!

AchyutKumar by AchyutKumar
in ಸ್ಥಳೀಯ

ಕಾರವಾರ: ಹೊಟ್ಟೆ, ಕಾಲು, ಬೆನ್ನು ಸೇರಿ ಮೈ ತುಂಬ ಗೋವಾದ ಮದ್ಯದ ಬಾಟಲಿಗಳನ್ನು ಅಡಗಿಸಿಕೊಂಡು ಕರ್ನಾಟಕ ಪ್ರವೇಶಿಸಿದ್ದ ಇಬ್ಬರನ್ನು ಅಬಕಾರಿ ಸಿಬ್ಬಂದಿ ಹಿಡಿದಿದ್ದಾರೆ.

ಗೋವಾದ ಕದಂಬ ಬಸ್ ತಪಾಸಣೆ ನಡೆಸಿದ ಅಬಕಾರಿ ಸಿಬ್ಬಂದಿಗೆ ಕಾರವಾರ ಹೈಚರ್ಚ್ ರಸ್ತೆಯ ಪ್ರವೀಣ ಗೋಕರ್ಣ ಹಾಗೂ ಸೋನಾರವಾಡದ ಬಾಬು ಪಿಳ್ಳೆ ವಿಚಿತ್ರವಾಗಿ ಕಂಡರು. ದೊಡ್ಡದಾದ ಹೊಟ್ಟೆ, ಊದಿಕೊಂಡ ಕಾಲು ನೋಡಿದ ಅಬಕಾರಿ ನಿರೀಕ್ಷಕ ವಿಜಯ ಮಹಾಂತೇಶ ಅವರಿಗೆ ಆ ಇಬ್ಬರೂ ವಿಕಲಚೇತನರು ಎಂದೆನಿಸಿತು. ಅದಾಗಿಯೂ ಅವರ ಮೈ ಮುಟ್ಟಿದ ಅಬಕಾರಿ ಉಪನಿರೀಕ್ಷಕ ನಾಗರಾಜ ಕೊಟ್ಟಿಗಿ, ಮುಖ್ಯ ಪೇದೆ ಕುಂದಾ ನಾಯ್ಕಗೆ ಅಚ್ಚರಿ ಕಾದಿತ್ತು. ಅಬಕಾರಿ ಸಿಬ್ಬಂದಿ ಕೃಷ್ಣ ನಾಯ್ಕ, ವಾಹನ ಚಾಲಕ ರವೀಂದ್ರ ನಾಯ್ಕ ತಪಾಸಣೆ ನಡೆಸಿದಾಗ ಮದ್ಯದ ಬಾಟಲಿಗಳು ಹೊರ ಬಿದ್ದವು.

ಈ ಇಬ್ಬರು ಕಾಲು, ಕೈ, ಹೊಟ್ಟೆ ಎಲ್ಲ ಕಡೆ ಮದ್ಯದ ಬಾಟಲಿ ಕಟ್ಟಿಕೊಂಡು ಮೇಲಿಂದ ಅಂಗಿ ಹಾಕಿ ಕುಳಿತಿದ್ದರು. ಬಾಟಲಿ ಬೀಳದಂತೆ ಹಗ್ಗದಿಂದ ಕಟ್ಟಿಕೊಂಡಿದ್ದರು. ಈ ಇಬ್ಬರಿಂದ ಒಟ್ಟು 52,400 ರೂ ಮೌಲ್ಯದ 65.25 ಲೀಟರ್ ಗೋವಾ ಮದ್ಯವನ್ನು ಅಬಕಾರಿ ಸಿಬ್ಬಂದಿ ವಶಕ್ಕೆ ಪಡೆದರು. ಜೊತೆಗೆ ಇಬ್ಬರನ್ನು ಜೈಲಿಗೆ ಕಳುಹಿಸಿದರು. ಈ ಇಬ್ಬರೂ ಹೊಸ ವರ್ಷದ ಅವಧಿಯಲ್ಲಿ ಅಗ್ಗದ ಮದ್ಯವನ್ನು ದುಬಾರಿ ಬೆಲೆಗೆ ಮಾರಲು ಚಿಂತನೆ ನಡೆಸಿದ್ದರು. ಆದರೆ, ಕಾರವಾರ ಬಸ್ ನಿಲ್ದಾಣದ ಬಳಿ ಸಿಕ್ಕಿಬಿದ್ದರು.

ShareSendTweetShare
Previous Post

ಚೌಡೇಶ್ವರಿ ಸ್ಟೂಡಿಯೋ | ಕಾಸು ಹೊಯ್ತು.. ಕ್ಯಾಮರಾವೂ ಹೊಯ್ತು!

Next Post

ಜೈಲಿಗೆ ಹೋದರೂ ಬರಲಿಲ್ಲ ಬುದ್ದಿ! | ಜಾತ್ರೆಯಲ್ಲಿ ಜಗಳ.. ಇದೀಗ ಹೊಡೆದಾಟ.. ಕಲ್ಲು ತೂರಾಟ!

Next Post

ಜೈಲಿಗೆ ಹೋದರೂ ಬರಲಿಲ್ಲ ಬುದ್ದಿ! | ಜಾತ್ರೆಯಲ್ಲಿ ಜಗಳ.. ಇದೀಗ ಹೊಡೆದಾಟ.. ಕಲ್ಲು ತೂರಾಟ!

ಅವರು ಸರ್ಕಾರಿ ಸೇವೆಯ ವಾಮನಮೂರ್ತಿ: ಡಿಸೆಂಬರ್ ಅಂತ್ಯಕ್ಕೆ ನಿವೃತ್ತಿ!

ಕಾಪಾಡು ಜಗನ್ಮಾನತೆ | ಮಾರಿಕಾಂಬೆ ಮೂರ್ತಿಯೇ ಕಣ್ಮರೆ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.