6
  • Latest
Ready to serve.. Committed to providing employment This spirit is the hope of the elderly!

ಸೇವೆಗೂ ಸಿದ್ಧ.. ಉದ್ಯೋಗ ನೀಡಲು ಬದ್ಧ: ವೃದ್ಧರ ಪಾಲಿನ ಆಶಾಕಿರಣ ಈ ಚೈತನ್ಯ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ವಾಣಿಜ್ಯ

ಸೇವೆಗೂ ಸಿದ್ಧ.. ಉದ್ಯೋಗ ನೀಡಲು ಬದ್ಧ: ವೃದ್ಧರ ಪಾಲಿನ ಆಶಾಕಿರಣ ಈ ಚೈತನ್ಯ!

AchyutKumar by AchyutKumar
in ವಾಣಿಜ್ಯ
Ready to serve.. Committed to providing employment This spirit is the hope of the elderly!

ವೃದ್ಧರ ನೋವು, ಅಂಗವಿಕಲರ ಅಂತರಾಳ, ಕೈಲಾಗದವರಿಗೆ ನೆರವು ನೀಡುವ ಜೊತೆ ಸೇವಾ ಮನೋಭಾವನೆಯಿಂದ ದುಡಿಯುವ ಕೈಗಳಿಗೆ ಕಾಸು ಕೊಡುವ ಸಂಸ್ಥೆ ಚೈತನ್ಯ ಪೌಂಡೇಶನ್. ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹಾಗೂ ಶಿರಸಿಯಲ್ಲಿ ಶಾಖಾ ಕಚೇರಿ ಹೊಂದಿರುವ ಚೈತನ್ಯ ಪೌಂಡೇಶನ್ ಕಳೆದ 16 ವರ್ಷಗಳಿಂದ ನೂರಕ್ಕೂ ಅಧಿಕ ವೃದ್ಧರ ಪಾಲಿಗೆ ಆಶಾಕಿರಣವಾಗಿದೆ. ಅದೇ ಪ್ರಮಾಣದಲ್ಲಿ ಯುವಕ-ಯುವತಿಯರಿಗೆ ಉದ್ಯೋಗವಕಾಶವನ್ನು ನೀಡಿದೆ.

ADVERTISEMENT

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನವರಾದ ನಾಗರಾಜ ಮಡಿವಾಳರ್ ಅವರು ಚೈತನ್ಯ ಪೌಂಡೇಶನ್’ನ ರೂವಾರಿ. ಬೆಂಗಳೂರಿನಲ್ಲಿ ಸೇವಾ ಚಟುವಟಿಕೆ ಶುರು ಮಾಡಿದ ಅವರು ಕ್ರಮೇಣ ಅದನ್ನು ಶಿರಸಿಗೂ ವಿಸ್ತರಿಸಿದರು. ಇದೀಗ ರಾಜ್ಯದ ಎಲ್ಲಾ ಭಾಗಗಳಲ್ಲಿಯೂ ಅವರು ಹೋಂ ನರ್ಸಿಂಗ್ ಸೇವೆ ನೀಡುತ್ತಿದ್ದಾರೆ. ನೊಂದವರಿಗೆ ನೆರವು ನೀಡುತ್ತಿರುವ ಈ ಸೇವೆ ಗುರುತಿಸಿ ನಾಗರಾಜ ಅವರಿಗೆ ಹಲವು ಪ್ರಶಸ್ತಿಗಳು ಸಿಕ್ಕಿವೆ.

ಮನೆ ಮನೆಯಲ್ಲಿಯೂ ವೃದ್ಧರು-ಅಶಕ್ತರು ಇರುವುದು ಸಾಮಾನ್ಯ. ರೋಗಿ ಹಾಗೂ ಆರೈಕೆದಾರರ ನಡುವೆ ಸಂಪರ್ಕ ಸೇತುವಾಗಿರುವ ಈ ಸಂಸ್ಥೆ ಅಶಕರ ಬೇಕು-ಬೇಡಗಳಿಗೆ ತ್ವರಿತವಾಗಿ ಸ್ಪಂದಿಸುತ್ತದೆ. ಸಮಯಕ್ಕೆ ಸರಿಯಾಗಿ ಔಷಧಿ ವಿತರಣೆ, ಅಶಕ್ತರ ಊಟ-ತಿಂಡಿ ವ್ಯವಸ್ಥೆ, ಆರೋಗ್ಯದ ಬಗ್ಗೆ ಕಾಳಜಿವಹಿಸುವುದರಲ್ಲಿ ಚೈತನ್ಯ ಪೌಂಡೇಶನ್ ಕೊಡುಗೆ ಅಪಾರ. ಬಿಡುವಿಲ್ಲದ ಕೆಲಸ, ಸಂಸಾರದ ಜಂಜಾಟದಿoದ ಅಶಕ್ತರ ಕುರಿತು ಗಮನಹರಿಸಲಾಗದವರಿಗೆ ಹೆಚ್ಚಿನ ಒತ್ತು ಕೊಟ್ಟು ಈ ಸಂಸ್ಥೆ ಸೇವೆ ಕೊಡುತ್ತದೆ.

ಮುಖ್ಯವಾಗಿ ವೃದ್ಧರು, ಅಂಗವಿಕಲರು, ರೋಗಿಗಳ ಆರೈಕೆಗಾಗಿ ಚೈತನ್ಯ ಸಂಸ್ಥೆ ಜನರನ್ನು ನೇಮಿಸುತ್ತದೆ. ನೊಂದವರ ಜೊತೆ ಸೌಜನ್ಯದಿಂದ ವರ್ತಿಸಿ ಅವರ ಆಗು-ಹೋಗುಗಳ ಬಗ್ಗೆ ಕಾಳಜಿವಹಿಸುವವರಿಗೆ ಆದ್ಯತೆ ಕೊಡಲಾಗುತ್ತದೆ. ಇದಕ್ಕಾಗಿ ರಾಜ್ಯದ ಎಲ್ಲಾ ಭಾಗಗಳಿಂದಲೂ ಉದ್ಯೋಗ ನೇಮಕಾತಿ ನಡೆಸುತ್ತದೆ. ಅಗತ್ಯವಿದ್ದವರಿಗೆ ಯೋಗ್ಯ ಸಿಬ್ಬಂದಿ ಸೇವೆ ನೀಡುವಲ್ಲಿ ಚೈತನ್ಯ ಪೌಂಡೇಶನ್ ಮುಂಚೂಣಿಯಲ್ಲಿದೆ. ಅಶಕ್ತರ ಆರೈಕೆಗಾಗಿ ಸ್ವಂತ ವೃದ್ಧಾಶ್ರಮವನ್ನು ಸಹ ಚೈತನ್ಯ ಪೌಂಡೇಶನ್ ಹೊಂದಿದೆ.

Advertisement. Scroll to continue reading.

Ready to serve.. Committed to providing employment: This spirit is the hope of the elderly!ಚೈತನ್ಯ ಪೌಂಡೇಶನ್ ಸೇವೆಗೆ ಜಾತಿ-ಧರ್ಮದ ಹಂಗಿಲ್ಲ. ಲಿಂಗ ತಾರತಮ್ಯದ ಬೇದವಿಲ್ಲ. ಕನಿಷ್ಠ ಶುಲ್ಕದೊಂದಿಗೆ ಗರಿಷ್ಠ ಸೇವೆ ನೀಡುವ ಕಾರಣ ನಿತ್ಯ ನೂರಾರು ಫೋನ್ ಚೈತನ್ಯ ಕಚೇರಿಗೆ ಬರುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ಉದ್ಯೋಗ ಬಯಸಿ ಬಂದ ಯಾರನ್ನು ಸಂಸ್ಥೆಯವರು ಮರಳಿ ಕಳುಹಿಸುವುದಿಲ್ಲ.

Advertisement. Scroll to continue reading.

ಗರ್ಭಿಣಿ, ಬಾಣಂತಿ, ವೃದ್ಧರು, ಅಂಗವಿಕಲರು, ಬುದ್ದಿಮಾಂದ್ಯರು ಸೇರಿ ಎಲ್ಲಾ ಬಗೆಯ ಅಶಕ್ತರ ಸೇವೆ ಹಾಗೂ ಉದ್ಯೋಗ ಅಗತ್ಯವಿದ್ದವರು ಇಲ್ಲಿ ಫೋನ್ ಮಾಡಿ: 9845577311

#Sponsored

Previous Post

ಜೈಲಿಗೆ ಹೋದರೂ ಬರಲಿಲ್ಲ ಬುದ್ದಿ! | ಜಾತ್ರೆಯಲ್ಲಿ ಜಗಳ.. ಇದೀಗ ಹೊಡೆದಾಟ.. ಕಲ್ಲು ತೂರಾಟ!

Next Post

ಅವರು ಸರ್ಕಾರಿ ಸೇವೆಯ ವಾಮನಮೂರ್ತಿ: ಡಿಸೆಂಬರ್ ಅಂತ್ಯಕ್ಕೆ ನಿವೃತ್ತಿ!

Next Post

ಅವರು ಸರ್ಕಾರಿ ಸೇವೆಯ ವಾಮನಮೂರ್ತಿ: ಡಿಸೆಂಬರ್ ಅಂತ್ಯಕ್ಕೆ ನಿವೃತ್ತಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ