6
  • Latest

ಕಡಲ ಒಡಲಿಗೆ ಮೆಡಿಕಲ್ ತ್ಯಾಜ್ಯ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕಡಲ ಒಡಲಿಗೆ ಮೆಡಿಕಲ್ ತ್ಯಾಜ್ಯ!

ಮೀನುಗಾರರ ಕಳವಳ | ಜೀವಜಂತುಗಳಿಗೂ ಅಪಾಯ | ಆಡಳಿತದ ಮೌನ

AchyutKumar by AchyutKumar
in ಸ್ಥಳೀಯ

ಕಾರವಾರ: ಸರ್ಕಾರಿ ಮೆಡಿಕಲ್ ಕಾಲೇಜಿನ ತ್ಯಾಜ್ಯದ ನೀರು ನೇರವಾಗಿ ಅರಬ್ಬಿ ಸಮುದ್ರ ಸೇರುತ್ತಿದೆ. ಕಡಲಿನಲ್ಲಿ ವಾಸಿಸುವ ಮೀನುಗಳ ಮೇಲೆಯೂ ಈ ತ್ಯಾಜ್ಯ ದುಷ್ಪರಿಣಾಮ ಬೀರಲಿದ್ದು, ಮೀನು ಸೇವಿಸುವವರ ಆರೋಗ್ಯ ಹಾಳಾಗುವ ಸಾಧ್ಯತೆಯನ್ನು ಅಲ್ಲಗಳೆಯುವ ಹಾಗಿಲ್ಲ!

ಮೆಡಿಕಲ್ ಕಾಲೇಜಿನ ತ್ಯಾಜ್ಯವನ್ನು ಕೋಣೆನಾಲಕ್ಕೆ ಬಿಡಲಾಗುತ್ತದೆ. ಕೋಣೆನಾಲದ ನೀರು ನಗರವನ್ನೆಲ್ಲ ಸಂಚರಿಸಿ ಸಮುದ್ರ ಸೇರುತ್ತಿದೆ. ಕೋಣೆನಾಲ ಸ್ವಚ್ಛತೆ ಹೆಸರಿನಲ್ಲಿ ಕೋಟಿ ಲೆಕ್ಕಾಚಾರದ ಹಣ ವೆಚ್ಚವಾಗಿದ್ದರೂ ತ್ಯಾಜ್ಯ ಮಾತ್ರ ಸಂಸ್ಕರಣೆಯಾಗಿಲ್ಲ. ಕೋಣೆನಾಲದ ತ್ಯಾಜ್ಯ ಸಮುದ್ರ ಸೇರುವುದನ್ನು ತಪ್ಪಿಸಲು ಸಾಧ್ಯವಾಗಿಲ್ಲ.

ಕಾರವಾರದ ಮೆಡಿಕಲ್ ಕಾಲೇಜಿನ ಮಾಲೀನ್ಯದ ನೀರು ಹಲವು ಸರ್ಕಾರಿ ಕಚೇರಿ-ಅಧಿಕಾರಿಗಳ ನಿವಾಸ ಸುತ್ತುವರೆದು ಸಮುದ್ರ ಸೇರುತ್ತಿದೆ. ಈ ನೀರಿನಲ್ಲಿ ಮೆಡಿಕಲ್ ಕಾಲೇಜಿನ ರೋಗಿಗಳ ಮಲಮೂತ್ರ ಹಾಗೂ ಇತರ ವೈದ್ಯಕೀಯ ತ್ಯಾಜ್ಯಗಳನ್ನು ಬಿಡಲಾಗುತ್ತಿದೆ. ಅಪಾಯಕಾರಿ ರಾಸಾಯನಿಕಗಳು ಸಹ ಈ ನೀರಿನ ಮೂಲಕ ನೇರವಾಗಿ ಸಮುದ್ರ ಸೇರುತ್ತಿವೆ. ಜಿಲ್ಲಾ ಪಂಚಾಯತ ಕಪೌಂಡ್ ಗೋಡೆಗಳ ಮೇಲೆ ಬರೆದಿರುವ `ಸ್ವಚ್ಛ ಭಾರತ’ದ ಬಗ್ಗೆ ಯೋಚಿಸುವಷ್ಟು ಪುರಸೋತು ಅಲ್ಲಿ ಕೆಲಸ ಮಾಡುವವರಿಗಿಲ್ಲ.

ಇನ್ನೂ ಹಲವು ಕಡೆ ತ್ಯಾಜ್ಯದ ನೀರು ರಸ್ತೆ ಮೇಲೆ ಹರಿಯುತ್ತದೆ. ಮ್ಯಾನ್‌ಹೋಲ್’ಗಳಿಂದ ಕೆಲವೊಮ್ಮೆ ಪುಟಿಯುತ್ತಿರುತ್ತದೆ. ವೇಗವಾಗಿ ವಾಹನ ಸಾಗುವಾಗ ಅಕ್ಕ-ಪಕ್ಕದಲ್ಲಿರುವವರಿಗೂ ಪ್ರೋಕ್ಷಣೆಯಾಗುತ್ತದೆ. ಆದರೆ, ಈ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ. `ಮೆಡಿಕಲ್ ಕಾಲೇಜಿನ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೆವಾರಿ ಮಾಡಲಾಗುತ್ತದೆ’ ಎಂಬುದು ಅಲ್ಲಿನವರ ಮಾತು. ಆದರೆ, ಮೆಡಿಕಲ್ ಕಾಲೇಜಿನಲ್ಲಿ ಈವರೆಗೂ ಎಸ್‌ಟಿಪಿ ಸೌಲಭ್ಯವಿಲ್ಲ ಎಂಬುದು ಅಲ್ಲಿನವರಿಗೂ ಗೊತ್ತಿರುವ ವಿಷಯ.

ShareSendTweetShare
Previous Post

ತುಂಡಾದ ಅಡಿಕೆ ಮರ: ಕೊನೆಗೌಡನ ಬದುಕು ಅಂತ್ಯ!

Next Post

ಮರದ ಕೆಳಗೆ ಊರಿನವರ ಸಭೆ: ಅವರ ಬಳಿ ಎಲ್ಲವೂ ಇದೆ.. ಆದರೆ, ಅವರದ್ದಲ್ಲ!

Next Post

ಮರದ ಕೆಳಗೆ ಊರಿನವರ ಸಭೆ: ಅವರ ಬಳಿ ಎಲ್ಲವೂ ಇದೆ.. ಆದರೆ, ಅವರದ್ದಲ್ಲ!

ಶಿಕ್ಷಕನ ಕಾರಿಗೆ ಗುದ್ದಿದ ಲಾರಿ

ವಿದ್ಯುತ್ ಕಂಬಕ್ಕೆ ಗುದ್ದಿದ ಲಾರಿ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.