6
  • Latest

ಅನುಮತಿ ಕೊಟ್ಟಿದ್ದು ಅವರೇ.. ತೆರವು ಮಾಡಿದ್ದು ಅವರೇ: ಮೀನುಗಾರನ ಮೇಲೆ ಅಧಿಕಾರಿಗಳ ದಬ್ಬಾಳಿಕೆ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಅನುಮತಿ ಕೊಟ್ಟಿದ್ದು ಅವರೇ.. ತೆರವು ಮಾಡಿದ್ದು ಅವರೇ: ಮೀನುಗಾರನ ಮೇಲೆ ಅಧಿಕಾರಿಗಳ ದಬ್ಬಾಳಿಕೆ!

AchyutKumar by AchyutKumar
in ಸ್ಥಳೀಯ

ಭಟ್ಕಳ: ಮುರುಡೇಶ್ವರ ಕಡಲತೀರದಲ್ಲಿ ಬೋಟು ನಿಲುಗಡೆಗೆ ಸರ್ಕಾರ ಅನುಮತಿ ನೀಡಿದ್ದು, ಇದೀಗ ಅದೇ ಸರ್ಕಾರದ ಅಧಿಕಾರಿಗಳು ನಿಲುವು ಬದಲಿಸಿ ಅಲ್ಲಿದ್ದವರನ್ನು ಒಕ್ಕಲೆಬ್ಬಿಸಿದ್ದಾರೆ!

ADVERTISEMENT

ಡಿ 12ರಂದು ವೆಂಕಟೇಶ ಹರಿಕಂತ್ರ ಅವರಿಗೆ ಪ್ರವಾಸೋದ್ಯಮ ಇಲಾಖೆ ಕಡಲತೀರದಲ್ಲಿ ಬೋಟುಗಳ ನಿಲುಗಡೆಗೆ ಸ್ಥಳಾವಕಾಶ ನೀಡಿದೆ. ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಲು ಸಿಸಿ ಕ್ಯಾಮರಾ ಅಳವಡಿಸುವಂತೆಯೂ ಸೂಚನೆ ನೀಡಿದೆ. ಆದರೆ. ಡಿ 29ರಂದು ಏಕಾಏಕಿ ಅಲ್ಲಿದ್ದ ಬೋಟು ಹಾಗೂ ಸಾಮಗ್ರಿಗಳನ್ನು ತೆರವು ಮಾಡಿರುವುದು ಅಧಿಕಾರಿಗಳು ಸೂಚಿಸಿದ ಸ್ಥಳದಲ್ಲಿ ಹಾಕಲಾದ ಸಿಸಿ ಕ್ಯಾಮರಾದಲ್ಲಿಯೇ ಸೆರೆಯಾಗಿದೆ.

ಮುರುಡೇಶ್ವರದಲ್ಲಿ ಓಶಿಯನ್ ಅಡ್ವೇಂಚರ್ ಹೆಸರಿನಲ್ಲಿ ವೆಂಕಟೇಶ ಹರಿಕಂತ್ರ ಅವರು ಜಲಸಾಹಸ ಚಟುವಟಿಕೆ ನಡೆಸುತ್ತಾರೆ. 5 ವರ್ಷದ ಅವಧಿಗೆ ಈ ಚಟುವಟಿಕೆ ನಡೆಸಲು ಅವರಿಗೆ ಲೀಸ್ ನೀಡಲಾಗಿದೆ. ಪ್ರವಾಸಿಗರ ಸುರಕ್ಷತೆ ಹಾಗೂ ಬೋಟುಗಳ ನಿಲುಗಡೆಗಾಗಿ ಅವರು ಕಡಲತೀರದಲ್ಲಿ 50*50ರ ಜಾಗ ಕೋರಿದ್ದು, ಹಲವು ಷರತ್ತುಗಳನ್ನು ಹಾಕಿ ಪ್ರವಾಸೋದ್ಯಮ ಇಲಾಖೆ 30*30ರ ಜಾಗ ನೀಡಿದೆ. ಆ ಜಾಗದಲ್ಲಿದ್ದ ಸಾಮಗ್ರಿಗಳನ್ನು ಇದೀಗ ಉಪವಿಭಾಗಾಧಿಕಾರಿ ಸೂಚನೆ ಮೇರೆಗೆ ತೆರವು ಮಾಡಲಾಗಿದೆ.

Advertisement. Scroll to continue reading.

ದೋಣಿ ನಿಲುಗಡೆಗೆ ನೀಡಿದ್ದ ಅನುಮತಿ ಪತ್ರ

ಪ್ರವಾಸಿಗರಿಗೆ ಕೂರಲು ಆಸನ ವ್ಯವಸ್ಥೆ, ಅಗತ್ಯ ನಾಮಫಲಕ ಅಳವಡಿಕೆ, ಸ್ವಚ್ಛತೆ ಕಾಪಾಡಿಕೊಳ್ಳುವಿಕೆ ಸೇರಿ ಸರ್ಕಾರ ವಿಧಿಸಿದ ಎಲ್ಲಾ ಷರತ್ತು ಒಪ್ಪಿದ್ದರೂ ಏಕಾಏಕಿ ತೆರವು ಮಾಡಿದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಅಧಿಕಾರಿಗಳ ಈ ನಡೆಯಿಂದ ಪ್ರವಾಸೋದ್ಯಮಕ್ಕಾಗಿ ಹೂಡಿಕೆ ಮಾಡಿದ್ದ ಮೀನುಗಾರನಿಗೂ ನಷ್ಟವಾಗಿದೆ.

Advertisement. Scroll to continue reading.

 

Previous Post

ಅಕ್ರಮ ಸಾಗಾಟ: ನಾಟಾ ಜೊತೆ ಸಿಕ್ಕಿಬಿದ್ದ ಜಾಕೀರ!

Next Post

ಅರೆಬರೆ ಆಸ್ಪತ್ರೆ | ಸತ್ಯ ಹೊರಬರದಿದ್ದರೆ ಉಪವಾಸ: ಹೈಟೆಕ್ ಆಸ್ಪತ್ರೆ ಬಗ್ಗೆ ಅನಂತಣ್ಣನ ಅನುಮಾನ!

Next Post

ಅರೆಬರೆ ಆಸ್ಪತ್ರೆ | ಸತ್ಯ ಹೊರಬರದಿದ್ದರೆ ಉಪವಾಸ: ಹೈಟೆಕ್ ಆಸ್ಪತ್ರೆ ಬಗ್ಗೆ ಅನಂತಣ್ಣನ ಅನುಮಾನ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ