6
  • Latest

ರಿಕ್ಷಾ ಚಾಲಕನ ಗಡಿಬಿಡಿಗೆ ಏಳು ಜನರಿಗೆ ಗಾಯ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ರಿಕ್ಷಾ ಚಾಲಕನ ಗಡಿಬಿಡಿಗೆ ಏಳು ಜನರಿಗೆ ಗಾಯ!

AchyutKumar by AchyutKumar
December 30, 2024
in ಸ್ಥಳೀಯ
advt advt advt
ADVERTISEMENT

ಕಾರವಾರ: ಶಿರವಾಡ ರೈಲು ನಿಲ್ದಾಣದ ಕಡೆ ಚಲಿಸುತ್ತಿದ್ದ ರಿಕ್ಷಾ ಎರಡು ಬೈಕಿಗೆ ಗುದ್ದಿದೆ. ಪರಿಣಾಮ ಮೂರು ವಾಹನದಲ್ಲಿ ಸಂಚರಿಸುತ್ತಿದ್ದ ಏಳು ಜನ ಗಾಯಗೊಂಡಿದ್ದಾರೆ.

ಡಿ 29ರ ರಾತ್ರಿ ಕಾರವಾರ ಕೋಡಿಬೀರ ದೇವಾಲಯದ ಬಳಿಯ ಜಾಕೀರ ಶೇಖ್ ಶಿರವಾಡ ಕಡೆ ತಮ್ಮ ರಿಕ್ಷಾ ಓಡಿಸುತ್ತಿದ್ದರು. ಶಿರವಾಡ ಮಾರುತಿ ದೇವಾಲಯ ಬಳಿ ರಿಕ್ಷಾದ ವೇಗ ಹೆಚ್ಚಿಸಿದ ಅವರು ಮುಂದಿದ್ದ ಎಂ 80 ಸ್ಕೂಟರ್ ಹಿಂದಿಕ್ಕಿ ಎದುರಿನಿಂದ ಬಂದ ಬೈಕಿಗೆ ಅವರು ತಮ್ಮ ವಾಹನ ಗುದ್ದಿದರು. ಇದರಿಂದ ಆ ಬೈಕಿನಲ್ಲಿದ್ದ ವೆಂಕಟೇಶ ಬಾದಾಮಿ ರಸ್ತೆ ಮೇಲೆ ಬಿದ್ದು ಗಾಯಗೊಂಡರು.

Advertisement. Scroll to continue reading.
ADVERTISEMENT
ADVERTISEMENT

ವೆoಕಟೇಶ್ ಅವರ ಬೈಕಿಗೆ ಗುದ್ದಿದ ರಿಕ್ಷಾ ನಂತರ ಎಡಕ್ಕೆ ತಿರುವಿ ಎಂ 80 ಸ್ಕೂಟರ್ ಓಡಿಸುತ್ತಿದ್ದ ಕಿನ್ನರದ ತೇನಾಜಿ ರಾಣೆ ಅವರಿಗೆ ರಿಕ್ಷಾ ಗುದ್ದಿದರು. ತೇನಾಜಿ ರಾಣೆ ಅವರ ಜೊತೆ ಆ ಸ್ಕೂಟರಿನಲ್ಲಿ ಸಂಚರಿಸುತ್ತಿದ್ದ ಕಮಲಕಾಂತ ಬಾಂದೇಕರ್ ಸಹ ಗಾಯಗೊಂಡರು.

Advertisement. Scroll to continue reading.

ಇದಾದ ನಂತರ ಆ ರಿಕ್ಷಾವನ್ನು ಸಹ ಜಾಕೀರ ಶೇಖ್ ಪಲ್ಟಿ ಮಾಡಿದ್ದು, ರಿಕ್ಷಾ ಒಳಗೆ ಕುಳಿತಿದ್ದ ಅನುಪಮಾ ನಾಯಕ, ರಾಜೇಶ ನಾಯಕ ಅವರಿಗೂ ಪೆಟ್ಟಾಯಿತು. ಜೊತೆಗೆ ಜಾಕೀರ್ ಶೇಖ್ ಸಹ ಸಣ್ಣ ಪ್ರಮಾಣದಲ್ಲಿ ಗಾಯಗೊಂಡರು. ಈ ಎಲ್ಲಾ ಘಟನಾವಳಿಗಳಿಂದ ಸಿಟ್ಟಾದ ತೇನಾಜಿ ರಾಣೆ ತಮ್ಮ ಎಂ 80 ಜಖಂ ಮಾಡಿದ ಜಾಕೀರ್ ಶೇಖ್ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿದರು.

ShareSendTweetShare
ADVERTISEMENT
Previous Post

ಜೀವ ಬೆದರಿಕೆಗೆ ಹೆದರಿ ವಿಷ ಕುಡಿದ!

Next Post

ಸೊಸೈಟಿ ಸಾಲ | ಬಾವಿಯೊಳಗೆ ನೇಣಿಗೆ ಶರಣಾದ ರೈತ!

Next Post

ಸೊಸೈಟಿ ಸಾಲ | ಬಾವಿಯೊಳಗೆ ನೇಣಿಗೆ ಶರಣಾದ ರೈತ!

ಕಾರುಗಳ ನಡುವೆ ಮುಖಾಮುಖಿ

ಬಾತ್ ರೂಂ'ನಲ್ಲಿ ಬಿದ್ದು ಸಾವನಪಿದ ಕ್ಷೌರಿಕ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.