6
  • Latest

ಸೊಸೈಟಿ ಸಾಲ | ಬಾವಿಯೊಳಗೆ ನೇಣಿಗೆ ಶರಣಾದ ರೈತ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸೊಸೈಟಿ ಸಾಲ | ಬಾವಿಯೊಳಗೆ ನೇಣಿಗೆ ಶರಣಾದ ರೈತ!

AchyutKumar by AchyutKumar
December 30, 2024
in ಸ್ಥಳೀಯ
advt advt advt
ADVERTISEMENT

ಹೊನ್ನಾವರ: ಐದಾರು ಲಕ್ಷ ಸಾಲ ಮಾಡಿಕೊಂಡಿದ್ದ ಧರ್ಮ ನಾಯ್ಕ ಅವರು ತಮ್ಮ ತೋಟದ ಬಾವಿಯಲ್ಲಿ ನೇಣಿಗೆ ಶರಣಾಗಿದ್ದಾರೆ.

ಹೊನ್ನಾವರ ಮೂಡ್ಕಣಿ ಮಕ್ಕಿಗದ್ದೆ ಹಳ್ಳರಕೇಣಿಯ ಧರ್ಮ ನಾಯ್ಕ ಅವರು ರೈತರಾಗಿದ್ದರು. ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳ ಜೊತೆ ವಾಸವಾಗಿದ್ದ ಅವರು ಮೊದಲ ಮಗಳ ಮದುವೆ ಮಾಡಿದ್ದರು. ಡಿ 27ರಂದು ಮೊದಲ ಮಗಳು ಗಾಯತ್ರಿ ನಾಯ್ಕ, ಅಳಿಯ ರಾಘವೇಂದ್ರ ಅವರ ಜೊತೆ ಧರ್ಮ ನಾಯ್ಕ ಅವರ ಇನ್ನಿಬ್ಬರು ಮಕ್ಕಳಾದ ಸಿಂಧು ಹಾಗೂ ಸಹನಾ ಅವರೊಂದಿಗೆ ಇಡೀ ಕುಟುಂಬದವರು ಧರ್ಮಸ್ಥಳ ಯಾತ್ರೆ ಮಾಡಿದ್ದರು.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

ಡಿ 28ರಂದು ಅವರೆಲ್ಲರೂ ಮನೆಗೆ ಮರಳಿದ್ದು, ಆಗಲೂ ಧರ್ಮ ನಾಯ್ಕ ಅವರು ತಮಗಿರುವ ಸಾಲದ ಬಗ್ಗೆ ಚಿಂತೆಯಲ್ಲಿದ್ದರು. ಡಿ 29ರ ಬೆಳಗ್ಗೆ ಧರ್ಮ ನಾಯ್ಕ ಅವರು ತೋಟದ ಕೆಲಸಕ್ಕೆ ಹೋಗಿದ್ದು, ಮರಳಿ ಬರಲಿಲ್ಲ. ಪಕ್ಕದ ಮನೆಯ ಚನ್ನಪ್ಪ ನಾಯ್ಕ ಅವರು ಬಂದು `ಬಾವಿಯ ಕಬ್ಬಿಣದ ಪೈಪಿಗೆ ಧರ್ಮ ನಾಯ್ಕ ಅವರು ತೂಗುತ್ತಿದ್ದಾರೆ’ ಎಂಬ ವಿಷಯ ಮುಟ್ಟಿಸಿದರು.

ಧರ್ಮ ನಾಯ್ಕ ಅವರ ಪತ್ನಿ ಜೊತೆ ಮಕ್ಕಳೆಲ್ಲರೂ ಸೇರಿ ಅದೇ ಊರಿನ ತಿಮ್ಮಪ್ಪ ನಾಯ್ಕ ಅವರನ್ನು ಕರೆದುಕೊಂಡು ಬಾವಿ ಬಳಿ ಹೋದರು. ಅಲ್ಲಿ ನೀರು ಸೇದಲು ಅಳವಡಿಸಿದ್ದ ಕಬ್ಬಿಣದ ರಾಡಿಗೆ ಧರ್ಮ ನಾಯ್ಕ ಅವರು ನೇಣು ಹಾಕಿಕೊಂಡಿದ್ದರು. ಅಲ್ಲಿದ್ದ ಹಗ್ಗವನ್ನು ಕತ್ತರಿಸಿ ಅವರನ್ನು ಬದುಕಿಸುವ ಪ್ರಯತ್ನ ನಡೆಸಿದರೂ ಪ್ರಯೋಜವಾಗಲಿಲ್ಲ.

ShareSendTweetShare
ADVERTISEMENT
Previous Post

ರಿಕ್ಷಾ ಚಾಲಕನ ಗಡಿಬಿಡಿಗೆ ಏಳು ಜನರಿಗೆ ಗಾಯ!

Next Post

ಕಾರುಗಳ ನಡುವೆ ಮುಖಾಮುಖಿ

Next Post

ಕಾರುಗಳ ನಡುವೆ ಮುಖಾಮುಖಿ

ಬಾತ್ ರೂಂ'ನಲ್ಲಿ ಬಿದ್ದು ಸಾವನಪಿದ ಕ್ಷೌರಿಕ!

ತಂಡಿ - ಜ್ವರದ ಜೊತೆ ಉದ್ಯೋಗವಿಲ್ಲದ ಬೇಸರ: ಮಾವಿನ ಮರಕ್ಕೆ ನೇಣು ಬಿಗಿದುಕೊಂಡ ಕೆಲಸಗಾರ

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.