6
  • Latest

ಅಬ್ಬಿ ಒಲೆ.. ಅಡಿಕೆ ರಾಶಿ | ಈ ಕಾಳಿಂಗನಿಗೆ ಬೇರೆ ಜಾಗವೇ ಸಿಕ್ಕಿಲ್ಲ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ವಿಡಿಯೋ

ಅಬ್ಬಿ ಒಲೆ.. ಅಡಿಕೆ ರಾಶಿ | ಈ ಕಾಳಿಂಗನಿಗೆ ಬೇರೆ ಜಾಗವೇ ಸಿಕ್ಕಿಲ್ಲ!

AchyutKumar by AchyutKumar
December 30, 2024
in ವಿಡಿಯೋ
advt advt advt
ADVERTISEMENT

ಶಿರಸಿ: ಬಿಸಿ ನೀರಿಗೆ ಬೆಂಕಿ ಒಡ್ಡುವ ಅಬ್ಬಿ ಒಲೆ ಬೂದಿಯಲ್ಲಿ ಬೆಚ್ಚಗೆ ಮಲಗಿದ್ದ ಕಾಳಿಂಗ ಸರ್ಪವನ್ನು ಅರಣ್ಯ ಸಿಬ್ಬಂದಿ ಕಾಡಿಗೆ ಬಿಟ್ಟಿದ್ದಾರೆ.

ಶಿರಸಿ ಮತ್ತಿಘಟ್ಟಾದ ಅಣ್ಣಪ್ಪ ಗೌಡರ ಮನೆಗೆ ಕಾಳಿಂಗ ಸರ್ಪ ಆಗಮಿಸಿತ್ತು. ಮೊದಲ ದಿನ ಅಡಿಕೆ ಒಣಗಿಸಿದ ಜಾಗದಲ್ಲಿ ಕಾಣಿಸಿಕೊಂಡಿದ್ದ ಈ ಉರಗ ಮರುದಿನ ನೀರು ಕಾಯಿಸುವ ಒಲೆ ಒಳಗೆ ಅಡಗಿ ಕುಳಿತಿತ್ತು. ಎಂದಿನAತೆ ಬೆಂಕಿ ಹಾಕಲು ತೆರಳಿದ ಅಣ್ಣಪ್ಪ ಹಾವಿನ ಬಾಲ ನೋಡಿ ಕಂಗಾಲಾದರು. ಒಲೆಯೊಳಗೆ ಕಟ್ಟಿಗೆ ತೂರಿದಾಗ ಹಾವು ಬುಸುಗುಡವ ಶಬ್ದ ಕೇಳಿ ಹೌಹಾರಿದರು. ತಕ್ಷಣ ಅವರು ಅರಣ್ಯ ಸಿಬ್ಬಂದಿಗೆ ಅವರು ಫೋನ್ ಮಾಡಿದರು.

Advertisement. Scroll to continue reading.
ADVERTISEMENT
ADVERTISEMENT

ಜಾನ್ಮನೆಯ ಅರಣ್ಯ ಸಿಬ್ಬಂದಿ ಉರಗ ತಜ್ಞ ಮಾಝ್ ಸಯ್ಯದ್ ಅವರನ್ನು ಕರೆ ತಂದರು. ಕೋಟು-ಬೂಟು ಹಾಕಿಕೊಂಡಿದ್ದ ಉರಗ ತಜ್ಞರು ಬೂದಿಯೊಳಗೆ ಅಡಗಿದ್ದ ಹಾವಿನ ಬಾಲ ಹಿಡಿದು ನಿಧಾನವಾಗಿ ಎಳೆದರು. ಸಾಕಷ್ಟು ಓಡಾಟ ನಡೆಸಿದ ನಂತರ ಅದನ್ನು ಚೀಲದೊಳಗೆ ಬಂಧಿಸಿದರು. ನಂತರ ಅರಣ್ಯ ಸಿಬ್ಬಂದಿ ಆ ಹಾವನ್ನು ಕಾಡಿಗೆ ಬಿಟ್ಟು ಬಂದರು.
ಈ ಕಾರ್ಯಾಚರಣೆಯ ವಿಡಿಯೋ ಇಲ್ಲಿ ನೋಡಿ..

Advertisement. Scroll to continue reading.
ShareSendTweetShare
ADVERTISEMENT
Previous Post

ತಂಡಿ – ಜ್ವರದ ಜೊತೆ ಉದ್ಯೋಗವಿಲ್ಲದ ಬೇಸರ: ಮಾವಿನ ಮರಕ್ಕೆ ನೇಣು ಬಿಗಿದುಕೊಂಡ ಕೆಲಸಗಾರ

Next Post

ದಲಿತರ ಧ್ವನಿ | ಶಾಂತಾರಾಮ ಸಿದ್ದಿ ವಿರುದ್ಧ ಕಿಡಿ!

Next Post

ದಲಿತರ ಧ್ವನಿ | ಶಾಂತಾರಾಮ ಸಿದ್ದಿ ವಿರುದ್ಧ ಕಿಡಿ!

ಪ್ರವಾಸೋದ್ಯಮ ಅಧಿಕಾರಿಯಿಂದ ಹಲ್ಲೆ: ಜೀವ ರಕ್ಷಕರ ಜೀವಕ್ಕೆ ಇಲ್ಲ ಶ್ರೀರಕ್ಷೆ!

ಹೊಸ ವರುಷ.. ನೂರು ಹರುಷ: ಸಂಭ್ರಮಾಚರಣೆಗೆ ಮೈಕ್ ಬಳಸುವುದು ನಿಷಿದ್ಧ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.