6
  • Latest

ವಿದೇಶಕ್ಕೂ ಪ್ರಸರಿಸಿದ ಮಾರುತಿ ಮಹಿಮೆ: ಪ್ರಸಾದದ ಪಾತ್ರೆಗೆ 3.5 ಲಕ್ಷ ರೂಪಾಯಿ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ವಿದೇಶಕ್ಕೂ ಪ್ರಸರಿಸಿದ ಮಾರುತಿ ಮಹಿಮೆ: ಪ್ರಸಾದದ ಪಾತ್ರೆಗೆ 3.5 ಲಕ್ಷ ರೂಪಾಯಿ!

AchyutKumar by AchyutKumar
in ದೇಶ - ವಿದೇಶ

ಕಾರವಾರ: ರಂಗೋಲಿ ಆಕರ್ಷಣೆಯಿಂದ ಪ್ರಸಿದ್ಧಿ ಪಡೆದ ಮಾರುತಿ ದೇವರ ಜಾತ್ರೆಯಲ್ಲಿ ಈ ಬಾರಿ ಪ್ರಸಾದದ ಬಟ್ಟಲು 3.5 ಲಕ್ಷ ರೂಪಾಯಿಗೆ ಹರಾಜಾಗಿದೆ. ದೇಶದ ನಾನಾ ಭಾಗದಿಂದ ಬಂದ ಭಕ್ತರು ಪ್ರಸಾದಕ್ಕಾಗಿ ಪೈಪೋಟಿ ನಡೆಸಿದ್ದು, ದುಬೈದಲ್ಲಿ ಉದ್ಯೋಗದಲ್ಲಿರುವ ಅನುಮೋಲ್ ಬಾಂದೇಕರ್ 3.5 ಲಕ್ಷ ರೂ ಕೂಗಿ ಪ್ರಸಾದದ ಬಟ್ಟಲನ್ನು ತಮ್ಮದಾಗಿಸಿಕೊಂಡರು.

ADVERTISEMENT

ಶನಿವಾರ ಸಂಜೆಯಿoದ ಮಾರುತಿ ದೇವರ ಜಾತ್ರೆ ಶುರುವಾಗಿದ್ದು, ಭಾನುವಾರ ಮುಕ್ತಾಯವಾಯಿತು. ಬಗೆ ಬಗೆಯ ರಂಗೋಲಿ ಪ್ರದರ್ಶನ, ಪಲ್ಲಕ್ಕಿ ಉತ್ಸವ ಗಮನ ಸೆಳೆಯಿತು. ದೇಶ-ವಿದೇಶಗಳಿಂದ ಬಂದ ಭಕ್ತರು ಜಾತ್ರೆಯಲ್ಲಿ ಉತ್ಸಾಹದಿಂದ ಭಾಗಿಯಾದರು. ಭಾನುವಾರ ದಹಿಂಕಾಲ ಉತ್ಸವ ಕುಡಕೆ ಒಡೆಯುವ ಪದ್ಧತಿ ನಡೆದ ನಂತರ ಹರಕೆ ಸ್ವರೂಪದಲ್ಲಿ ಬಂದ ವಸ್ತುಗಳ ಹರಾಜು ನಡೆಯಿತು. ಕೊನೆಗೆ ದೇವರ ಪ್ರಸಾದದ ಬಟ್ಟಲು ಹರಾಜಿಗೆ ಪೈಪೋಟಿ ನಡೆಯಿತು.

ಗೋವಾದಲ್ಲಿ ವಾಸವಾಗಿದ್ದು, ಸದ್ಯ ದುಬೈನಲ್ಲಿ ಉದ್ಯೋಗದಲ್ಲಿರುವ ಅನಮೋಲ್ ಬಾಂದೇಕರ್ ಅವರು ಪ್ರಸಾದದ ಬಟ್ಟಲಿಗೆ ಗರಿಷ್ಟ ಮೊತ್ತ ಕೂಗಿದರು. ಅನಮೋಲ್ ಅವರ ತಾಯಿ ಕಾರವಾರದ ಮಾರುತಿ ಗಲ್ಲಿಯವರಾಗಿದ್ದು, ಅದೇ ಅಭಿಮಾನದಿಂದ ಅವರು ಪ್ರಸಾದ ಸ್ವೀಕರಿಸಿದರು. ಮಾರುತಿ ದೇವಸ್ಥಾನದ ಇತಿಹಾಸದಲ್ಲಿ ಅತಿ ಹೆಚ್ಚು ಬೆಲೆಗೆ ಪ್ರಸಾದದ ತಾಟು ಹರಾಜಾಗಿದೆ.

Advertisement. Scroll to continue reading.
Advertisement. Scroll to continue reading.
Previous Post

ಕಾನೂನುಬಾಹಿರ ಕೆಲಸಕ್ಕೆ ಕೈ ಹಾಕಿದ ಅರಣ್ಯ ಇಲಾಖೆ: ಆಕ್ಷೇಪ!

Next Post

ದುಡಿದು ತಿನ್ನುವ ವಯಸ್ಸಿನಲ್ಲಿ ಜೈಲು ಸೇರಿದ: ಅವನೇ ಕೊಲೆಗಾರ!

Next Post

ದುಡಿದು ತಿನ್ನುವ ವಯಸ್ಸಿನಲ್ಲಿ ಜೈಲು ಸೇರಿದ: ಅವನೇ ಕೊಲೆಗಾರ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ