6
  • Latest

ವಿದೇಶಕ್ಕೂ ಪ್ರಸರಿಸಿದ ಮಾರುತಿ ಮಹಿಮೆ: ಪ್ರಸಾದದ ಪಾತ್ರೆಗೆ 3.5 ಲಕ್ಷ ರೂಪಾಯಿ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ವಿದೇಶಕ್ಕೂ ಪ್ರಸರಿಸಿದ ಮಾರುತಿ ಮಹಿಮೆ: ಪ್ರಸಾದದ ಪಾತ್ರೆಗೆ 3.5 ಲಕ್ಷ ರೂಪಾಯಿ!

AchyutKumar by AchyutKumar
December 31, 2024
in ದೇಶ - ವಿದೇಶ
advt advt advt
ADVERTISEMENT

ಕಾರವಾರ: ರಂಗೋಲಿ ಆಕರ್ಷಣೆಯಿಂದ ಪ್ರಸಿದ್ಧಿ ಪಡೆದ ಮಾರುತಿ ದೇವರ ಜಾತ್ರೆಯಲ್ಲಿ ಈ ಬಾರಿ ಪ್ರಸಾದದ ಬಟ್ಟಲು 3.5 ಲಕ್ಷ ರೂಪಾಯಿಗೆ ಹರಾಜಾಗಿದೆ. ದೇಶದ ನಾನಾ ಭಾಗದಿಂದ ಬಂದ ಭಕ್ತರು ಪ್ರಸಾದಕ್ಕಾಗಿ ಪೈಪೋಟಿ ನಡೆಸಿದ್ದು, ದುಬೈದಲ್ಲಿ ಉದ್ಯೋಗದಲ್ಲಿರುವ ಅನುಮೋಲ್ ಬಾಂದೇಕರ್ 3.5 ಲಕ್ಷ ರೂ ಕೂಗಿ ಪ್ರಸಾದದ ಬಟ್ಟಲನ್ನು ತಮ್ಮದಾಗಿಸಿಕೊಂಡರು.

Advertisement. Scroll to continue reading.

ಶನಿವಾರ ಸಂಜೆಯಿoದ ಮಾರುತಿ ದೇವರ ಜಾತ್ರೆ ಶುರುವಾಗಿದ್ದು, ಭಾನುವಾರ ಮುಕ್ತಾಯವಾಯಿತು. ಬಗೆ ಬಗೆಯ ರಂಗೋಲಿ ಪ್ರದರ್ಶನ, ಪಲ್ಲಕ್ಕಿ ಉತ್ಸವ ಗಮನ ಸೆಳೆಯಿತು. ದೇಶ-ವಿದೇಶಗಳಿಂದ ಬಂದ ಭಕ್ತರು ಜಾತ್ರೆಯಲ್ಲಿ ಉತ್ಸಾಹದಿಂದ ಭಾಗಿಯಾದರು. ಭಾನುವಾರ ದಹಿಂಕಾಲ ಉತ್ಸವ ಕುಡಕೆ ಒಡೆಯುವ ಪದ್ಧತಿ ನಡೆದ ನಂತರ ಹರಕೆ ಸ್ವರೂಪದಲ್ಲಿ ಬಂದ ವಸ್ತುಗಳ ಹರಾಜು ನಡೆಯಿತು. ಕೊನೆಗೆ ದೇವರ ಪ್ರಸಾದದ ಬಟ್ಟಲು ಹರಾಜಿಗೆ ಪೈಪೋಟಿ ನಡೆಯಿತು.

Advertisement. Scroll to continue reading.
ADVERTISEMENT
ADVERTISEMENT

ಗೋವಾದಲ್ಲಿ ವಾಸವಾಗಿದ್ದು, ಸದ್ಯ ದುಬೈನಲ್ಲಿ ಉದ್ಯೋಗದಲ್ಲಿರುವ ಅನಮೋಲ್ ಬಾಂದೇಕರ್ ಅವರು ಪ್ರಸಾದದ ಬಟ್ಟಲಿಗೆ ಗರಿಷ್ಟ ಮೊತ್ತ ಕೂಗಿದರು. ಅನಮೋಲ್ ಅವರ ತಾಯಿ ಕಾರವಾರದ ಮಾರುತಿ ಗಲ್ಲಿಯವರಾಗಿದ್ದು, ಅದೇ ಅಭಿಮಾನದಿಂದ ಅವರು ಪ್ರಸಾದ ಸ್ವೀಕರಿಸಿದರು. ಮಾರುತಿ ದೇವಸ್ಥಾನದ ಇತಿಹಾಸದಲ್ಲಿ ಅತಿ ಹೆಚ್ಚು ಬೆಲೆಗೆ ಪ್ರಸಾದದ ತಾಟು ಹರಾಜಾಗಿದೆ.

ShareSendTweetShare
ADVERTISEMENT
Previous Post

ಕಾನೂನುಬಾಹಿರ ಕೆಲಸಕ್ಕೆ ಕೈ ಹಾಕಿದ ಅರಣ್ಯ ಇಲಾಖೆ: ಆಕ್ಷೇಪ!

Next Post

ದುಡಿದು ತಿನ್ನುವ ವಯಸ್ಸಿನಲ್ಲಿ ಜೈಲು ಸೇರಿದ: ಅವನೇ ಕೊಲೆಗಾರ!

Next Post

ದುಡಿದು ತಿನ್ನುವ ವಯಸ್ಸಿನಲ್ಲಿ ಜೈಲು ಸೇರಿದ: ಅವನೇ ಕೊಲೆಗಾರ!

ಹೊಸ ವರುಷ: ಈ ರಾತ್ರಿಗೆ 1 ಲಕ್ಷ ರೂ ಬಾಡಿಗೆ!

ಗಡಿಭಾಗದಲ್ಲಿ ಕಾಡು ಹಂದಿ ಕಾಟ: ಗೋವಾಗೆ ಹೋದರೂ ಬದುಕದ ಅಂಬಿಗ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.