6
  • Latest

ಸಣ್ಣ ವಿಷಯ.. ದೊಡ್ಡ ಹೊಡೆದಾಟ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸಣ್ಣ ವಿಷಯ.. ದೊಡ್ಡ ಹೊಡೆದಾಟ!

AchyutKumar by AchyutKumar
January 1, 2025
in ಸ್ಥಳೀಯ
advt advt advt
ADVERTISEMENT

ಕುಮಟಾ: ರಸ್ತೆ ಮೇಲೆ ಗಾಡಿ ನಿಲ್ಲಿಸಿದ ವಿಷಯವಾಗಿ ಶುರುವಾದ ಜಗಳ ಹೊಡಪೆಟ್ಟಿನ ರೂಪ ಪಡೆದು ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಮೂವರಿಂದ ಪೆಟ್ಟು ತಿಂದು ಆಸ್ಪತ್ರೆ ಸೇರಿರುವ ಶಿವಲಿಂಗ ಮೊರ್ಜೆ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ.

ದುಬ್ಬಿನಸಶಿಯ ಮೀನುಗಾರ ಶಿವಲಿಂಗ ಮೊರ್ಜೆ ಅವರು ಜನವರಿ 1ರ ನಸುಕಿನ 1.15ಕ್ಕೆ ತಮ್ಮ ಸ್ನೇಹಿತ ಅದ್ವಿತ್ ಮೋಹನ ಅವರ ಜೊತೆ ಸಮುದ್ರಕ್ಕೆ ಹೋಗಿದ್ದರು. ಅಲ್ಲಿಂದ ಮರಳುವಾಗ ಐಸಿರಿ ಕಂಪರ್ಟ ರೆಸಾರ್ಟಿನ ಎದುರು ಅದೇ ಊರಿನ ರಾಘವೇಂದ್ರ ಪೆಡ್ನೇಕರ್ ಎದುರಾದರು. ಅವರ ಜೊತೆಯಿದ್ದ ಮಂಜುನಾಥ ಗುನಗಾ ಹಾಗೂ ರಾಹುಲ್ ಪೆಡ್ನೇಕರ್ ಸೇರಿ ಶಿವಲಿಂಗ ಮೊಚೆ ಅವರನ್ನು ಅಡ್ಡಗಡ್ಡಿದರು.

Advertisement. Scroll to continue reading.
ADVERTISEMENT
ADVERTISEMENT

`ನಾವು ರಸ್ತೆಯಲ್ಲಿ ಗಾಡಿ ನಿಲ್ಲಿಸಿದಕ್ಕೆ ತಿರುಗಾಟಕ್ಕೆ ತೊಂದರೆಯಾಗಿದೆ ಎಂದು ಎಲ್ಲಾ ಕಡೆ ಹೇಳಿದ್ದೀಯಾ?’ ಎಂದು ಆ ಮೂವರು ಶಿವಲಿಂಗ ಮೊಚೆ ಅವರನ್ನು ಪ್ರಶ್ನಿಸಿದರು. `ನಾನೇನೂ ಹೇಳಿಲ್ಲ.. ನಂಗೇನೂ ಗೊತ್ತಿಲ್ಲ’ ಎಂದು ಶಿವಲಿಂಗ ಮೊರ್ಜೆ ಹೇಳಿದರು. ಅದಾಗಿಯೂ ಅಡ್ಡಗಟ್ಟಿದ ಆ ಮೂವರು `ನಾವು ರಸ್ತೆಯಲ್ಲಿ ಗಾಡಿ ನಿಲ್ಲಿಸುವ ಬಗ್ಗೆ ಎಲ್ಲಾದರೂ ಮಾತನಾಡಿದರೆ ಒಂದು ಗತಿ ಕಾಣಿಸುವೆ’ ಎಂದು ದೂಡಾಡಿದರು.

Advertisement. Scroll to continue reading.

ಆ ಮೂವರು ಸೇರಿ ಶಿವಲಿಂಗ ಮೊರ್ಚೆ ಅವರ ಸ್ಕೂಟಿಯನ್ನು ನೆಲಕ್ಕೆ ಬೀಳಿಸಿ ಜಖಂ ಮಾಡಿದರು. ಈ ವೇಳೆ ಶಿವಲಿಂಗ ಮೊರ್ಜೆ ಅವರ ಮೇಲೆ ರಾಘವೇಂದ್ರ ಪೆಡ್ನೇಕರ್ ಕೈ ಮಾಡಿದ್ದು, ಆ ನೋವಿಗೆ ಶಿವಲಿಂಗ ಮೊರ್ಜೆ ಆಸ್ಪತ್ರೆ ಸೇರಿದರು. ಇದರಿಂದ ನೊಂದ ಶಿವಲಿಂಗ ಮೊರ್ಜೆ ನ್ಯಾಯಕ್ಕಾಗಿ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.

 

ShareSendTweetShare
ADVERTISEMENT
Previous Post

ಇನ್ನೂ ಬಾರದ ಪಿಂಚಣಿ: ಹೊಸ ವರುಷ.. ಅಶಕ್ತರಿಗೆ ಇಲ್ಲ ಹರುಷ!

Next Post

ಸಹ್ಯಾದ್ರಿ ಸೊಸೈಟಿ | ವಶಕ್ಕೆ ಪಡೆದ ಲಾರಿಯ ಚಕ್ರ ಕಾಣೆ!

Next Post

ಸಹ್ಯಾದ್ರಿ ಸೊಸೈಟಿ | ವಶಕ್ಕೆ ಪಡೆದ ಲಾರಿಯ ಚಕ್ರ ಕಾಣೆ!

ಸರಾಯಿ ನಶೆ | ತಿಮೆಟ್ ಸೇವಿಸಿದ ವ್ಯಸನಿ ಸಾವು

30ಕ್ಕೂ ಅಧಿಕ ಬ್ಯಾಂಕ್ ಒಂದೇ ಕಡೆ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.