6
  • Latest

ಆಸ್ಪತ್ರೆ ಅಪರಾತಪರ | ಹೋರಾಟ ನಿಶ್ಚಿತ.. ಉಪವಾಸ ಖಚಿತ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜಕೀಯ

ಆಸ್ಪತ್ರೆ ಅಪರಾತಪರ | ಹೋರಾಟ ನಿಶ್ಚಿತ.. ಉಪವಾಸ ಖಚಿತ!

AchyutKumar by AchyutKumar
in ರಾಜಕೀಯ

ಶಿರಸಿ: ಹೈಟೆಕ್ ಆಸ್ಪತ್ರೆ ಹಣಕಾಸಿನ ಗೊಂದಲ ಬಗೆಹರಿಸುವಂತೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಉಪವಾಸದ ಮೂಲಕ ಧರಣಿ ನಡೆಸುವುದು ಖಚಿತವಾಗಿದೆ. ಈ ಮೊದಲೇ ಘೋಷಿಸಿದಂತೆ ಜನವರಿ 13ರಂದು ಅವರು ಗಾಂಧೀಜಿಯವರನ್ನು ನೆನೆದು ಉಪವಾಸ ನಡೆಸಲಿದ್ದಾರೆ. ಇದಕ್ಕೂ ಮುನ್ನ ಶಿರಸಿ ನಗರದಲ್ಲಿ ಮೆರವಣಿಗೆ ನಡೆಸಿ ಆಸ್ಪತ್ರೆ ಸಮಸ್ಯೆ ಬಗ್ಗೆ ಜನರಿಗೆ ಅರಿವು ಮೂಡಿಸಲಿದ್ದಾರೆ. ಆಸ್ಪತ್ರೆ ಗೊಂದಲ ಬಗೆಹರಿಸುವುದಕ್ಕಾಗಿ ಒಂದು ವಾರದ ಗಡುವು ನೀಡಿದ್ದ ಅನಂತಮೂರ್ತಿ ಹೆಗಡೆ ಇದೀಗ `ತಾನು ಉಪವಾಸ ನಡೆಸುವ ಸ್ಥಳಕ್ಕೆ ಬಂದು ಶಾಸಕರು ಗೊಂದಲ ಬಗೆಹರಿಸಬೇಕು’ ಎಂಬ ಬೇಡಿಕೆ ಮುಂದಿಟ್ಟಿದ್ದಾರೆ.

ADVERTISEMENT

ಆಸ್ಪತ್ರೆಗೆ ಇಲ್ಲ ಭೀಮಬಲ!
ಸುದ್ದಿಗಾರರ ಜೊತೆ ಮಾತನಾಡಿದ ಅನಂತಮೂರ್ತಿ ಹೆಗಡೆ `ಹೈಟೆಕ್ ಆಸ್ಪತ್ರೆಗೆ ಈಗಾಗಲೇ 112ಕೋಟಿ ರೂ ಅನುದಾನ ಮಂಜೂರಿಯಾಗಿ ಕೆಲಸ ನಡೆಯುತ್ತಿದೆ. ಶಾಸಕ ಭೀಮಣ್ಣ ನಾಯ್ಕ 44 ಕೋಟಿ ರೂ ಅನುದಾನ ತಂದಿರುವುದಾಗಿ ಹೇಳುತ್ತಾರೆ. ಯಾರು ಶಾಸಕರಾಗಿದ್ದರೂ ಈ ಹಣ ಬರುತ್ತಿತ್ತು. ಇದರಲ್ಲಿ ಭೀಮಣ್ಣ ನಾಯ್ಕ ಅವರ ಪ್ರಯತ್ನ ಏನು ಇಲ್ಲ’ ಎಂದು ಅವರು ಹೇಳಿದ್ದಾರೆ. `ಯಂತ್ರೋಪಕರಣ ಖರೀದಿಗೆ 30 ಕೋಟಿ ರೂ ಹಣ ಬೇಕಿದ್ದು, ಅದನ್ನು ತರಲು ಶಾಸಕರು ಪ್ರಯತ್ನಿಸಬೇಕು. ಈಗಾಗಲೇ ಮಂಜೂರಾದ ಹಣ ತರುವುದು ಅವರ ಕೆಲಸವಲ್ಲ’ ಎಂದರು.

ಬೆoಬಲ ನೀಡಲು ಬದ್ಧ!
`ಆಸ್ಪತ್ರೆ ವಿಚಾರದಲ್ಲಿ ರಾಜಕೀಯ ಇಲ್ಲ. ಕ್ಷೇತ್ರದ ಜನರಿಗಾಗಿ ಆಸ್ಪತ್ರೆ ಕೇಳುತ್ತಿದ್ದು, ನಮ್ಮ ಪ್ರಶ್ನೆಗೆ ಸರಿಯಾದ ಉತ್ತರ ನೀಡಿದರೆ ಶಾಸಕರಿಗೆ ಬೆಂಬಲ ನೀಡಲು ಬದ್ಧ. ಅವರ ಜೊತೆ ಹೋರಾಡಲು ಸಿದ್ಧ’ ಎಂದು ಅನಂತಮೂರ್ತಿ ಹೆಗಡೆ ಘೋಷಿಸಿದರು.

Advertisement. Scroll to continue reading.

ನಿಂದಿಸುವವರ ವಿರುದ್ಧ ಗರಂ!
`ಸತ್ಯ ಹೇಳಿ ಎಂದು ಆಗ್ರಹಿಸುವ ಹೋರಾಟಗಾರರನ್ನು ಕೆಡಗಣಿಸಲಾಗುತ್ತಿದೆ. ಪಕ್ಷ, ಜಾತಿಗೆ ಸೀಮಿತಗೊಳಿಸಿ ವೈಯಕ್ತಿಕವಾಗಿ ನಿಂದಿಸಲಾಗುತ್ತಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ’ ಎಂದದವರು ಹೇಳಿದರು.

Advertisement. Scroll to continue reading.
Previous Post

ಮಟ್ಕಾ ತಡೆದ ಮಹಿಳಾ ಅಧಿಕಾರಿ

Next Post

ಚಾಕಲೇಟು ಆಸೆಗೆ ಹೋಗುವ ಮಕ್ಕಳೇ.. ಹುಷಾರು!

Next Post

ಚಾಕಲೇಟು ಆಸೆಗೆ ಹೋಗುವ ಮಕ್ಕಳೇ.. ಹುಷಾರು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ