6
  • Latest

ಆಸ್ಪತ್ರೆ ಅಪರಾತಪರ | ಹೋರಾಟ ನಿಶ್ಚಿತ.. ಉಪವಾಸ ಖಚಿತ!

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜಕೀಯ

ಆಸ್ಪತ್ರೆ ಅಪರಾತಪರ | ಹೋರಾಟ ನಿಶ್ಚಿತ.. ಉಪವಾಸ ಖಚಿತ!

AchyutKumar by AchyutKumar
January 8, 2025
in ರಾಜಕೀಯ
advt advt advt
ADVERTISEMENT

ಶಿರಸಿ: ಹೈಟೆಕ್ ಆಸ್ಪತ್ರೆ ಹಣಕಾಸಿನ ಗೊಂದಲ ಬಗೆಹರಿಸುವಂತೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಉಪವಾಸದ ಮೂಲಕ ಧರಣಿ ನಡೆಸುವುದು ಖಚಿತವಾಗಿದೆ. ಈ ಮೊದಲೇ ಘೋಷಿಸಿದಂತೆ ಜನವರಿ 13ರಂದು ಅವರು ಗಾಂಧೀಜಿಯವರನ್ನು ನೆನೆದು ಉಪವಾಸ ನಡೆಸಲಿದ್ದಾರೆ. ಇದಕ್ಕೂ ಮುನ್ನ ಶಿರಸಿ ನಗರದಲ್ಲಿ ಮೆರವಣಿಗೆ ನಡೆಸಿ ಆಸ್ಪತ್ರೆ ಸಮಸ್ಯೆ ಬಗ್ಗೆ ಜನರಿಗೆ ಅರಿವು ಮೂಡಿಸಲಿದ್ದಾರೆ. ಆಸ್ಪತ್ರೆ ಗೊಂದಲ ಬಗೆಹರಿಸುವುದಕ್ಕಾಗಿ ಒಂದು ವಾರದ ಗಡುವು ನೀಡಿದ್ದ ಅನಂತಮೂರ್ತಿ ಹೆಗಡೆ ಇದೀಗ `ತಾನು ಉಪವಾಸ ನಡೆಸುವ ಸ್ಥಳಕ್ಕೆ ಬಂದು ಶಾಸಕರು ಗೊಂದಲ ಬಗೆಹರಿಸಬೇಕು’ ಎಂಬ ಬೇಡಿಕೆ ಮುಂದಿಟ್ಟಿದ್ದಾರೆ.

ಆಸ್ಪತ್ರೆಗೆ ಇಲ್ಲ ಭೀಮಬಲ!
ಸುದ್ದಿಗಾರರ ಜೊತೆ ಮಾತನಾಡಿದ ಅನಂತಮೂರ್ತಿ ಹೆಗಡೆ `ಹೈಟೆಕ್ ಆಸ್ಪತ್ರೆಗೆ ಈಗಾಗಲೇ 112ಕೋಟಿ ರೂ ಅನುದಾನ ಮಂಜೂರಿಯಾಗಿ ಕೆಲಸ ನಡೆಯುತ್ತಿದೆ. ಶಾಸಕ ಭೀಮಣ್ಣ ನಾಯ್ಕ 44 ಕೋಟಿ ರೂ ಅನುದಾನ ತಂದಿರುವುದಾಗಿ ಹೇಳುತ್ತಾರೆ. ಯಾರು ಶಾಸಕರಾಗಿದ್ದರೂ ಈ ಹಣ ಬರುತ್ತಿತ್ತು. ಇದರಲ್ಲಿ ಭೀಮಣ್ಣ ನಾಯ್ಕ ಅವರ ಪ್ರಯತ್ನ ಏನು ಇಲ್ಲ’ ಎಂದು ಅವರು ಹೇಳಿದ್ದಾರೆ. `ಯಂತ್ರೋಪಕರಣ ಖರೀದಿಗೆ 30 ಕೋಟಿ ರೂ ಹಣ ಬೇಕಿದ್ದು, ಅದನ್ನು ತರಲು ಶಾಸಕರು ಪ್ರಯತ್ನಿಸಬೇಕು. ಈಗಾಗಲೇ ಮಂಜೂರಾದ ಹಣ ತರುವುದು ಅವರ ಕೆಲಸವಲ್ಲ’ ಎಂದರು.

Advertisement. Scroll to continue reading.
ADVERTISEMENT
ADVERTISEMENT

ಬೆoಬಲ ನೀಡಲು ಬದ್ಧ!
`ಆಸ್ಪತ್ರೆ ವಿಚಾರದಲ್ಲಿ ರಾಜಕೀಯ ಇಲ್ಲ. ಕ್ಷೇತ್ರದ ಜನರಿಗಾಗಿ ಆಸ್ಪತ್ರೆ ಕೇಳುತ್ತಿದ್ದು, ನಮ್ಮ ಪ್ರಶ್ನೆಗೆ ಸರಿಯಾದ ಉತ್ತರ ನೀಡಿದರೆ ಶಾಸಕರಿಗೆ ಬೆಂಬಲ ನೀಡಲು ಬದ್ಧ. ಅವರ ಜೊತೆ ಹೋರಾಡಲು ಸಿದ್ಧ’ ಎಂದು ಅನಂತಮೂರ್ತಿ ಹೆಗಡೆ ಘೋಷಿಸಿದರು.

Advertisement. Scroll to continue reading.

ನಿಂದಿಸುವವರ ವಿರುದ್ಧ ಗರಂ!
`ಸತ್ಯ ಹೇಳಿ ಎಂದು ಆಗ್ರಹಿಸುವ ಹೋರಾಟಗಾರರನ್ನು ಕೆಡಗಣಿಸಲಾಗುತ್ತಿದೆ. ಪಕ್ಷ, ಜಾತಿಗೆ ಸೀಮಿತಗೊಳಿಸಿ ವೈಯಕ್ತಿಕವಾಗಿ ನಿಂದಿಸಲಾಗುತ್ತಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ’ ಎಂದದವರು ಹೇಳಿದರು.

ShareSendTweetShare
ADVERTISEMENT
Previous Post

ಮಟ್ಕಾ ತಡೆದ ಮಹಿಳಾ ಅಧಿಕಾರಿ

Next Post

ಚಾಕಲೇಟು ಆಸೆಗೆ ಹೋಗುವ ಮಕ್ಕಳೇ.. ಹುಷಾರು!

Next Post

ಚಾಕಲೇಟು ಆಸೆಗೆ ಹೋಗುವ ಮಕ್ಕಳೇ.. ಹುಷಾರು!

ಕಂಟೇನರ್ ಬಡಿದು ಕಾರ್ಮಿಕ ಸಾವು

ಲಗುನಾ ರೆಸಾರ್ಟಿಗೆ ದಾಂಡಿಗರ ಹೊರೆ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.