6
  • Latest

ಕಂಡವರ ಕಾಸಿಗೆ ಆಸೆಪಡದ ಕಂಡೆಕ್ಟರ್: ಶ್ರೀಕೃಷ್ಣ ನೀಡಿದ ಅವಲಕ್ಕಿ ಪ್ರಸಾದ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಕಂಡವರ ಕಾಸಿಗೆ ಆಸೆಪಡದ ಕಂಡೆಕ್ಟರ್: ಶ್ರೀಕೃಷ್ಣ ನೀಡಿದ ಅವಲಕ್ಕಿ ಪ್ರಸಾದ!

AchyutKumar by AchyutKumar
in ರಾಜ್ಯ

ಶಿರಸಿ: ವೃದ್ಧೆಯೊಬ್ಬರು ಬಸ್ಸಿನಲ್ಲಿ ಬಿಟ್ಟು ಹೋಗಿದ್ದ ಕಾಸನ್ನು ನೋಡಿದ ಕಂಡೆಕ್ಟರ್ ಆ ವೃದ್ಧೆಯನ್ನು ಹುಡುಕಿ ಅವರ ಹಣ ಮರಳಿಸಿದ್ದಾರೆ.

ADVERTISEMENT

ಹಾವೇರಿ ತಾಲೂಕಿನ ಬಾಳಂಬೀಡ ಗ್ರಾಮದ ಅಕ್ಕಮ್ಮ (70) ಎಂಬಾತರು ಉಡುಪಿಯ ಶ್ರೀಕೃಷ್ಣ ದೇವಸ್ಥಾನದ ಮುಂದೆ ಅವಲಕ್ಕಿ ಮಾರಾಟ ಮಾಡಿದ್ದರು. ಇದರಿಂದ ಅವರಿಗೆ 9500ರೂ ಹಣ ಸಿಕ್ಕಿತ್ತು. ಖಾಲಿ ಚೀಲದಲ್ಲಿ ಆ ಹಣವನ್ನಿರಿಸಿಕೊಂಡು ದಿನಬಳಕೆ ಸಾಮಗ್ರಿಗಳ ಜೊತೆ ಅವರು ಶಿರಸಿ-ಹಾವೇರಿ ಮಾರ್ಗದ ಬಸ್ಸು ಏರಿದ್ದರು.

ಬಸ್ಸಿನಿಂದ ಇಳಿಯುವಾಗ ಖಾಲಿ ಅವಲಕ್ಕಿ ಚೀಲವನ್ನು ಅಲ್ಲಿಯೇ ಬಿಟ್ಟಿದ್ದರು. ಆ ಚೀಲದಲ್ಲಿ ಹಣವಿರುವದನ್ನು ಸಹ ಮರೆತಿದ್ದರು. ಬಸ್ಸು ನಿಲ್ದಾಣ ತಲುಪಿದ ನಂತರ ಖಾಲಿ ಚೀಲ ಗಮನಿಸಿದ ಬಸ್ ನಿರ್ವಾಹಕ ಮಹಮ್ಮದ್ ಗೌಸ್ ನದಾಫ್ ಅದರಲ್ಲಿದ್ದ ಹಣವನ್ನು ಗಮನಿಸಿದರು.

Advertisement. Scroll to continue reading.

ಜೊತೆಗೆ ಆ ಚೀಲದಲ್ಲಿ ಅಜ್ಜಿಯ ರೇಶನ್ ಕಾರ್ಡ ಇದ್ದಿದ್ದರಿಂದ ಅಜ್ಜಿಯ ವಿಳಾಸವನ್ನು ಪತ್ತೆ ಮಾಡಿದರು. ಅನಾರೋಗ್ಯದಿಂದ ಬಳಲುತ್ತಿದ್ದ ಅಜ್ಜಿಗೆ ಅವರು ಆ ಹಣ ತಲುಪಿಸಿದರು. ಜೊತೆಗೆ ಅವರ ಸಾಮಗ್ರಿಗಳನ್ನು ಮುಟ್ಟಿಸಿದರು.

Advertisement. Scroll to continue reading.
Previous Post

ಕೃಷಿಕ ಸಮಾಜಕ್ಕೆ ನಾರಾಯಣ ಹೆಗಡೆ ಅಧ್ಯಕ್ಷ!

Next Post

ಮೀಸೆ ಮೂಡದ ಮಾಣಿಗೂ ಗಾಂಜಾ ಗುಂಗು!

Next Post

ಮೀಸೆ ಮೂಡದ ಮಾಣಿಗೂ ಗಾಂಜಾ ಗುಂಗು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ