6
  • Latest

ಕಂಡವರ ಕಾಸಿಗೆ ಆಸೆಪಡದ ಕಂಡೆಕ್ಟರ್: ಶ್ರೀಕೃಷ್ಣ ನೀಡಿದ ಅವಲಕ್ಕಿ ಪ್ರಸಾದ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಕಂಡವರ ಕಾಸಿಗೆ ಆಸೆಪಡದ ಕಂಡೆಕ್ಟರ್: ಶ್ರೀಕೃಷ್ಣ ನೀಡಿದ ಅವಲಕ್ಕಿ ಪ್ರಸಾದ!

AchyutKumar by AchyutKumar
January 16, 2025
in ರಾಜ್ಯ
advt advt advt
ADVERTISEMENT

ಶಿರಸಿ: ವೃದ್ಧೆಯೊಬ್ಬರು ಬಸ್ಸಿನಲ್ಲಿ ಬಿಟ್ಟು ಹೋಗಿದ್ದ ಕಾಸನ್ನು ನೋಡಿದ ಕಂಡೆಕ್ಟರ್ ಆ ವೃದ್ಧೆಯನ್ನು ಹುಡುಕಿ ಅವರ ಹಣ ಮರಳಿಸಿದ್ದಾರೆ.

ಹಾವೇರಿ ತಾಲೂಕಿನ ಬಾಳಂಬೀಡ ಗ್ರಾಮದ ಅಕ್ಕಮ್ಮ (70) ಎಂಬಾತರು ಉಡುಪಿಯ ಶ್ರೀಕೃಷ್ಣ ದೇವಸ್ಥಾನದ ಮುಂದೆ ಅವಲಕ್ಕಿ ಮಾರಾಟ ಮಾಡಿದ್ದರು. ಇದರಿಂದ ಅವರಿಗೆ 9500ರೂ ಹಣ ಸಿಕ್ಕಿತ್ತು. ಖಾಲಿ ಚೀಲದಲ್ಲಿ ಆ ಹಣವನ್ನಿರಿಸಿಕೊಂಡು ದಿನಬಳಕೆ ಸಾಮಗ್ರಿಗಳ ಜೊತೆ ಅವರು ಶಿರಸಿ-ಹಾವೇರಿ ಮಾರ್ಗದ ಬಸ್ಸು ಏರಿದ್ದರು.

Advertisement. Scroll to continue reading.
ADVERTISEMENT
ADVERTISEMENT

ಬಸ್ಸಿನಿಂದ ಇಳಿಯುವಾಗ ಖಾಲಿ ಅವಲಕ್ಕಿ ಚೀಲವನ್ನು ಅಲ್ಲಿಯೇ ಬಿಟ್ಟಿದ್ದರು. ಆ ಚೀಲದಲ್ಲಿ ಹಣವಿರುವದನ್ನು ಸಹ ಮರೆತಿದ್ದರು. ಬಸ್ಸು ನಿಲ್ದಾಣ ತಲುಪಿದ ನಂತರ ಖಾಲಿ ಚೀಲ ಗಮನಿಸಿದ ಬಸ್ ನಿರ್ವಾಹಕ ಮಹಮ್ಮದ್ ಗೌಸ್ ನದಾಫ್ ಅದರಲ್ಲಿದ್ದ ಹಣವನ್ನು ಗಮನಿಸಿದರು.

Advertisement. Scroll to continue reading.

ಜೊತೆಗೆ ಆ ಚೀಲದಲ್ಲಿ ಅಜ್ಜಿಯ ರೇಶನ್ ಕಾರ್ಡ ಇದ್ದಿದ್ದರಿಂದ ಅಜ್ಜಿಯ ವಿಳಾಸವನ್ನು ಪತ್ತೆ ಮಾಡಿದರು. ಅನಾರೋಗ್ಯದಿಂದ ಬಳಲುತ್ತಿದ್ದ ಅಜ್ಜಿಗೆ ಅವರು ಆ ಹಣ ತಲುಪಿಸಿದರು. ಜೊತೆಗೆ ಅವರ ಸಾಮಗ್ರಿಗಳನ್ನು ಮುಟ್ಟಿಸಿದರು.

ShareSendTweetShare
ADVERTISEMENT
Previous Post

ಕೃಷಿಕ ಸಮಾಜಕ್ಕೆ ನಾರಾಯಣ ಹೆಗಡೆ ಅಧ್ಯಕ್ಷ!

Next Post

ಮೀಸೆ ಮೂಡದ ಮಾಣಿಗೂ ಗಾಂಜಾ ಗುಂಗು!

Next Post

ಮೀಸೆ ಮೂಡದ ಮಾಣಿಗೂ ಗಾಂಜಾ ಗುಂಗು!

ಪೆಟ್ರೋಲ್ ಕದ್ದವರು ಬೈಕಿಗೆ ಬೆಂಕಿ ಹಚ್ಚಿದರು!

ಕುಸಿದು ಬಿದ್ದು ಸಾವನಪ್ಪಿದ ಕೈಗಾ ಮಾಜಿ ಉದ್ಯೋಗಿ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.