6
  • Latest

ಶಾಲಾ ಬಾವಿಯೊಳಗೆ ನೇತಾಡಿದ ಕಾರ್ಮಿಕನ ಶವ!

ವ್ಯಾಪಕ ಮಳೆ: ಬೀಗಾರಿನಲ್ಲಿ ‘ವಾರ್ಷಿಕ’ ಭೂಕುಸಿತ

ವ್ಯಾಪಕ ಮಳೆ: ಬೀಗಾರಿನಲ್ಲಿ ‘ವಾರ್ಷಿಕ’ ಭೂಕುಸಿತ

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಶಾಲಾ ಬಾವಿಯೊಳಗೆ ನೇತಾಡಿದ ಕಾರ್ಮಿಕನ ಶವ!

AchyutKumar by AchyutKumar
in ಸ್ಥಳೀಯ

ಅಂಕೋಲಾ: ಹೆಗ್ಗಾರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಕಮಲಾಕರ ಆಗೇರ ಶಟಗೇರಿ ಪ್ರೌಢಶಾಲೆಯ ಬಾವಿಯೊಳಗೆ ನೇಣಿಗೆ ಶರಣಾಗಿದ್ದಾರೆ. ಬಾವಿಯಿಂದ ನೀರು ತರಲು ಹೋದವರು ಆತನ ಶವ ನೋಡಿ ಮೂರ್ಚೆ ಬಿದ್ದಿದ್ದಾರೆ.

ADVERTISEMENT

ಶಟಗೇರಿಯ ಕಮಲಾಕರ ಆಗೇರ್ ಹೆಗ್ಗಾರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ. ವಿಪರೀತ ಸರಾಯಿ ಕುಡಿಯುವ ಚಟವನ್ನು ಆತ ಹೊಂದಿದ್ದ. ಎರಡು ತಿಂಗಳ ಹಿಂದೆ ಆತ ಮನೆಗೆ ಮರಳಿದ್ದು, ಮತ್ತೆ ಕೆಲಸಕ್ಕೆ ಹೋಗಿರಲಿಲ್ಲ.

ಜನವರಿ 16ರ ಬೆಳಗ್ಗೆ ಆತ ಶಟಗೇರಿ ಪ್ರೌಢಶಾಲೆಯ ಬಳಿ ತೆರಳಿದ್ದು, ಅಲ್ಲಿದ್ದ ಬಾವಿಯ ಗಡಗಡೆಯ ಹಗ್ಗಕ್ಕೆ ಕುಣಿಕೆ ಹಾಕಿಕೊಂಡು ಬಾವಿಯ ಒಳಗೆ ಹಾರಿದ್ದ. ಇದಾದ ನಂತರ ಶಾಲೆಗೆ ನೀರು ತರಲು ಹೋದವರು ಆತ ಶವವಾಗಿ ನೇತಾಡುತ್ತಿರುವುದನ್ನು ಗಮನಿಸಿ ಮೂರ್ಚೆ ಬಿದ್ದರು. ಇದಾದ ನಂತರ ವಿಷಯ ಅರಿತ ಊರಿನವರು ಅಲ್ಲಿ ಜಮಾಯಿಸಿದರು.

Advertisement. Scroll to continue reading.

ಕಮಲಾಕರ ಆಗೇರ ಸಾವನಪ್ಪಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಬಂದು ಪರಿಶೀಲಿಸಿದರು. ಕಮಲಾಕರ ಅವರ ತಂದೆ ಬೊಮ್ಮಯ್ಯ ಆಗೇರ್ ಈ ಬಗ್ಗೆ ಪ್ರಕರಣ ದಾಖಲಿಸಿ ಶವ ಪಡೆದರು.

Advertisement. Scroll to continue reading.
Previous Post

ಕುಸಿದು ಬಿದ್ದು ಸಾವನಪ್ಪಿದ ಕೈಗಾ ಮಾಜಿ ಉದ್ಯೋಗಿ!

Next Post

ಊಟದ ಬದಲು ಸರಾಯಿ ಸೇವನೆ.. ಹೊಟ್ಟೆನೋವು ಸಹಿಸದೇ ಆತ್ಮಹತ್ಯೆ.. ಆಸ್ಪತ್ರೆಗೆ ಹೋದರೂ ನರಳಾಡಿ ಸತ್ತ ಕಟ್ಟಡ ಕಾರ್ಮಿಕ!

Next Post

ಊಟದ ಬದಲು ಸರಾಯಿ ಸೇವನೆ.. ಹೊಟ್ಟೆನೋವು ಸಹಿಸದೇ ಆತ್ಮಹತ್ಯೆ.. ಆಸ್ಪತ್ರೆಗೆ ಹೋದರೂ ನರಳಾಡಿ ಸತ್ತ ಕಟ್ಟಡ ಕಾರ್ಮಿಕ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ