6
  • Latest

ಸರ್ವೇ ಕೆಲಸಕ್ಕೆ ಭಗವಂತನ ಅಡ್ಡಿ: ಭೂ ಮಾಪಕನಿಂದ ಪೊಲೀಸ್ ದೂರು!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸರ್ವೇ ಕೆಲಸಕ್ಕೆ ಭಗವಂತನ ಅಡ್ಡಿ: ಭೂ ಮಾಪಕನಿಂದ ಪೊಲೀಸ್ ದೂರು!

AchyutKumar by AchyutKumar
January 18, 2025
in ಸ್ಥಳೀಯ
advt advt advt
ADVERTISEMENT

ಆನ್‌ಲೈನ್ ಮೂಲಕ ಸ್ವೀಕೃತವಾದ ಅರ್ಜಿ ಪ್ರಕಾರ ಭೂ ಮಾಪನಾ ಕೆಲಸಕ್ಕೆ ತೆರಳಿದ್ದ ಸರ್ವೇಯರ್ ಹಾಗೂ ಅವರ ಸಹಾಯಕರ ಕೆಲಸಕ್ಕೆ ಅಡ್ಡಿಯಾಗಿದೆ. ಭೂಮಿ ಅಳತೆ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ ವ್ಯಕ್ತಿಯೊಬ್ಬ ಟೇಪ್ ಹರಿದು ಆಕ್ರೋಶ ವ್ಯಕ್ತಪಡಿಸಿದ್ದು, ಆತನ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ.

ಕಾರವಾರದ ಬಾಡ ನಂದನಗದ್ದಾರ ಉತ್ಸವ ಆಚಾರಿ ಅವರು ಜೊಯಿಡಾ ತಹಶೀಲ್ದಾರ್ ಕಚೇರಿಯಲ್ಲಿ ಭೂ ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಜನವರಿ 10ರಂದು ಆನ್‌ಲೈನ್ ಮೂಲಕ ಭೂ ಸರ್ವೇ ಅರ್ಜಿ ಸಲ್ಲಿಸಿದವರ ವಿವರ ಪಡೆದ ಅವರು ಜನವರಿ 17ಕ್ಕೆ ಸರ್ವೇ ದಿನಾಂಕ ನಿಗದಿ ಮಾಡಿದ್ದರು. ಅದರ ಪ್ರಕಾರ ಅರ್ಜಿದಾರ ಚಿದಂಬರ ಬಿರ್ಜೆ ಅವರಿಗೆ ನೋಟಿಸ್ ಜಾರಿ ಮಾಡಿದ್ದರು. ಇದರೊಂದಿಗೆ ಅಕ್ಕಪಕ್ಕದ ಭೂ ಒಡೆಯರಾದ ಬೋರೆಗಾಳಿಯ ಭಗವಂತ ಗಾವಡಾ, ಶ್ರೀಪಾದ ಪಂಡಿತ, ದತ್ತಾ ಗಾವಡಾ ಅವರಿಗೂ ಅಂಚೆ ಮೂಲಕ ನೋಟಿಸು ನೀಡಿದ್ದರು.

Advertisement. Scroll to continue reading.
ADVERTISEMENT
ADVERTISEMENT

ಪೂರ್ವ ಸೂಚನೆಯಂತೆ ಜನವರಿ 17ರಂದು ಉತ್ಸವ ಆಚಾರಿ ಸರ್ವೇ ಕೆಲಸಕ್ಕೆ ಹೋದರು. ಸಹಾಯಕ ದರ್ಶನ ದೇಸಾಯಿ ಅವರ ಜೊತೆಗೂಡಿ ಸಂಜೆಯವರೆಗೂ ಟೇಪು ಹಿಡಿದು ಸರ್ವೇ ಮಾಡಿದರು. ಭಗವಂತ ಗಾವಡಾ ಹೊರತುಪಡಿಸಿ ಉಳಿದವರೆಲ್ಲರೂ ಈ ಸರ್ವೇ ಕಾರ್ಯಕ್ಕೆ ಸಾಕ್ಷಿಯಾಗಿದ್ದರು. ಸಂಜೆ ವೇಳೆ ಕೊನೆಯದಾಗಿ ಭಗವಂತ ಗಾವಡಾ ಅವರ ಮನೆ ಬಳಿ ಸರ್ವೇ ಮಾಡುತ್ತಿದ್ದರು. ಅಷ್ಟು ಹೊತ್ತು ಮನೆಯಲ್ಲಿಯೇ ಇದ್ದ ಭಗವಂತ ಗಾವಡಾ ಆಗ ಏಕಾಏಕಿ ಹೊರಗೆ ಬಂದು ದಬಾಯಿಸಿದರು.

Advertisement. Scroll to continue reading.

`ಇಲ್ಲಿ ನಾನು ಸರ್ವೇ ಮಾಡಲು ಬಿಡುವುದಿಲ್ಲ’ ಎಂದು ಕೂಗಾಡಿದರು. ದರ್ಶನ ದೇಸಾಯಿ ಅವರ ಬಳಿಯಿದ್ದ ಟೇಪನ್ನು ಕಿಸಿದು ಅದನ್ನು ತುಂಡರಿಸಿದರು. ಸರ್ವೇ ಕೆಲಸಕ್ಕೆ ಅಡ್ಡಿಪಡಿಸಿ ನೌಕರರನ್ನು ಬೆದರಿಸಿದರು. ಸರ್ಕಾರಿ ಕೆಲಸಕ್ಕೆ ಅಡ್ಡಿಯಾದ ಕಾರಣ ಉತ್ಸವ ಆಚಾರಿ ಅವರು ರಾಮನಗರ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದರು.

ShareSendTweetShare
ADVERTISEMENT
Previous Post

ಯಾರಿಗೆ ಬಿಪಿ? ಯಾರಿಗೆ ಶುಗರು? ಸರ್ಕಾರಿ ನೌಕರರಿಗೆ ಉಚಿತ ಆರೋಗ್ಯ ತಪಾಸಣೆ

Next Post

ಬೈಕಿಗೆ ಗುದ್ದಿದ ಕಾರಿ: ಆಚಾರಿ ಕೆಲಸಗಾರ ಸಾವು!

Next Post

ಬೈಕಿಗೆ ಗುದ್ದಿದ ಕಾರಿ: ಆಚಾರಿ ಕೆಲಸಗಾರ ಸಾವು!

ಬಿಹಾರಿ ಜೇನು | ಬಾಯಿಗೆ ಸಿಹಿ: ಆರೋಗ್ಯಕ್ಕೆ ಕಹಿ!

A yoga teacher by name: What he did was intoxicating!

ಸಿಗರೇಟಿನ ಸಿಸದಲ್ಲಿ ಗಾಂಜಾ ಅಮಲು: ಸಿಕ್ಕಿಬಿದ್ದ ರಾಪ್ಟಿಂಗ್ ಗೈಡ್!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.