6
  • Latest

ಮೊದಲು ಪ್ರೀತಿ-ಪ್ರೇಮ.. ಆಮೇಲೆ ಮದುವೆ-ವಿಚ್ಚೇದನ: ಪತ್ನಿಗೆ ಪೀಡಿಸಿ ನೇಣಿಗೆ ಶರಣಾದ ಕುಡುಕ ಚಾಲಕ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮೊದಲು ಪ್ರೀತಿ-ಪ್ರೇಮ.. ಆಮೇಲೆ ಮದುವೆ-ವಿಚ್ಚೇದನ: ಪತ್ನಿಗೆ ಪೀಡಿಸಿ ನೇಣಿಗೆ ಶರಣಾದ ಕುಡುಕ ಚಾಲಕ!

AchyutKumar by AchyutKumar
in ಸ್ಥಳೀಯ

ಪ್ರಶಾಂತ ನಾಯ್ಕರ ಪ್ರೀತಿಗೆ ಮನಸೋತು ಮದುವೆಯಾಗಿದ್ದ ಪ್ರಜ್ಞಾ ನಾಯ್ಕ ಅವರು ನಂತರ ಆತನ ವರ್ತನೆಯಿಂದ ಬೇಸತ್ತು ವಿಚ್ಚೇದನ ಪಡೆದಿದ್ದರು. ಅದಾಗಿಯೂ ಪ್ರಜ್ಞಾ ಅವರ ಬೆನ್ನು ಬಿದ್ದಿದ್ದ ಪ್ರಶಾಂತ ನಾಯ್ಕ ಪತ್ನಿ ಜೊತೆಗಿಲ್ಲದ ಕೊರಗಿನಲ್ಲಿ ಅವರ ಮನೆ ಹಿಂದಿನ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಸಾವನಪ್ಪಿದ್ದಾರೆ!

ADVERTISEMENT

ಅಂಕೋಲಾ ತಾಲೂಕಿನ ಹಾರವಾಡದ ಪ್ರಶಾಂತ ನಾಯ್ಕ ಚಾಲಕರಾಗಿದ್ದರು. ಅವರ್ಸಾ ಕಾತ್ಯಾಯನಿ ದೇವಾಲಯ ಬಳಿಯ ಪ್ರಜ್ಞಾ ನಾಯ್ಕ ಅವರನ್ನು ಪ್ರಶಾಂತ ನಾಯ್ಕ ಪ್ರೀತಿಸುತ್ತಿದ್ದರು. ಪ್ರಜ್ಞಾ ನಾಯ್ಕರ ಮುಂದೆ ಪ್ರೀತಿಯನ್ನು ನಿವೇದಿಸಿ ಅವರ ಮನ ಗೆದ್ದಿದ್ದರು. ಅದರ ಪ್ರಕಾರ 17 ವರ್ಷಗಳ ಹಿಂದೆ ಅವರಿಬ್ಬರ ಮದುವೆ ನಡೆದಿತ್ತು. ಆದರೆ, ಕ್ರಮೇಣ ಪ್ರಶಾಂತ ನಾಯ್ಕ ಬದಲಾದರು. ಸರಾಯಿ ಕುಡಿಯುವುದನ್ನು ಸಹ ರೂಢಿಸಿಕೊಂಡರು.

ಪ್ರಶಾoತ ನಾಯ್ಕರ ವರ್ತನೆಯಿಂದ ಬೇಸತ್ತ ಪ್ರಜ್ಞಾ ನಾಯ್ಕ ವಿವಾಹ ವಿಚ್ಚೇದನ ಪಡೆದರು. ತವರುಮನೆಗೆ ಬಂದು ಅಲ್ಲಿಯೇ ವಾಸವಾದರು. ವಿವಾಹ ವಿಚ್ಚೇದನ ಪಡೆದಿದ್ದರೂ ಪ್ರಶಾಂತ ನಾಯ್ಕ ಪ್ರಜ್ಞಾ ಅವರನ್ನು ಬಿಟ್ಟಿರಲಿಲ್ಲ. ಆಗಾಗ ಅವರ ತವರುಮನೆಗೆ ಬಂದು ಪೀಡಿಸುತ್ತಿದ್ದರು. ಕೆಲಸಕ್ಕೆ ಹೋಗದೇ ಅಲ್ಲಿ ಇಲ್ಲಿ ಅಲೆದಾಡುವುದನ್ನು ರೂಢಿಸಿಕೊಂಡಿದ್ದರು. ಅನಗತ್ಯ ತೊಂದರೆ ಕೊಡುತ್ತಿರುವ ಬಗ್ಗೆ ಪ್ರಜ್ಞಾ ನಾಯ್ಕ ಕುಟುಂಬದವರು ಪೊಲೀಸರ ಮೊರೆ ಹೋಗಿದ್ದರು.

Advertisement. Scroll to continue reading.

ಕೌಟುಂಬಿಕ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡ ಪ್ರಶಾಂತ ನಾಯ್ಕ ಶನಿವಾರ ಸಹ ಪ್ರಜ್ಞಾ ಅವರ ಮನೆ ಬಳಿ ಬಂದಿದ್ದರು. ಅಲ್ಪ ಕಾಲ ಗಲಾಟೆ ನಡೆಸಿದ ನಂತರ ಪ್ರಜ್ಞಾ ಅವರ ತವರುಮನೆ ಹಿಂದಿನ ಮಾವಿನ ಮರ ಏರಿದರು. ಅಲ್ಲಿಯೇ ಅವರು ನೇಣಿಗೆ ಶರಣಾಗಿ ಸಾವನಪ್ಪಿದರು.

Advertisement. Scroll to continue reading.
Previous Post

ಕರು ಕೊಂದು ಹಸು ಭಕ್ಷಿಸಿದ ರಾಕ್ಷಸರು!

Next Post

ಹೆದ್ದಾರಿ ಅಂಚಿನ ಹೊಳೆ ಇದೀಗ ಬಿಳಿ ನೊರೆ!

Next Post

ಹೆದ್ದಾರಿ ಅಂಚಿನ ಹೊಳೆ ಇದೀಗ ಬಿಳಿ ನೊರೆ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ