6
  • Latest

ಕೈ ಕೊಟ್ಟ ಬೆಳೆ: ಸಾಲ ತೀರಿಸಲಾದ ರೈತ ಆತ್ಮಹತ್ಯೆ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕೈ ಕೊಟ್ಟ ಬೆಳೆ: ಸಾಲ ತೀರಿಸಲಾದ ರೈತ ಆತ್ಮಹತ್ಯೆ!

AchyutKumar by AchyutKumar
in ಸ್ಥಳೀಯ

ಸಾಲ ಮಾಡಿ ಕೃಷಿ ಮಾಡಿಕೊಂಡಿದ್ದ ಯಲ್ಲಪ್ಪ ಬಂತೂರು (35) ಸಾಲ ತೀರಿಸಲಾಗದ ತಲೆಬಿಸಿಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ.

ADVERTISEMENT

ಧಾರವಾಡ ಕುಂದಗೋಳದ ಯಲ್ಲಪ್ಪ ಬಂತೂರು ಕುಮಟಾದಲ್ಲಿ ನೇಣು ಹಾಕಿಕೊಂಡಿದ್ದಾರೆ. ಯಲ್ಲಪ್ಪ ಬಂತೂರು ಅವರು ತಮ್ಮ ಊರಿನಲ್ಲಿ ಮೂರುವರೆ ಎಕರೆ ಕೃಷಿ ಭೂಮಿ ಅಭಿವೃದ್ಧಿಗಾಗಿ ಕರ್ನಾಟಕ ವಿಕಾಸ ಬ್ಯಾಂಕಿನಲ್ಲಿ ಸಾಲ ಮಾಡಿದ್ದರು. ಇದರೊಂದಿಗೆ ಇನ್ನಷ್ಟು ಜನರಲ್ಲಿ ಕೈಗಡ ಸಾಲವನ್ನು ಪಡೆದು ಕೃಷಿ ಚಟುವಟಿಕೆ ಮಾಡುತ್ತಿದ್ದರು.

ಆದರೆ, ಫಸಲು ಕೈ ಕೊಟ್ಟ ಹಿನ್ನಲೆ ಅವರು 15 ದಿನದ ಹಿಂದೆ ಬೇರೆ ವೃತ್ತಿ ಮಾಡಲು ಕುಮಟಾಗೆ ಬಂದಿದ್ದರು. ಕುಮಟಾದ ಪೈರಗದ್ದೆ ನಾಗದೇವತಾ ರಸ್ತೆಯಂಚಿನಲ್ಲಿ ಅವರು ಕುಟುಂಬದ ಜೊತೆ ಬಾಡಿಗೆ ಮನೆ ಪಡೆದಿದ್ದರು. ಟೈಲ್ ಕೆಲಸ ಮಾಡಿಕೊಂಡು ಜೀವನ ನಿರ್ವಹಣೆಗೆ ಅಣಿಯಾಗುತ್ತಿದ್ದರು. ಆದರೆ, ಕೃಷಿ ಸಾಲ ತೀರಿಸಲು ಇಲ್ಲಿ ದುಡಿದ ಹಣ ಸಾಕಾಗುತ್ತಿರಲಿಲ್ಲ.

Advertisement. Scroll to continue reading.

ಇದೇ ನೋವಿನಲ್ಲಿ ಯಲ್ಲಪ್ಪ ಬಂತೂರು ಅವರು ಬಾಡಿಗೆ ಮನೆಯ ವರಂಡಾದಲ್ಲಿ ಜನವರಿ 18ರಂದು ನೇಣಿಗೆ ಶರಣಾದರು. ಅವರ ಪತ್ನಿ ರೂಪಾ ಬೆಂತೂರು ಪೊಲೀಸ್ ಪ್ರಕರಣ ದಾಖಲಿಸಿ, ಶವ ಪಡೆದಿದ್ದಾರೆ.

Advertisement. Scroll to continue reading.
Previous Post

ಹೆದ್ದಾರಿ ಅಂಚಿನ ಹೊಳೆ ಇದೀಗ ಬಿಳಿ ನೊರೆ!

Next Post

ತುರ್ತು ಸೇವೆ ಸಿಗದೇ ಸಾವನಪ್ಪಿದ ರೋಗಿ: ಆರೋಗ್ಯ ಕವಚಕ್ಕೆ 108 ಸಮಸ್ಯೆ!

Next Post

ತುರ್ತು ಸೇವೆ ಸಿಗದೇ ಸಾವನಪ್ಪಿದ ರೋಗಿ: ಆರೋಗ್ಯ ಕವಚಕ್ಕೆ 108 ಸಮಸ್ಯೆ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ