6
  • Latest
accident It is a crime to transport traders in a cargo truck!

ಅಪಘಾತ | ಸರಕು ಸಾಗಾಣಿಕಾ ಲಾರಿಯಲ್ಲಿ ವ್ಯಾಪಾರಿಗಳನ್ನು ಸಾಗಿಸಿದ್ದು ಅಪರಾಧ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಅಪಘಾತ | ಸರಕು ಸಾಗಾಣಿಕಾ ಲಾರಿಯಲ್ಲಿ ವ್ಯಾಪಾರಿಗಳನ್ನು ಸಾಗಿಸಿದ್ದು ಅಪರಾಧ!

AchyutKumar by AchyutKumar
January 22, 2025
in ರಾಜ್ಯ
accident It is a crime to transport traders in a cargo truck!
advt advt advt
ADVERTISEMENT

ಸವಣೂರಿನಿಂದ ಕುಮಟಾಗೆ ಸಂತೆ ವ್ಯಾಪಾರಕ್ಕೆ ತೆರಳುತ್ತಿದ್ದ ಲಾರಿಯಲ್ಲಿ ಜಾನುವಾರುಗಳಿಗಿಂತಲೂ ಕನಿಷ್ಟ ರೀತಿಯಲ್ಲಿ ವ್ಯಾಪಾರಿಗಳನ್ನು ಸಾಗಿಸಲಾಗುತ್ತಿತ್ತು. ಅದೇ ಯಲ್ಲಾಪುರದ ಅರಬೈಲ್ ಬಳಿ ಹಲವು ಸಾವು-ನೋವುಗಳಿಗೆ ಮೂಲ ಕಾರಣವಾಗಿದೆ.

ನಿಯಮಗಳ ಪ್ರಕಾರ ಸರಕು ಸಾಗಾಣಿಕೆಗೆ ಮೀಸಲಿರುವ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸುವುದು ಅಪರಾಧ. ಅದಾಗಿಯೂ ಪ್ರತಿ ವಾರವೂ ಸವಣೂರಿನ ವ್ಯಾಪಾರಿಗಳು ಸರಕು ಸಾಗಾಣಿಕಾ ವಾಹನದಲ್ಲಿಯೇ ತಾವು ಸಂಚರಿಸುತ್ತಿದ್ದರು. ಲಾರಿ ಹಿಂಬದಿ ತರಕಾರಿ ಮೂಟೆಗಳನ್ನು ತುಂಬಿ ಅದರ ಮೇಲೆಯೇ ಕುಳಿತು ಬರುತ್ತಿದ್ದರು. ಕುಮಟಾ ಸಂತೆ ಮುಗಿಸಿ ಗೋಕರ್ಣ, ಹೊನ್ನಾವರಕ್ಕೆ ಸಹ ಅದೇ ರೀತಿ ತೆರಳುತ್ತಿದ್ದರು. ವಾರದ ಸಂತೆ ಮುಗಿದ ನಂತರ ಮರಳಿ ಅದೇ ಲಾರಿ ಮೂಲಕ ಊರು ಸೇರುತ್ತಿದ್ದರು.

Advertisement. Scroll to continue reading.
ADVERTISEMENT
ADVERTISEMENT

ಸರಕು ಸಾಕಾಣಿಕಾ ವಾಹನದಲ್ಲಿ ಮನುಷ್ಯರನ್ನು ಸಾಗಿಸುವುದು ಅಪರಾಧ ಎಂದು ಆ ವ್ಯಾಪಾರಿಗಳಿಗೆ ಅರಿವಿಲ್ಲ ಎಂದಲ್ಲ. ಸಮಯ ಹಾಗೂ ಕಾಸಿನ ಉಳಿತಾಯಕ್ಕಾಗಿ ಅವರು ಆ ಲಾರಿಗಳಲ್ಲಿಯೇ ಸಂಚಾರ ಮಾಡುತ್ತಿದ್ದರು. ಸಾವನಪ್ಪಿದ ಎಲ್ಲರೂ ಬಡವರಾಗಿದ್ದರೂ, ಪ್ರತ್ಯೇಕ ಸಾರಿಗೆ ಮೂಲಕ ಸಂತೆ ನಡೆಯುವ ಸ್ಥಳ ತಲುಪಲು ಸಮಸ್ಯೆಯಿರಲಿಲ್ಲ. ಅದಾಗಿಯೂ ಆ ವ್ಯಾಪಾರಿಗಳು ಪ್ರಯಾಣಿಕರ ವಾಹನ ಬಾಡಿಗೆ ಪಡೆದು ಅದರಲ್ಲಿ ಊರು ತಿರುಗಾಡಲು ಆಸಕ್ತಿವಹಿಸಿರಲಿಲ್ಲ. ಸರ್ಕಾರಿ ಬಸ್ಸುಗಳನ್ನು ಸಹ ಅವರು ನಂಬಿರಲಿಲ್ಲ.

Advertisement. Scroll to continue reading.

ಸರಕು ಸಾಗಾಟ ವಾಹನಗಳಲ್ಲಿ ಪೊಲೀಸರಿಗೆ ಕಾಣದಂತೆ ವ್ಯಾಪಾರಿಗಳು ಅಡಗಿ ಕೂರುತ್ತಿದ್ದರು. ತರಕಾರಿ ತುಂಬಿ ತಾಡಪತ್ರೆ ಹೊದಸಿದ ನಂತರ ಅದರೊಳಗೆ ನಿದ್ರಿಸಿ ಬರುವ ವ್ಯಾಪಾರಿಗಳ ಸಂಖ್ಯೆ ಹೆಚ್ಚಿತ್ತು. ಇನ್ನೂ ಹೆಚ್ಚು ಎಂದರೆ ಹೆಚ್ಚಿನ ಪೊಲೀಸರು ಭದ್ರತೆಯಲ್ಲಿ ಇರದ ರಾತ್ರಿ ಸಮಯದಲ್ಲಿಯೇ ಆ ವಾಹನಗಳು ಒಂದು ಊರಿನಿಂದ ಇನ್ನೊಂದು ಊರಿಗೆ ಸಂಚರಿಸುತ್ತಿತ್ತು. ತಪಾಸಣಾ ಕೇಂದ್ರಗಳಲ್ಲಿ ಪೊಲೀಸರು ಕೈ ಅಡ್ಡ ಮಾಡಿದರೂ ಮಾನವೀಯ ಕಾರಣಗಳನ್ನು ಹೇಳಿ ತಪ್ಪಿಸಿಕೊಳ್ಳುತ್ತಿದ್ದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಸರಕು ಸಾಕಾಣಿಕಾ ವಾಹನದಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವುದು ಇದೇ ಮೊದಲಲ್ಲ. ಅನೇಕ ಬಾರಿ ಪೊಲೀಸರು ಹಾಗೂ ಆರ್‌ಟಿಓ ಸಿಬ್ಬಂದಿ ಈ ಬಗ್ಗೆ ಕಾರ್ಯಾಚರಣೆ ನಡೆಸಿ ದಂಡ ವಿಧಿಸಿದರೂ ಜನ ಜಾಗೃತಿ ಮೂಡಿಲ್ಲ. `ಸರಕು ಸಾಕಾಣಿಕಾ ವಾಹನದಲ್ಲಿ ಪ್ರಯಾಣಿಕರನ್ನು ಸಾಗಿಸಿರುವುದನ್ನು ಸಹ ಗಂಭೀರವಾಗಿ ಪರಿಗಣಿಸಲಾಗಿದೆ. ತನಿಖೆ ನಂತರ ಎಲ್ಲಾ ಬಗೆಯ ಸತ್ಯಗಳು ಹೊರ ಬರಲಿದ್ದು, ಈ ಬಗ್ಗೆಯೂ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತದೆ’ ಎಂದು ಪಶ್ಚಿಮವಲಯದ ಐಜಿಪಿ ಅಮೀತ್ ಸಿಂಗ್ ತಿಳಿಸಿದರು.

 

ShareSendTweetShare
ADVERTISEMENT
Previous Post

ದಾತ್ರಿ ನಗರ | ನಿವೇಶನದಾರರಿಗೆ ನೀರು ಕುಡಿಸುವವರಾರು?

Next Post

ಕಾಸಿನ ಆಸೆಗೆ ಹಸು ಕೊಂದ ಪಾಪಿಗಳು: ಮುಗ್ದುಂ ಕಾಲೋನಿಯ ಅವರು ಮುಗ್ದರಲ್ಲ!

Next Post

ಕಾಸಿನ ಆಸೆಗೆ ಹಸು ಕೊಂದ ಪಾಪಿಗಳು: ಮುಗ್ದುಂ ಕಾಲೋನಿಯ ಅವರು ಮುಗ್ದರಲ್ಲ!

ಉತ್ತರ ಕನ್ನಡ | ಉಸ್ತುವಾರಿ ಸಚಿವರು ಕಾಣೆಯಾಗಿದ್ದಾರೆ!

ಅಘನಾಶಿನಿ ನದಿಯಲ್ಲಿ ಅಕ್ರಮ ಮರಳುಗಾರಿಕೆ

ಅಕ್ರಮ ಮರಳುಗಾರಿಕೆ | ಗಣಿ ವಿಜ್ಞಾನಿಗೆ ದಿಗ್ಬಂದನ: ದೂರು ನೀಡಿದವನ ಮೇಲೆ 30 ಜನರ ದಾಳಿ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.