6
  • Latest

ಜಡೆ ಜಗಳ | ಬೈಗುಳ ತಪ್ಪಿಸಲು ಬಂದ ಅತ್ತೆಗೆ ಬಡಿಗೆ ಏಟು!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Sunday, July 5, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಜಡೆ ಜಗಳ | ಬೈಗುಳ ತಪ್ಪಿಸಲು ಬಂದ ಅತ್ತೆಗೆ ಬಡಿಗೆ ಏಟು!

AchyutKumar by AchyutKumar
in ಸ್ಥಳೀಯ

ಕೋಳಿ ಆಹಾರವನ್ನು ಬಿಸಲಿಗೆ ಒಣಗಿಸುವ ವಿಷಯವಾಗಿ ಮೂವರು ಮಹಿಳೆಯರ ನಡುವೆ ಕಚ್ಚಾಟ ನಡೆದಿದೆ. ಈ ವಿಷಯ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ರಾಜಿ-ಸಂದಾನ ಬಗೆಹರಿಯದ ಕಾರಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹಳಿಯಾಳದ ತತ್ವಣಗಿಯ ಸರಸ್ವತಿ ಮೇತ್ರಿ ಅವರು ಅದೇ ಊರಿನ ಅಲಬಂದ ದೇಸಾಯಿ ಅವರ ಕೊಟ್ಟಿಗೆ ಅಂಚಿನಲ್ಲಿ ಕೋಳಿಗಳಿಗೆ ಹಾಸುವ ತಟ್ಟು ಒಣಗಿಸಿದ್ದರು. ಇದಕ್ಕೆ ಪಕ್ಕದ ಮನೆಯ ಮೇರಿ ದೊಡ್ಡಮನಿ ಎಂಬಾತರು ತಕರಾರು ತೆಗೆದಿದ್ದರು.

`ಕೋಳಿ ಆಹಾರ ಕೆಟ್ಟ ವಾಸನೆ ಬರುತ್ತಿದ್ದು ಬೇರೆ ಕಡೆ ಒಣಗಿಸು’ ಎಂದು ಮೇರಿ ದೊಡ್ಡಮನಿ ತಾಕೀತು ಮಾಡಿದರು. `ನಿನ್ನ ಮನೆ ಅಂಗಳದಲ್ಲಿ ಒಣಗಿಸಿಲ್ಲ’ ಎಂದು ಸರಸ್ವತಿ ಮೇತ್ರಿ ಕೂಗಾಡಿದರು.

ಇವರಿಬ್ಬರ ಜಗಳ ನೋಡಿದ ಸರಸ್ವತಿ ಮೇತ್ರಿ ಅವರ ಅತ್ತೆ ನಾಗವ್ವ ಮೇತ್ರಿ `ನೆರೆಮನೆಯಾಕೆ ಜೊತೆ ಮಾತಿಗೆ ಇಳಿಯಬೇಡ’ ಎಂದು ಸರಸ್ವತಿ ಅವರಿಗೆ ಬುದ್ದಿ ಹೇಳಿ ಮನೆ ಒಳಗೆ ಕಳುಹಿಸಿದರು. ಮೇರಿ ದೊಡ್ಡಮನಿ ಅವರನ್ನು ಸಮಾದಾನ ಮಾಡುವ ಪ್ರಯತ್ನ ನಡೆಸಿದರು.

ಆದರೆ, ಸಿಟ್ಟಾದ ಮೇರಿ ದೊಡ್ಡಮನಿ ಕೈಯಲ್ಲಿ ಬಡಿಗೆ ಹಿಡಿದು `ನಿನ್ನ ಸೊಸೆಗೆ ಸರಿಯಾಗಿ ಬುದ್ದಿ ಹೇಳಲು ಬರುವುದಿಲ್ಲವಾ?’ ಎಂದು ಪ್ರಶ್ನಿಸಿದರು. ಮಾತನಾಡುವ ಮುನ್ನವೆ ನಾಗವ್ವ ಮೇತ್ರಿ ಅವರಿಗೆ ಬಡಿಗೆಯಿಂದ ಬಡಿಯಲು ಶುರು ಮಾಡಿದರು.

ಆಗ ಬೊಬ್ಬೆ ಕೇಳಿ ಹೊರಗೆ ಬಂದ ಸೊಸೆಗೂ ಮೇರಿ ದೊಡ್ಡಮನಿ ಬೈದಳು. ಕುಸಿದು ಬಿದ್ದ ಅತ್ತೆಯನ್ನು ರಕ್ಷಿಸಿದ ಸರಸ್ವತಿ ಮೇತ್ರಿ ಅವರನ್ನು ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು. ಜನವರಿ 13ರಂದು ಈ ಹೊಡೆದಾಟ ನಡೆದಿದ್ದು, ಅತ್ತೆ ಚೇತರಿಕೆ ನಂತರ ಸರಸ್ವತಿ ಮೇತ್ರಿ ಪೊಲೀಸ್ ದೂರು ನೀಡಿದ್ದಾರೆ.

ShareSendTweetShare
Previous Post

ರಸ್ತೆ ಅಂಚಿನಲ್ಲಿ ನಿಲ್ಲಿಸಿದ ಬೈಕ್ ಮಾಯ

Next Post

ಮಟ್ಕಾ ಆಟ | ಚಾಲಕ ಹಾಗೂ ಪಾನ್ ಅಂಗಡಿ ಮಾಲಕನ ವಿರುದ್ಧ ಕ್ರಮ!

Next Post

ಮಟ್ಕಾ ಆಟ | ಚಾಲಕ ಹಾಗೂ ಪಾನ್ ಅಂಗಡಿ ಮಾಲಕನ ವಿರುದ್ಧ ಕ್ರಮ!

ಹಸು ತುಂಡು ಮಾಡಿದವನಿಗೆ ಗುಂಡು!

ಯಕ್ಷಗಾನದ ಹಿಂದೆ ಗುಡುಗುಡಿ ಮಂಡಲ: ಪೊಲೀಸರನ್ನು ಕಂಡು ದಿಕ್ಕಾಪಾಲಾಗಿ ಓಡಿದ ಜನ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.